ಅವರು ತಮ್ಮ ದೇಹದಿಂದ ದೇವರನ್ನು ಮಹಿಮೆಪಡಿಸಬೇಕು ಏಕೆಂದರೆ ಅವರ ದೇಹವು ಪವಿತ್ರಾತ್ಮನ ಪವಿತ್ರಾಲಯವಾಗಿದೆ ಮತ್ತು ಅವುಗಳನ್ನು ಕ್ರಯಕ್ಕೆ ತೆಗೆದುಕೊಳ್ಳಲಾಗಿದೆ.