ಕ್ರಿಸ್ಪನು ಮತ್ತು ಗಾಯ ಅವರನ್ನು ಹೊರತುಪಡಿಸಿ ಯಾರನ್ನೂ ದೀಕ್ಷಾಸ್ನಾನ ಮಾಡದಿದ್ದಕ್ಕಾಗಿ ಪೌಲನು ದೇವರಿಗೆ ಏಕೆ ಧನ್ಯವಾದ ಹೇಳುತ್ತಾನೆ?
ಪೌಲನು ಇದಕ್ಕಾಗಿ ದೇವರಿಗೆ ಧನ್ಯವಾದ ಹೇಳುತ್ತಾನೆ ಏಕೆಂದರೆ ಇದು ಅವರಿಗೆ ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನವಾಯಿತು ಎಂದು ಹೇಳಿಕೊಳ್ಳಲು ಯಾವುದೇ ಸಂದರ್ಭವನ್ನು ನೀಡುವುದಿಲ್ಲ.