Ephesians, Titus & 3 John added
This commit is contained in:
parent
5e4bab9ec6
commit
6020550e51
|
@ -1,8 +1,8 @@
|
|||
# ಯೋಹಾನನು ಯಾವ ಶಿರೋನಾಮೆಯಲ್ಲಿ ತನ್ನ ಕುರಿತಾಗಿ ಪತ್ರಿಕೆಯಲ್ಲಿ ಪರಿಚಯಿಸಿಕೊಳ್ಳುತ್ತಾನೆ?
|
||||
ಯೋಹಾನನು ತನ್ನ ಕುರಿತಾಗಿ ಸಭಾ ಹಿರಿಯನಾಗಿ ಪರಿಚಯಿಸಿಕೊಳ್ಳುತ್ತಾನೆ[1:1]
|
||||
# ಯೋಹಾನನಿಗೆ ಗಾಯನೊಂದಿಗೆ ಈ ಪತ್ರಿಕೆ ಸ್ವೀಕರಿಸುವಾಗ ಹೇಗೆ ಸಂಬಂಧವಿತ್ತು?
|
||||
ಯೋಹಾನನು ಗಾಯನನ್ನು ಸತ್ಯದಲ್ಲಿ ಪ್ರೀತಿಸಿದನು.
|
||||
# ಗಾಯನ ಕುರಿತಾಗಿ ಯೋಹಾನನು ಏನು ಪ್ರಾರ್ಥಿಸಿದನು?
|
||||
ಗಾಯನು ಆತ್ಮವಿಷಯದಲ್ಲಿ ಅಭಿವದ್ದಿ ಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಸುಕ್ಷೇ ಮವಾಗಿರಬೇಕೆಂದು ಪ್ರಾರ್ಥಿಸಿದನು[1:2]
|
||||
# ಯೋಹಾನನ ಶ್ರೇಷ್ಟವಾದ ಸಂತೋಷವೇನು?
|
||||
ಯೋಹಾನನ ಉನ್ನತವಾದ ಸಂತೋಷ ಮಕ್ಕಳು ಸತ್ಯದಲ್ಲಿ ನಡೆಯುವುದಾಗಿದೆ [1:4]
|
||||
# ಈ ಪತ್ರಿಕೆಯಲ್ಲಿ ಲೇಖಕನಾದ ಯೋಹಾನನು ಯಾವ ನಾಮಧೇಯದಿಂದ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ?
|
||||
|
||||
ಯೋಹಾನನು ತನ್ನನ್ನು ಹಿರಿಯನೆಂದು ಪರಿಚಯಿಸಿಕೊಳ್ಳುತ್ತಾನೆ.
|
||||
|
||||
# ಈ ಪತ್ರಿಕೆಯನ್ನು ಸ್ವೀಕರಿಸುವ ಗಾಯನೊಂದಿಗೆ ಯೋಹಾನನಿಗಿರುವ ಸಂಬಂಧವೇನು?
|
||||
|
||||
ಯೋಹಾನನು ಸತ್ಯದಲ್ಲಿ ಗಾಯನನ್ನು ಪ್ರೀತಿಸುತ್ತಾನೆ
|
||||
|
||||
|
|
|
@ -1,4 +1,5 @@
|
|||
# ಗಾಯನು ಯಾರನ್ನು ಸ್ವಾಗತಿಸಿ ಅವರನ್ನು ಪ್ರಯಾಣದಲ್ಲಿ ಕಳುಹಿಸಿದನು?
|
||||
ಗಾಯನು ಕ್ರಿಸ್ತನ ಹೆಸರಿಗಾಗಿ ಬಂದವರನ್ನು ಸ್ವಾಗತಿಸಿ ಅವರನ್ನು ಯೋಗ್ಯವಾದ ರೀತಿಯಲ್ಲಿ ಪ್ರಯಾಣದಲ್ಲಿ ಸಾಗ ಕಳುಹಿಸಿದನು[1:6-8]
|
||||
# ಯೋಹಾನನು ವಿಶ್ವಾಸಿಗಳು ಸಹೋದರರಂತೆ ಏಕೆ ಸ್ವಾಗತಿಸಬೇಕೆಂದನು?
|
||||
ವಿಶ್ವಾಸಿಗಳು ಸ್ವಾಗತಿಸಲ್ಪಡುವಾಗ ಅವರು ಸತ್ಯಕ್ಕಾಗಿ ಸಹ-ಕೆಲಸಗಾರರಾಗಿ ನಿಲ್ಲುವರು[1:8]
|
||||
# ಗಾಯನು ಯಾರಿಗಾಗಿ ಕೆಲಸ ಮಾಡಿದನು?
|
||||
|
||||
|
||||
ಗಾಯನು ಸಹೋದರರಿಗಾಗಿ, ಅವರು ಅಪರಿಚಿತರಾಗಿದ್ದಾಗ್ಯೂ ಅವರ ಸಲುವಾಗಿ ಕೆಲಸ ಮಾಡಿದನು
|
||||
|
||||
|
|
|
@ -1,10 +1,8 @@
|
|||
# ದಿಯೋತ್ರಿಫನು ಏನನ್ನು ಬಯಸಿದನು?
|
||||
ದಿಯೋತ್ರಿಫನು ಸಭೆಯಲ್ಲಿ ಪ್ರಮುಖನಾಗಬೇಕೆಂದಿದ್ದನು[1:9]
|
||||
# ಯೋಹಾನನ ಕುರಿತಾಗಿ ದಿಯೋತ್ರಿಫನ ನಡವಳಿಕೆ ಹೇಗೆ?
|
||||
ದಿಯೋತ್ರಿಫನು ಯೋಹಾನನನ್ನು ಸ್ವೀಕರಿಸಲಿಲ್ಲ[1:9]
|
||||
# ಯೋಹಾನನು ಗಾಯನ ಮತ್ತು ಅವನ ಸಭೆಗೆ ಬಂದರೆ ಏನನ್ನು ಮಾಡುತ್ತಾನೆ?
|
||||
ಯೋಹಾನನು ದಿಯೋತ್ರಿಫನ ಕೃತ್ಯದಲ್ಲಿ ಎಲ್ಲರಿಗೂ ನೆನಪು ಮಾಡುವನು[1:10]
|
||||
# ದಿಯೋತ್ರಿಫನು ಕರ್ತನ ಹೆಸರಿನಲ್ಲಿ ಹೋಗುವ ಸಹೋದರರಿಗೆ ಏನು ಮಾಡುವನು?
|
||||
ದಿಯೋತ್ರಿಫನು ಆ ಸಹೋದರರನ್ನು ಸ್ವೀಕರಿಸುವುದಿಲ್ಲ[1:10]
|
||||
# ದಿಯೋತ್ರಿಫನು ಸ್ವೀಕರಸುವ ಸಹೋದರರಿಗೆ ಏನು ಮಾಡುತ್ತಾನೆ?
|
||||
ದಿಯೋತ್ರಿಪನು ಸಹೋದರರನ್ನು ಸೇರಿಸಿಕೊಳ್ಳ್ಬಬೇಕೆಂದಿರುವವರಿಗೆ ಅಡ್ಡಿ ಮಾಡಿ ಅವರನ್ನು ಸಭೆಯಿಂದ ಬಹಿಷ್ಕಾರ ಹಾಕುತ್ತಾನೆ[1:10]
|
||||
# ದಿಯೊತ್ರೇಫನು ಏನನ್ನು ಬಯಸಿದನು?
|
||||
|
||||
ದಿಯೊತ್ರೇಫನು ಸಭೆಯಲ್ಲಿ ಪ್ರಮುಖನಾಗಬೇಕೆಂದು ಬಯಸಿದನು
|
||||
|
||||
# ದಿಯೊತ್ರೇಫನು ಯೋಹಾನನೊಂದಿಗೆ ಹೇಗೆ ವರ್ತಿಸಿದನು?
|
||||
|
||||
ದಿಯೊತ್ರೇಫನು ಯೋಹಾನನನ್ನು ಅಂಗೀಕರಿಸಲಿಲ್ಲ.
|
||||
|
||||
|
|
|
@ -1,2 +1,4 @@
|
|||
# ಯೋಹಾನನು ಗಾಯನಿಗೆ ಏನನ್ನು ಅನುಸರಿಸಲು ಹೇಳಿದನು?
|
||||
ಯೋಹಾನನು ಗಾಯನಿಗೆ ಒಳ್ಳೆಯದನ್ನು ಅನುಸರಿಸಲು ಹೇಳಿದನು[1:11].
|
||||
# ಗಾಯನು ಏನನ್ನು ಅನುಕರಿಸಬೇಕೆಂದು ಯೋಹಾನನು ಹೇಳುತ್ತಾನೆ?
|
||||
|
||||
ಒಳ್ಳೆಯದನ್ನು ಮಾಡುವದನ್ನು ಅನುಕರಿಸು ಎಂದು ಯೋಹಾನನು ಗಾಯನಿಗೆ ಹೇಳುತ್ತಾನೆ.
|
||||
|
||||
|
|
|
@ -0,0 +1,4 @@
|
|||
# ಗಾಯನ ಬಗ್ಗೆ ಯೋಹಾನನು ಏನೆಂದು ಪ್ರಾರ್ಥಿಸುತ್ತಾನೆ?
|
||||
|
||||
ಅವನ ಆತ್ಮವು ಅಭಿವೃದ್ಧಿ ಹೊಂದಿರುವ ಪ್ರಕಾರವೇ ಅವನು ಅಭಿವೃದ್ಧಿಯಾಗಿ ಮತ್ತು ಸುಕ್ಷೇಮವಾಗಿ ಇರಬೇಕೆಂದು ಯೋಹಾನನು ಪ್ರಾರ್ಥಿಸುತ್ತಾನೆ.
|
||||
|
|
@ -0,0 +1,4 @@
|
|||
# ಯೋಹಾನನಿಗಿರುವ ಹೆಚ್ಚಾದ ಸಂತೋಷವು ಯಾವುದು?
|
||||
|
||||
ಅವನ ಮಕ್ಕಳು ಸತ್ಯದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುವುದೇ ಯೋಹಾನನಿಗಿರುವಹೆಚ್ಚಾದ ಸಂತೋಷವಾಗಿದೆ.
|
||||
|
|
@ -0,0 +1,4 @@
|
|||
# ಗಾಯನು ತಮ್ಮ ಪ್ರಯಾಣದಲ್ಲಿ ಸಹೋದರರನ್ನು ಯಾವ ರೀತಿಯಲ್ಲಿ ಸಾಗ ಕಳುಹಿಸಿದನು?
|
||||
|
||||
ಅವನು ದೇವರಿಗೆ ಯೋಗ್ಯವಾದ ರೀತಿಯಲ್ಲಿ ಅವರನ್ನು ಅವರ ಪ್ರಯಾಣದಲ್ಲಿ ಸಾಗ ಕಳುಹಿಸಿದನು
|
||||
|
|
@ -0,0 +1,4 @@
|
|||
# ಅವರ ಪ್ರಯಾಣದಲ್ಲಿ ಅವರನ್ನು ಕಳುಹಿಸಲು ಸಹೋದರರಿಗೆ ವಿಶ್ವಾಸಿಗಳ ಸಹಾಯ ಯಾಕೆ ಬೇಕಿತ್ತು?
|
||||
|
||||
ಅನ್ಯಜನರಿಂದ ಏನನ್ನೂ ತೆಗೆದುಕೊಳ್ಳದ ಕಾರಣ ಅವರಿಗೆ ಸಹಾಯ ಬೇಕಿತ್ತು.
|
||||
|
|
@ -0,0 +1,4 @@
|
|||
# ವಿಶ್ವಾಸಿಗಳು ಯಾಕೆ ಸಹೋದರರನ್ನು ಹೀಗೆ ಸ್ವಾಗತಿಸಬೇಕು ಎಂದು ಯೋಹಾನನು ಹೇಳುತ್ತಾನೆ?
|
||||
|
||||
ವಿಶ್ವಾಸಿಗಳು ಅವರನ್ನು ಸ್ವಾಗತಿಸಬೇಕು, ಇದರಿಂದಾಗಿ ಅವರು ಸತ್ಯಕ್ಕೆ ಸಹಕಾರಿಗಳು ಆಗುತ್ತಾರೆ ಎಂದು ಯೋಹಾನನು ಹೇಳುತ್ತಾನೆ.
|
||||
|
|
@ -0,0 +1,12 @@
|
|||
# ಅವನು ಗಾಯನ ಮತ್ತು ಸಭೆಯವರ ಬಳಿಗೆ ಬಂದಾಗ ಯೋಹಾನನು ಏನು ಮಾಡುವನು?
|
||||
|
||||
ಯೋಹಾನನು ಬಂದಾಗ ದಿಯೊತ್ರೇಫನು ಕೆಟ್ಟ ಕೃತ್ಯಗಳನ್ನು ಜ್ಞಾಪಕಕ್ಕೆ ತರುವನು
|
||||
|
||||
# ಅ ಹೆಸರಿಗಾಗಿ ಹೊರಟುಹೋದ ಸಹೋದರರೊಂದಿಗೆ ದಿಯೊತ್ರೇಫನು ಏನು ಮಾಡುತ್ತಾನೆ?
|
||||
|
||||
ದಿಯೊತ್ರೇಫನು ಸಹೋದರರನ್ನು ಸೇರಿಸಿಕೊಳ್ಳುವದಿಲ್ಲ .
|
||||
|
||||
# ಈ ಸಹೋದರರನ್ನು ಸೇರಿಸಿಕೊಳ್ಳಬೇಕೆಂದು ಬಯಸುವವರನ್ನು ದಿಯೋತ್ರೆಪನು ಏನು ಮಾಡುತ್ತದೆ?
|
||||
|
||||
ದಿಯೊತ್ರೇಫನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದು ಬಯಸುವವರನ್ನು ಅವನು ತಡೆಯುತ್ತಾನೆ ಮತ್ತು ಸಭೆಯ ಒಳಗಿಂದ ಹೊರಗೆ ಹಾಕುತ್ತಾನೆ.
|
||||
|
|
@ -0,0 +1,4 @@
|
|||
# ಭವಿಷ್ಯದಲ್ಲಿ ಯೋಹಾನನು ಏನು ಮಾಡಲು ನಿರೀಕ್ಷಿಸುತ್ತಾನೆ?
|
||||
|
||||
ಯೋಹಾನನು ಬಂದು ಗಾಯನೊಂದಿಗೆ ಮುಖಾಮುಖಿಯಾಗಿ ಮಾತನಾಡಲು ನಿರೀಕ್ಷಿಸುತ್ತಾನೆ.
|
||||
|
|
@ -1,2 +1,5 @@
|
|||
# ಪೌಲನು ಈ ಪತ್ರಿಕೆಯನ್ನು ಹೇಗೆ ಬರೆಯುತ್ತಿದ್ದಾನೆಂದು ವಿವರಿಸುತ್ತಾನೆ?
|
||||
ಪೌಲನು ದೇವಜನರಿಗೂ,ಯೇಸುಕ್ರಿಸ್ತನಲ್ಲಿ ನಂಬಿಕೆಯಿಟ್ಟವರಿಗೂ ಬರೆಯುತ್ತಿದ್ದೇನೆನ್ನುತ್ತಾನೆ[1;1]
|
||||
# ಈ ಪತ್ರದಲ್ಲಿ ತಾನು ಬರೆಯುತ್ತಿರುವ ಜನರನ್ನು ಪೌಲನು ಹೇಗೆ ವಿವರಿಸುತ್ತಾನೆ?
|
||||
|
||||
ಪೌಲನು ತಾನು ಬರೆಯುತ್ತಿರುವ ಜನರನ್ನು ಪರಿಶುದ್ದರು ಮತ್ತು ಕ್ರಿಸ್ತ ಯೇಸುವಿನಲ್ಲಿ ನಂಬಿಗಸ್ತರಾಗಿರುವವರು ಎಂದು ವಿವರಿಸುತ್ತಾನೆ.
|
||||
|
||||
|
||||
|
|
|
@ -1,6 +1,5 @@
|
|||
# ತಂದೆಯಾದ ದೇವರು ವಿಶ್ವಾಸಿಗಳನ್ನು ಹೇಗೆ ಆಶೀರ್ವದಿಸುತ್ತಿದ್ದಾನೆ?
|
||||
ತಂದೆಯಾದ ದೇವರು ವಿಶ್ವಾಸಿಗಳನ್ನು ಪರಲೋಕದಲ್ಲಿರುವ ಸಕಲ ಆತ್ಮೀಯ ಅನುಗ್ರಹಗಳನ್ನು ಅನುಗ್ರಹಿಸುತ್ತಿದ್ದಾನೆ[1:3]
|
||||
# ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬುವವರನ್ನು ಯಾವಾಗ ಆರಿಸಿಕೊಂಡನು?
|
||||
ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬುವವರನ್ನು ಜಗದುತ್ಪತ್ತಿಗೆ ಮುನ್ನವೇ ಆರಿಸಿಕೊಂಡಿದ್ದಾನೆ[1:4]
|
||||
# ವಿಶ್ವಾಸಿಗಳನ್ನು ತಂದೆಯಾದ ದೇವರು ಯಾವ ಉದ್ದೇಶದಿಂದ ಆರಿಸಿಕೊಂಡಿದ್ದಾನೆ?
|
||||
ತಂದೆಯಾದ ದೇವರು ವಿಶ್ವಾಸಿಗಳನ್ನು ಪರಿಶುದ್ದರಾಗಿ,ದೋಶವಿಲ್ಲದವರಾಗಿ ಆರಿಸಿಕೊಂಡಿದ್ದಾನೆ[1:4]
|
||||
# ಯಾವುದರ ಮೂಲಕ ತಂದೆಯಾದ ದೇವರು ವಿಶ್ವಾಸಿಗಳನ್ನು ಅನುಗ್ರಹಿಸಿದ್ದಾನೆ?
|
||||
|
||||
ತಂದೆಯಾದ ದೇವರು ಕ್ರಿಸ್ತನಲ್ಲಿರುವ ಆತ್ಮೀಕ ಆಶೀರ್ವಾದಗಳ ಸಹಿತ ಸ್ವರ್ಗೀಯ ಸ್ಥಳಗಳಲ್ಲಿ ನಮಗೆ ಅನುಗ್ರಹಿಸಿದ್ದಾನೆ.
|
||||
|
||||
|
||||
|
|
|
@ -1,2 +1,5 @@
|
|||
# ದೇವರು ವಿಶ್ವಾಸಿಗಳನ್ನು ಏಕೆ ಪುತ್ರರನ್ನಾಗಿ ಮೊದಲೇ ಸ್ವೀಕರಿಸಿದನು?
|
||||
ದೇವರು ವಿಶ್ವಾಸಿಗಳನ್ನು ಮೊದಲೇ ಆರಿಸಿದ್ದು ಆತನು ಬಯಸಿದ್ದರಿಂದಲೂ,ಮತ್ತು ತನ್ನ ಕೃಪೆಯನ್ನು ಪ್ರಖ್ಯಾತಿಗೆ ತರಬೇಕೆಂತಲೂ ಆಗಿತ್ತು.[1:5-6]
|
||||
# ದತ್ತು ಪಡೆಯಲು ದೇವರು ಮೊದಲೇ ನಂಬುವವರನ್ನು ಏಕೆ ನಿಯಾಮಕ ಮಾಡಿದನು?
|
||||
|
||||
ದೇವರು ನಂಬುವವರನ್ನು ಮೊದಲೇ ನಮ್ಮನ್ನು ನಿಯಾಮಕ ಮಾಡಿದನು ಏಕೆಂದರೆ ಆತನು ಅದನ್ನು ಮಾಡಲು ಮೆಚ್ಚಿಕೊಂಡನು.
|
||||
|
||||
|
||||
|
|
|
@ -1,2 +1,5 @@
|
|||
# ದೇವರ ಪ್ರಿಯನಾದ ಕ್ರಿಸ್ತನ ರಕ್ತದಲ್ಲಿ ವಿಶ್ವಾಸಿಗಳು ಏನನ್ನು ಸ್ವೀಕರಿಸಿದರು?
|
||||
ವಿಶ್ವಾಸಿಗಳು ಕ್ರಿಸ್ತನ ರಕ್ತದಿಂದ ವಿಮೋಚನೆಯನ್ನು ಪಾಪ ಪರಿಹಾರವನ್ನು ಸ್ವೀಕರಿಸಿದರು[1:7]
|
||||
# ದೇವರ ಪ್ರಿಯನಾದ ಕ್ರಿಸ್ತನ ರಕ್ತದ ಮೂಲಕ ವಿಶ್ವಾಸಿಗಳು ಏನು ಪಡೆದುಕೊಳ್ಳುತ್ತಾರೆ?
|
||||
|
||||
ವಿಶ್ವಾಸಿಗಳು ಕ್ರಿಸ್ತನ ರಕ್ತದ ಮೂಲಕ ಆತನಲ್ಲಿ ವಿಮೋಚನೆ, ಮತ್ತು ಅವರ ಪಾಪಕ್ಕೆ ಕ್ಷಮಾಪಣೆಯನ್ನು ಪಡೆದುಕೊಳ್ಳುವರು.
|
||||
|
||||
|
||||
|
|
|
@ -1,4 +1,5 @@
|
|||
# ವಿಶ್ವಾಸಿಗಳು ವಾಕ್ಯದ ಸತ್ಯವನ್ನು ಸ್ವೀಕರಿಸಿದಾಗ ಯಾವ ಮುದ್ರೆಯನ್ನು ಸ್ವೀಕರಿಸಿದರು?
|
||||
ವಿಶ್ವಾಸಿಗಳು ಪವಿತ್ರಾತ್ಮನ ಮುದ್ರೆಯನ್ನು ಸ್ವೀಕರಿಸಿದರು[1:13]
|
||||
# ಪವಿತ್ರಾತ್ಮನ ಸಂಚಕಾರವು ಏನಾಗಿದೆ?
|
||||
ಪವಿತ್ರಾತ್ಮನ ಸಂಚಕಾರವು ವಿಶ್ವಾಸಿಗೆ ಬಾಧ್ಯತೆಯಾಗಿ ನೀಡಲ್ಪಟ್ಟಿದೆ[1:14]
|
||||
# ಸತ್ಯದ ವಾಕ್ಯವನ್ನು ಕೇಳಿದಾಗ ವಿಶ್ವಾಸಿಗಳು ಯಾವ ಮುದ್ರೆ ಪಡೆದರು?
|
||||
|
||||
ವಿಶ್ವಾಸಿಗಳು ವಾಗ್ದಾನಮಾಡಲ್ಪಟ್ಟ ಪವಿತ್ರ ಆತ್ಮನಿಂದ ಮುದ್ರಿಸಲ್ಪಡುವರು.
|
||||
|
||||
|
||||
|
|
|
@ -1,6 +1,9 @@
|
|||
# ದೇವರು ಕ್ರಿಸ್ತನ ಕಾಲ್ಗಳಡಿಯಲ್ಲಿ ಏನನ್ನು ಹಾಕಿದನು?
|
||||
ದೇವರು ಸಮಸ್ತವನ್ನು ಕ್ರಿಸ್ತನ ಪಾದದಡಿಯಲ್ಲಿ ಹಾಕಿದನು[1:22]
|
||||
# ಸಭೆಯಲ್ಲಿ ಕ್ರಿಸ್ತನ ಅಧಿಕಾರವು ಏನಾಗಿದೆ?
|
||||
ಕ್ರಿಸ್ತನು ಸಭೆಯಲ್ಲಿ ಎಲ್ಲದರ ಶಿರಸ್ಸಾಗಿದ್ದಾನೆ[1:22]
|
||||
# ಸಭೆಯು ಏನಾಗಿದೆ?
|
||||
ಸಭೆಯು ಕ್ರಿಸ್ತನ ದೇಹವಾಗಿದೆ[1:23]
|
||||
# ದೇವರು ಕ್ರಿಸ್ತನ ಪಾದದ ಕೆಳಗೆ ಏನು ಹಾಕಿದ್ದಾನೆ?
|
||||
|
||||
ದೇವರು ಎಲ್ಲವನ್ನೂ ಆತನ ಪಾದದ ಕೆಳಗೆ ಹಾಕಿದನು.
|
||||
|
||||
# ಸಭೆಯಲ್ಲಿ ಕ್ರಿಸ್ತನ ಅಧಿಕಾರದ ಸ್ಥಾನವೇನು?
|
||||
|
||||
ಸಭೆಯ ಎಲ್ಲಾದರ ಮೇಲೆ ಕ್ರಿಸ್ತನನ್ನು ಶಿರಸ್ಸಾಗಿ ಕೊಟ್ಟನು.
|
||||
|
||||
|
||||
|
|
|
@ -1,6 +1,5 @@
|
|||
# ಎಲ್ಲಾ ಅವಿಶ್ವಾಸಿಗಳ ಆತ್ಮೀಕ ಸ್ಥಿತಿ ಹೇಗಿದೆ?
|
||||
ಎಲ್ಲಾ ಅವಿಶ್ವಾಸಿಗಳು ಪಾಪದಲ್ಲಿ ದ್ರೋಹದಲ್ಲಿ ಸತ್ತವರಾಗಿದ್ದರು[2:1]
|
||||
# ಅವಿಧೇಯರಾದವರಲ್ಲಿ ಯಾರು ಕಾರ್ಯಮಾಡುತ್ತಿದ್ದಾರೆ?
|
||||
ವಾಯುಮಂಡಲದ ಅಧಿಪತಿಯು ಅವಿಧೇಯರಾದ ಮಕ್ಕಳಲ್ಲಿ ಕ್ರಿಯೆ ಮಾಡುತ್ತಿದ್ದಾನೆ[2:2]
|
||||
# ಸ್ವಾಭಾವಿಕವಾಗಿ ಅವಿಶ್ವಾಸಿಗಳು ಹೇಗಿದ್ದಾರೆ?
|
||||
ಎಲ್ಲಾ ಅವಿಶ್ವಾಸಿಗಳು ಸ್ವಾಭಾವಿಕವಾಗಿ ದೇವರ ಕೋಪಕ್ಕೆ ಗುರಿಯಾದವರಾಗಿದ್ದಾರೆ[2:3].
|
||||
# ಎಲ್ಲಾ ಆವಿಶ್ವಾಸಿಗಳ ಆತ್ಮೀಕ ಸ್ಥಿತಿ ಏನು?
|
||||
|
||||
ಎಲ್ಲಾ ಆವಿಶ್ವಾಸಿಗಳು ಅಪರಾಧ ಹಾಗೂ ಪಾಪಗಳಲ್ಲಿ ಸತ್ತವರಾಗಿರುವರು.
|
||||
|
||||
|
||||
|
|
|
@ -1,8 +1,5 @@
|
|||
# ದೇವರು ಅವಿಶ್ವಾಸಿಗಳನ್ನು ಹೊಸದಾದ ಜೀವಿತಕ್ಕೆ ಏಕೆ ಕರೆದನು?
|
||||
ದೇವರು ಅವಿಶ್ವಾಸಿಗಳನ್ನು ಹೊಸದಾದ ಜೀವಿತಕ್ಕೆ ಕರೆದದ್ದು ಆತನ ಕರುಣೆ ಮತ್ತು ಮಹಾ ಪ್ರೀತಿಯಿಂದಾಗಿದೆ.[2:4-5]
|
||||
# ವಿಶ್ವಾಸಿಗಳು ಯಾವುದರಿಂದ ರಕ್ಷಣೆ ಹೊಂದಿದ್ದಾರೆ?
|
||||
ವಿಶ್ವಾಸಿಗಳು ದೇವರ ಕಪೆಯಿಂದ ರಕ್ಷಣೆಹೊಂದಿದ್ದಾರೆ[2:5]
|
||||
# ವಿಶ್ವಾಸಿಗಳು ಎಲ್ಲಿ ಕುಳಿತಿದ್ದಾರೆ?
|
||||
ವಿಶ್ವಾಸಿಗಳು ಕ್ರಿಸ್ತ ಯೇಸುವಿನಲ್ಲಿ ಪರಲೋಕದಲ್ಲಿ ಕೂಡ್ರಿಸಿದ್ದಾನೆ[2:6]
|
||||
# ದೇವರು ವಿಶ್ವಾಸಿಗಳನ್ನು ಯಾವ ಉದ್ದೇಶದಿಂದ ರಕ್ಶಿಸಿ ಎಬ್ಬಿಸಿದ್ದಾನೆ?
|
||||
ದೇವರು ವಿಶ್ವಾಸಿಗಳನ್ನು ತನ್ನ ಅಪಾರವಾದ ಕಪಾತಿಶಯವನ್ನು ಯುಗಯುಗಾಂತರಗಳಲ್ಲಿಯು ತೋರಿಸಿದ್ದಾನೆ[2:7]
|
||||
# ಹೇಗೆ ದೇವರು ವಿಶ್ವಾಸಿಗಳ ಬಗ್ಗೆ ಕರುಣೆಯಿಂದ ಐಶ್ವರ್ಯವಂತನಾಗಿರುತ್ತಾನೆ?
|
||||
|
||||
ದೇವರು ಕರುಣೆಯಲ್ಲಿ ಐಶ್ವರ್ಯವಂತನು ಯಾಕೆಂದರೆ ಆತನ ಮಹಾ ಪ್ರೀತಿಯನಿಮಿತ್ತ.
|
||||
|
||||
|
||||
|
|
|
@ -1,4 +1,5 @@
|
|||
# ವಿಶ್ವಾಸಿಗಳು ಯಾವುದರಲ್ಲಿ ಹೆಚ್ಚಳಪಡಬಾರದು ಮತ್ತು ಏಕೆ?
|
||||
ವಿಶ್ವಾಸಿಗಳು ತಮ್ಮ ಪುಣ್ಯ ಕ್ರಿಯೆಯಲ್ಲಲ್ಲ,ದೇವರು ಆತನ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೇವೆ[2:8-9]
|
||||
# ದೇವರು ಯಾವ ಉದ್ದೇಶದಿಂದ ವಿಶ್ವಾಸಿಗಳನ್ನು ಕ್ರಿಸ್ತ ಯೇಸುವಿನಲ್ಲಿ ಆರಿಸಿದ್ದಾನೆ?
|
||||
ದೇವರು ವಿಶ್ವಾಸಿಗಳನ್ನು ಕ್ರಿಸ್ತ ಯೇಸುವಿನಲ್ಲಿ ಸತ್ಕಾರ್ಯಗಳಿಗಾಗಿ ಸಷ್ಟಿಸಿದ್ದಾನೆ[2:10]
|
||||
# ನಾವು ಹೇಗೆ ರಕ್ಷಣೆ ಹೊಂದಿರುತ್ತೇವೆ?
|
||||
|
||||
ದೇವರ ದಾನವಾದ ನಂಬಿಕೆಯ ಮೂಲಕ ಕೃಪೆಯಿಂದಲೇ ನಾವು ರಕ್ಷಣೆ ಹೊಂದಿರುತ್ತೇವೆ.
|
||||
|
||||
|
||||
|
|
|
@ -1,6 +1,5 @@
|
|||
# ಅನ್ಯ ವಿಶ್ವಾಸಿಗಳನ್ನು ದೇವರ ಬಳಿಗೆ ತಂದದ್ದು ಯಾವುದು?
|
||||
ಕೆಲವು ಅವಿಶ್ವಾಸಿಗಳು ದೇವರ ಬಳಿ ಬಂದದ್ದು ಯೇಸುವಿನ ರಕ್ತದ ಮೂಲಕ[2:13]
|
||||
# ಯೇಸುಕ್ರಿಸ್ತನು ಅನ್ಯಜನರ ಮತ್ತು ಯೆಹೂದ್ಯರ ನಡುವಿನ ಸಂಬಂಧವನ್ನು ಹೇಗೆ ಬದಲಾಯಿಸಿದನು?
|
||||
ತನ್ನ ಶರೀರದ ಮೂಲಕ ಕ್ರಿಸ್ತನು ಅನ್ಯಜನರನ್ನು ಯೆಹೂದ್ಯ್ರರನ್ನು ಒಂದು ಮಾಡಿದನು,ಅಗಲಿಸಿದ ಅಡ್ಡಗೋಡೆಯನ್ನು ತೆಗೆದು ಹಾಕಿದ್ದಾನೆ[2:14]
|
||||
# ಕ್ರಿಸ್ತನು ಯೆಹೂದ್ಯರನ್ನು ಅನ್ಯರನ್ನು ಸಂದಾನ ಮಾಡಲು ಏನನ್ನು ನಾಶಮಾಡಿದನು?
|
||||
ಕ್ರಿಸ್ತನು ಆಜ್ಞಾವಿದಿಗಳನ್ನು ದರ್ಮಶಾಸ್ತ್ರದ ನಿಯಮಗಳನ್ನ ತೆಗೆದು ಹಾಕಿ ಯೆಹೂದ್ಯರ ಮತ್ತು ಅನ್ಯಜನರನ್ನು ಸಮಾದಾನ ಪಡಿಸಿದನು[2:15-16]
|
||||
# ಅನ್ಯಜನರಾದ ಕೆಲವು ಅವಿಶ್ವಾಸಿಗಳನ್ನು ದೇವರ ಹತ್ತಿರ ಕರೆತಂದದ್ದು ಯಾವುದು?
|
||||
|
||||
ಅನ್ಯಜನರಾದ ಕೆಲವು ಅವಿಶ್ವಾಸಿಗಳು ದೇವರಿಂದ ಕ್ರಿಸ್ತನ ರಕ್ತದ ಮೂಲಕ ಹತ್ತಿರಕ್ಕೆ ತರಲಾಯಿತು.
|
||||
|
||||
|
||||
|
|
|
@ -1,4 +1,5 @@
|
|||
# ಯಾವ ಕಾರ್ಯವು ಬೇರೆ ಕಾಲದಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ?
|
||||
ಕ್ರಿಸ್ತನ ಕುರಿತಾದ ಸತ್ಯವು ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ[3:3-5]
|
||||
# ದೇವರು ಆ ಕಾಲದಲ್ಲಿ ಮರೆಯಾಗಿದ್ದ ಸಂಗತಿಯನ್ನು ಯಾರಿಗೆ ಪ್ರಕಟಿಸಿದನು?
|
||||
ದೇವರು ಕ್ರಿಸ್ತನ ಕುರಿತಾದ ಮರ್ಮವನ್ನು ಪ್ರವಾದಿಗಳಿಗೆ ಮತ್ತು ಅಪೊಸ್ತಲರಿಗೆ ಪ್ರಕಟಿಸಿದನು.[3:5]
|
||||
# ಪೌಲನಿಗೆ ಏನು ತಿಳಿಯಪಡಿಸಲಾಯಿತು ?
|
||||
|
||||
ಪ್ರಕಟನೆಯ ಪ್ರಕಾರ ಮರ್ಮದ ಕುರಿತು ಪೌಲನಿಗೆ ತಿಳಿಯಪಡಿಸಲಾಯಿತು.
|
||||
|
||||
|
||||
|
|
|
@ -1,4 +1,5 @@
|
|||
# ಯಾವ ಮರ್ಮವು ಪ್ರಕಟವಾಯಿತು?
|
||||
ಆ ಮರ್ಮವು ಏನೆಂದರೆ ಅನ್ಯಜನರು ಬಾಧ್ಯರು ಒಂದೇ ದೇಹದ ಒಳಗಣ ಅಂಗಗಳು,ವಾಗ್ದಾನದ ಪಾಲುಗಾರರು ಆಗಿರುವರು.[3:6]
|
||||
# ಪೌಲನಿಗೆ ಯಾವ ವರವು ಕೊಡಲ್ಪಟ್ಟಿತು?
|
||||
ಪೌಲನಿಗೆ ದೇವರ ಕೃಪೆಯು ಸುವಾರ್ತೆ ಸಾರುವವರ ವರವಾಗಿ ಕೊಡಲ್ಪಟ್ಟಿತು[3:7]
|
||||
# ಯಾವ ಮರೆಯಾದ ಸತ್ಯವನ್ನು ಬಹಿರಂಗಪಡಿಸಲಾಗಿದೆ?
|
||||
|
||||
ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಸಹಬಾಧ್ಯರು ಮತ್ತು ಸಹಸದಸ್ಯರು ಮತ್ತು ವಾಗ್ದಾನದಲ್ಲಿ ಸಹಪಾಲುಗಾರರು ಆಗಲಿರುವ ಮರೆಯಾದ ಸತ್ಯವನ್ನು ಬಹಿರಂಗಪಡಿಸಲಾಗಿದೆ.
|
||||
|
||||
|
||||
|
|
|
@ -1,2 +1,5 @@
|
|||
# ದೇವರ ನಾನಾ ವಿಧವಾದ ಜ್ಞಾನವು ಯಾವುದರಿಂದ ಪ್ರಕಟವಾಗುವುದು?
|
||||
ಸಭೆಯು ದೇವರ ಅಪ್ರಮೇಯ ಜ್ಞಾನವನ್ನು ಪ್ರಕಟಿಸುವ ಸಾಧನವಾಗಿದೆ[3:10}
|
||||
# ದೇವರ ವಿಧವಾದ ಜ್ಞಾನವನ್ನು ಯಾವುದರ ಮೂಲಕ ತಿಳಿಯುತ್ತದೆ?
|
||||
|
||||
ಸಭೆಯ ಮೂಲಕ ದೇವರ ನಾನಾ ವಿಧವಾದ ಜ್ಞಾನವನ್ನು ತಿಳಿಯಪಡಿಸುವನು.
|
||||
|
||||
|
||||
|
|
|
@ -1,2 +1,5 @@
|
|||
# ಪೌಲನು ಕ್ರಿಸ್ತನಲ್ಲಿ ವಿಶ್ವಾಸಿಗಳು ನಂಬಿಕೆಯಿಡುವುದರಿಂದ ಏನನ್ನು ಹೊಂದುವರು ಎಂದನು?
|
||||
ಪೌಲನು ವಿಶ್ವಾಸಿಗಳು ನಂಬಿಕೆಯಿಡುವುದರಿಂದ ಭರವಸವುಳ್ಳ ಧೈರ್ಯವು ಉಂಟಾಯಿತು[3:12]
|
||||
# ಕ್ರಿಸ್ತನಲ್ಲಿ ನಂಬಿಕೆಯಿರುವುದರಿಂದ ವಿಶ್ವಾಸಿಗಳಿಗೆ ಪೌಲನು ಏನು ಹೇಳುತ್ತಾನೆ?
|
||||
|
||||
ಕ್ರಿಸ್ತನಲ್ಲಿನ ನಂಬಿಕೆಯ ಮೂಲಕವಿರುವ ಭರವಸೆಯೊಂದಿಗೆ ಆತನಲ್ಲಿ ಧೈರ್ಯವು ಮತ್ತು ಪ್ರವೇಶಾವಕಾಶವು ನಮಗಿದೆ ಎಂದು ಪೌಲನು ಹೇಳುತ್ತಾನೆ.
|
||||
|
||||
|
||||
|
|
|
@ -1,2 +1,5 @@
|
|||
# ಪೌಲನು ವಿಶ್ವಾಸಿಗಳನ್ನು ಹೇಗೆ ಜೀವಿಸಬೇಕೆನ್ನುತ್ತಾನೆ?
|
||||
ಪೌಲನು ವಿಶ್ವಾಸಿಗಳನ್ನು ಪೂರ್ಣ ವಿನಯ ಸಾತ್ವಿಕತ್ವ ದೀರ್ಘಶಾಂತಿಯಿಂದಲೂ,ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲು ಹೇಳುತ್ತಾನೆ[4:1-2]
|
||||
# ವಿಶ್ವಾಸಿಗಳು ಹೇಗೆ ಬದುಕಬೇಕೆಂದು ಪೌಲನು ಒತ್ತಾಯಿಸುತ್ತಾನೆ?
|
||||
|
||||
ಕರೆಯಲ್ಪಟ್ಟ ಕರೆಯುವಿಕೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು ಪೌಲನು ಬೇಡಿಕೊಳ್ಳುತ್ತಾನೆ.
|
||||
|
||||
|
||||
|
|
|
@ -1,2 +1,5 @@
|
|||
# ಕ್ರಿಸ್ತನು ತನ್ನ ಆರೋಹಣದ ನಂತರ ಪ್ರತಿ ವಿಶ್ವಾಸಿಗೆ ಏನನ್ನು ನೀಡಿದನು?
|
||||
ಕ್ರಿಸ್ತನು ಪ್ರತಿ ವಿಶ್ವಾಸಿಗೂ ಅವನವನಿಗೆ ಬೇಕಾದ ಕೃಪಾವರವನ್ನು ನೀಡಿದನು[4:7-8]
|
||||
# ಕ್ರಿಸ್ತನು ಉನ್ನತಕ್ಕೆ ಏರಿಹೋದಾಗ ನಂತರ ಪ್ರತಿಯೊಬ್ಬ ವಿಶ್ವಾಸಿಗೂ ಏನನ್ನು ಕೊಡುವನು?
|
||||
|
||||
ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬ ವಿಶ್ವಾಸಿಗೂ ಕೃಪೆಯು ಕೊಡಲ್ಪಡುವದು.
|
||||
|
||||
|
||||
|
|
|
@ -1,4 +1,5 @@
|
|||
# ಕ್ರಿಸ್ತನು ಶರೀರಕ್ಕೆ ನೀಡಿದ ವರಗಳು ಯಾವುದೆಂದು ಪೌಲನು ಹೇಳುತ್ತಾನೆ?
|
||||
ಕ್ರಿಸ್ತನು ಶರೀರಕ್ಕೆ ಅಪೊಸ್ತಲರು,ಪ್ರವಾದಿಗಳು,ಸುವಾರ್ತಿಕರು,ಸಭಾಪಾಲಕರು ಮತ್ತು ಬೋಧಕರನ್ನು ನೀಡಿದನು[4:11]
|
||||
# ಈ ಐದು ವರಗಳು ಶರೀರಕ್ಕೆ ಯಾವ ಉದ್ದೇಶದಿಂದ ಕೊಡಲ್ಪಟ್ತಿದೆ?
|
||||
ಈ ಐದು ವರಗಳು ವಿಶ್ವಾಸಿಗಳನ್ನು ಕ್ರಿಸ್ತನ ದೇಹದ ಅಭಿವದ್ದಿಗೆ ಮತ್ತು ಸಬೆಯ ಸೇವೆಗೋಸ್ಕರವು ಕೊಡಲ್ಪಟ್ಟಿದೆ[4:12]
|
||||
# ಕ್ರಿಸ್ತನು ಕೊಟ್ಟ ಐದು ರೀತಿಯ ಜನರು ಯಾರೆಂದು ಪೌಲನು ಹೇಳುತ್ತಾನೆ?
|
||||
|
||||
ಅಪೊಸ್ತಲರನ್ನು, ಪ್ರವಾದಿಗಳನ್ನು, ಸುವಾರ್ತಿಕರನ್ನು, ಸಭಾಪಾಲಕರನ್ನು ಮತ್ತು ಬೋಧಕರನ್ನು ಕ್ರಿಸ್ತನು ಕೊಡುವನು.
|
||||
|
||||
|
||||
|
|
|
@ -1,4 +1,5 @@
|
|||
# ಪೌಲನು ವಿಶ್ವಾಸಿಗಳು ಹೇಗೆ ಕೂಸುಗಳಾಗಿರುವರು ಎಂದನು?
|
||||
ವಿಶ್ವಾಸಿಗಳು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ದುರ್ಜನರ ವಂಚನೆಗೂ ದುರ್ಭೋದಕರ ಕುಯುಕ್ತಿಗೂ ಒಳಗಾಗಬಹುದು[4:14]
|
||||
# ಪೌಲನು ವಿಶ್ವಾಸಿಗಳ ಶರೀರವು ಹೇಗೆ ನಿರ್ಮಿಸಲ್ಪಡುವುದು ಎಂದನು?
|
||||
ವಿಶ್ವಾಸಿಗಳ ಶರೀರವು ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮ ಹೊಂದುತ್ತದೆ[4:16]
|
||||
# ವಿಶ್ವಾಸಿಗಳು ಹೇಗೆ ಮಕ್ಕಳಂತೆ ಆಗಬಹುದು ಎಂದು ಪೌಲನು ಹೇಳುತ್ತಾನೆ?
|
||||
|
||||
ಕುತಂತ್ರದಲ್ಲಿ ಮೋಸಗಾರಿಕೆಗಾಗಿ ಒಳಸಂಚು ಮಾಡುವ ಜನರ ಕುಯುಕ್ತಿಯ ಮೂಲಕವಿರುವ ಬೋಧನೆಯ ಪ್ರತಿಯೊಂದು ಅಲೆಯಿಂದ ಮತ್ತು ಗಾಳಿಯಿಂದ ಒಯ್ಯಲ್ಪಟ್ಟು ಅತ್ತಿತ್ತ ಓಲಾಡುವ ಕೂಸುಗಳು ಆಗಿರಬಾರದು ಎಂದು ಪೌಲನು ವಿಶ್ವಾಸಿಗಳಿಗೆ ಹೇಳುತ್ತಾನೆ.
|
||||
|
||||
|
||||
|
|
|
@ -1,2 +1,5 @@
|
|||
# ಅನ್ಯ ಜನರು ಹೇಗೆ ನಡೆದುಕೊಳ್ಳಬೇಕೆಂದನು?
|
||||
ಅನ್ಯಜನರು ಮನಸ್ಸು ಮೊಬ್ಬಾಗಿ,ದೇವರಿಂದ ಅನ್ಯರಾಗಿ,ಅಶುದ್ಧ ಕೃತ್ಯಗಳಿಗೆ ಒಪ್ಪಿಸಿಕೊಡುತ್ತಾರೆ. ಇದನ್ನು ಬಿಟ್ಟು ಶುದ್ಧರಾಗಿ ನಡೆಯಿರಿ. [4:17-19]
|
||||
# ಅನ್ಯಜನರು ಹೇಗೆ ನಡೆಯುತ್ತಾರೆಂದು ಪೌಲನು ಹೇಳುತ್ತಾನೆ?
|
||||
|
||||
ಅನ್ಯಜನರು ತಮ್ಮ ನಿಷ್ಪ್ರಯೋಜಕವಾದ ಬುದ್ಧಿಯಲ್ಲಿ ನಡೆದುಕೊಳ್ಳುತ್ತಾರೆ.
|
||||
|
||||
|
||||
|
|
|
@ -1,6 +1,5 @@
|
|||
# ವಿಶ್ವಾಸಿಗಳು ಕದಿಯುವುದನ್ನು ಬಿಟ್ಟು ಏನು ಮಾಡಬೇಕು?
|
||||
ವಿಶ್ವಾಸಿಯು ಅಗತ್ಯದಲ್ಲಿರುವವರಿಗೆ ಕೊಡುವುದಕ್ಕೆ ದುಡಿಯಬೇಕು[4:28]
|
||||
# ವಿಶ್ವಾಸಿಯ ಬಾಯಿಂದ ಯಾವ ರೀತಿಯ ಮಾತು ಹೊರಡಬೇಕು?
|
||||
ವಿಶ್ವಾಸಿಯ ಬಾಯಿಂದ ಯಾವುದೇ ಕೆಟ್ಟ ಮಾತಾಗಲಿ ಹೊರಡದೆ,ಭಕ್ತಿವೃದ್ಧಿ ಮಾಡುವ ಮಾತುಗಳು ಹೊರಡಬೇಕು[4:29]
|
||||
# ವಿಶ್ವಾಸಿಯು ಯಾರನ್ನು ದುಃಖಪಡಿಸಬಾರದು?
|
||||
ವಿಶ್ವಾಸಿಯು ಪವಿತ್ರಾತ್ಮನನ್ನು ದುಃಖಪಡಿಸಬಾರದು[4:30]
|
||||
# ಕದಿಯುವ ಬದಲು ವಿಶ್ವಾಸಿಗಳು ಏನು ಮಾಡಬೇಕು?
|
||||
|
||||
ವಿಶ್ವಾಸಿಗಳು ಸ್ವಂತ ಕೈಗಳಿಂದ ಚೆನ್ನಾಗಿ ಕೆಲಸಮಾಡಿ ದುಡಿಯಲಿ, ಆದ್ದರಿಂದ ಕೊರತೆ ಇರುವವರಿಗೆ ಕೊಡುವುದಕ್ಕೆ ಅವನಿಗೆ ಏನಾದರೂ ಇರುವುದು.
|
||||
|
||||
|
||||
|
|
|
@ -1,4 +1,5 @@
|
|||
# ವಿಶ್ವಾಸಿಯು ಯಾರನ್ನು ಅನುಕರಿಸಬೇಕು?
|
||||
ವಿಶ್ವಾಸಿಯು ದೇವರಿಗೆ ಪ್ರಿಯರಾದ ಮಕ್ಕಳ ಹಾಗೆ ಆತನನ್ನು ಅನುಸರಿಸಬೇಕು.[5:1]
|
||||
# ಕ್ರಿಸ್ತನು ದೇವರಿಗೆ ಯಾವ ರೀತಿಯ ಸಮರ್ಪಕವಾದ ಸುಗಂಧ ಕಾಣಿಕೆಯಾದನು?
|
||||
ಕ್ರಿಸ್ತನು ದೇವರಿಗೆ ಸುಗಂಧ ವಾಸನೆಯಾದ ಕಾಣಿಕೆಯಾಗಿಯು ಯಜ್ಞವಾಗಿಯು ಸಮರ್ಪಿಸಿಕೊಂಡನು[5:2]
|
||||
# ವಿಶ್ವಾಸಿಗಳು ಯಾರನ್ನೂ ಅನುಸರಿಸುವವರಾಗಿರಬೇಕು?
|
||||
|
||||
ವಿಶ್ವಾಸಿಗಳು ಪ್ರಿಯರಾದ ಮಕ್ಕಳ ಹಾಗೆ ತಂದೆಯಾದ ದೇವರನ್ನು ಅನುಸರಿಸುವವರಾಗಿರಬೇಕು.
|
||||
|
||||
|
||||
|
|
|
@ -1,4 +1,5 @@
|
|||
# ವಿಶ್ವಾಸಿಗಳಲ್ಲಿ ಯಾವ ಸುದ್ದಿಯು ಇರಬಾರದು?
|
||||
ಜಾರತ್ವ,ಬಂಡುತನ,ದ್ರವ್ಯಾಶೆಯ ಸುದ್ದಿಯು ಇರಬಾರದು[5:3]
|
||||
# ವಿಶ್ವಾಸಿಗಳಲ್ಲಿ ಯಾವುದು ಯೋಗ್ಯವಾದದ್ದು?
|
||||
ವಿಶ್ವಾಸಿಗಳು ದೇವರಿಗೆ ಉಪಕಾರ ಸ್ತುತಿ ಮಾಡುವುದು ಉತ್ತಮ[5:4]
|
||||
# ವಿಶ್ವಾಸಿಗಳಲ್ಲಿ ಇರಬಾರದ ಕಾರ್ಯಗಳು ಯಾವುವು?
|
||||
|
||||
ಲೈಂಗಿಕ ಅನೈತಿಕತೆ, ಅಶುದ್ಧತ್ವದ ಅಥವಾ ದುರಾಶೆಯ ಹೆಸರುಗೊಂಡಂಥದ್ದು ಸಹ ವಿಶ್ವಾಸಿಗಳಲ್ಲಿ ಇರಬಾರದು.
|
||||
|
||||
|
||||
|
|
|
@ -1,4 +1,5 @@
|
|||
# ದೇವರ ರಾಜ್ಯದಲ್ಲಿ ಯಾರಿಗೆ ಬಾಧ್ಯತೆಯಿಲ್ಲ?
|
||||
ಜಾರರು,ದುರಾಚಾರಿಗಳು,ವಿಗ್ರಹಾರಾಧಕರು,ಲೋಭಿಗಳು ದೇವರ ರಾಜ್ಯದಲ್ಲಿ ಬಾಧ್ಯರಾಗುವುದಿಲ್ಲ[5:5]
|
||||
# ಅವಿಧೇಯರಾದ ಮಕ್ಕಳ ಮೇಲೆ ಏನು ಬರುವಂತದ್ದು?
|
||||
ಅವಿಧೇಯರಾದ ಮಕ್ಕಳ ಮೇಲೆ ದೇವರ ಕೋಪವು ಬರುವಂತದ್ದಾಗಿದೆ[5:6]
|
||||
# ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಯಾರಿಗೆ ಬಾಧ್ಯತೆ ಇರುವದಿಲ್ಲ?
|
||||
|
||||
ಲೈಂಗಿಕವಾಗಿ ಅನೈತಿಕನು, ಅಶುದ್ಧನು ಮತ್ತು ದುರಾಶೆಯುಳ್ಳವನು ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇರುವದಿಲ್ಲ.
|
||||
|
||||
|
||||
|
|
|
@ -1,2 +1,5 @@
|
|||
# ಬೆಳಕಿನಿಂದ ಯಾವುದು ಪ್ರಕಟವಾಗುವುದು?
|
||||
ಬೆಳಕಿನಲ್ಲಿ ಎಲ್ಲವೂ ಪ್ರಕಟವಾಗುವುದು.[5:13]
|
||||
# ಯಾವುದು ಬೆಳಕಿನಿಂದ ಪ್ರಕಟವಾಗುತ್ತವೆ?
|
||||
|
||||
ಬೆಳಕಿನಿಂದ ಬಯಲಿಗೆಳೆದ ಎಲ್ಲವು ಪ್ರಕಟವಾಗುತ್ತವೆ.
|
||||
|
||||
|
||||
|
|
|
@ -1,4 +1,5 @@
|
|||
# ನಾಶಕ್ಕೆ ನಡೆಸುವಂತದ್ದು ಯಾವುದು?
|
||||
ಮಧ್ಯಪಾನರಾಗಿ ಮತ್ತರಾಗುವುದು ನಾಶಮಾಡುತ್ತದೆ[5:18]
|
||||
# ವಿಶ್ವಾಸಿಗಳು ಒಬ್ಬರಿಗೊಬ್ಬರು ಏನು ಮಾತನಾಡಬೇಕು?
|
||||
ವಿಶ್ವಾಸಿಗಳು ಹೃದಯದಲ್ಲಿ ಗಾನ ಮಾಡುತ್ತಾ,ಕೀರ್ತನೆ ಹಾಡುತ್ತಾ ಕೀರ್ತನೆಗಳಿಂದಲೂ ಆತ್ಮ ಸಂಬಂಧವಾದ ಪದಗಳಿಂದ ಮಾತಾಡಿಕೊಳ್ಳಬೇಕು.[5:19]
|
||||
# ಏನು ಅಜಾಗರೂಕತೆಗೆ ನಡಿಸುತ್ತದೆ?
|
||||
|
||||
ದ್ರಾಕ್ಷಾರಸವನ್ನು ಕುಡಿದು ಮತ್ತರಾಗ ಬೇಡಿರಿ ಅದು ಅಜಾಗರೂಕತೆಗೆ ನಡಿಸುತ್ತದೆ.
|
||||
|
||||
|
||||
|
|
|
@ -1,3 +1,5 @@
|
|||
# ಯಾವ ರೀತಿಯಲ್ಲಿ ಗಂಡಂದಿರಿಗೆ ಹೆಂಡತಿಯರು ಅಧೀನರಾಗಬೇಕು?
|
||||
ಹೆಂಡತಿಯರು ಗಂಡಂದಿರಿಗೆ ಕರ್ತನಲ್ಲಿ ವಿಧೇಯರಾಗಬೇಕು[5:22]
|
||||
# ಗಂಡನು ಯಾರಿಗೆ ಶಿರಸ್ಸಾಗಿದ್ದಾನೆ ಕ್ರಿಸ್ತನು ಯಾರಿಗೆ ಶಿರಸ್ಸಾಗಿದ್ದಾನೆ[5:23].
|
||||
# ಸತಿಯರು ತಮ್ಮ ಗಂಡಂದಿರಿಗೆ ಯಾವ ರೀತಿಯಲ್ಲಿ ಒಳಪಟ್ಟಿರಬೇಕು?
|
||||
|
||||
ಸತಿಯರು ಕರ್ತನಿಗೆ ಹೇಗೋ ಹಾಗೆಯೇ ತಮ್ಮ ಸ್ವಂತ ಗಂಡಂದಿರಿಗೆ ಒಳಪಟ್ಟಿರಬೇಕು.
|
||||
|
||||
|
||||
|
|
|
@ -1,4 +1,5 @@
|
|||
# ಗಂಡಂದಿರು ಹೆಂಡತಿಯರನ್ನು ಹೇಗೆ ಪ್ರೀತಿಸಬೇಕು?
|
||||
ಗಂಡಂದಿರು ಹೆಂಡತಿಯರನ್ನು ಸ್ವಂತ ಶರೀರದಂತೆ ಪ್ರೀತಿಸಬೇಕು[5:28]
|
||||
# ಒಬ್ಬ ವ್ಯಕ್ತಿಯು ತನ್ನ ಶರೀರವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ?
|
||||
ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ[5:28]
|
||||
# ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ಪ್ರೀತಿಸಬೇಕು?
|
||||
|
||||
ಗಂಡಂದಿರು ತಮ್ಮ ಸ್ವಂತ ಶರೀರಗಳ ಹಾಗೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಲೇ ಬೇಕು.
|
||||
|
||||
|
||||
|
|
|
@ -1,4 +1,5 @@
|
|||
# ಒಬ್ಬ ಪುರುಷನು ತನ್ನ ಪತ್ನಿಯನ್ನು ಸೇರುವಾಗ ಏನು ಸಂಭವಿಸುವುದು?
|
||||
ಒಬ್ಬ ಪುರುಷನು ತನ್ನ ಹೆಂದತಿಯನ್ನು ಸೇರುವಾಗ ಒಂದೇ ಶರೀರವಾಗಿರುವರು[5:31]
|
||||
# ಪುರುಷನು ಸ್ತ್ರೀಯೊಂದಿಗೆ ಸೇರುವಾಗ ಅದು ಯಾವುದನ್ನು ಸೂಚಿಸುತ್ತದೆ?
|
||||
ಅದು ಕ್ರಿಸ್ತನ ಮತ್ತು ಸಭೆಯ ಗುಪ್ತವಾದ ಸತ್ಯಾರ್ಥವಾಗಿ ಸೂಚಿಸಲ್ಪಡುತ್ತದೆ[5:32]
|
||||
# ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಸೇರಿಕೊಂಡಾಗ ಏನಾಗುತ್ತದೆ?
|
||||
|
||||
ಒಬ್ಬ ಮನುಷ್ಯನು ಹೆಂಡತಿಯನ್ನು ಸೇರಿಕೊಳ್ಳುವಾಗ ಅವರಿಬ್ಬರೂ ಒಂದೇ ಶರೀರವಾಗುವರು.
|
||||
|
||||
|
||||
|
|
|
@ -1,2 +1,5 @@
|
|||
# ಕ್ರೈಸ್ತ ಮಕ್ಕಳು ಪೋಷಕರನ್ನು ಹೇಗೆ ನೋಡಿಕೊಳ್ಳಬೇಕು?
|
||||
ಕ್ರೈಸ್ತ ಪೋಷಕರನ್ನು ಮಕ್ಕಳು ಗೌರವಿಸಬೇಕು[6:1-2]
|
||||
# ಕ್ರೈಸ್ತ ಮಕ್ಕಳು ತಮ್ಮ ತಂದೆತಾಯಿಗಳೊಂದಿಗೆ ಹೇಗೆ ವರ್ತಿಸಬೇಕು?
|
||||
|
||||
ಕ್ರೈಸ್ತ ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಬೇಕು.
|
||||
|
||||
|
||||
|
|
|
@ -1,2 +1,5 @@
|
|||
# ಕ್ರೈಸ್ತ ಪೋಷಕರು ಮಕ್ಕಳಿಗೆ ಏನು ಮಾಡಬೇಕು?
|
||||
ಕ್ರೈಸ್ತ ತಂದೆಗಳು ಮಕ್ಕಳನ್ನು ಬಾಲಶಿಕ್ಷೆಯಲ್ಲಿ ಬಾಲೋಪದೇಶದಲ್ಲಿ ಬೆಳೆಸಬೇಕು[6:4]
|
||||
# ಕ್ರೈಸ್ತ ತಂದೆಯರು ತಮ್ಮ ಮಕ್ಕಳಿಗೆ ಏನು ಮಾಡಬೇಕು?
|
||||
|
||||
ಕ್ರೈಸ್ತ ತಂದೆಯರು ತಮ್ಮ ಮಕ್ಕಳನ್ನು ಕರ್ತನ ಶಿಸ್ತು ಮತ್ತು ಉಪದೇಶದಲ್ಲಿ ಬೆಳೆಸಬೇಕು.
|
||||
|
||||
|
||||
|
|
|
@ -1,4 +1,4 @@
|
|||
# ಕ್ರೈಸ್ತ ಗುಲಾಮರುಗಳು ತಮ್ಮ ಯಜಮಾನರನ್ನು ಹೇಗೆ ವಿಧೇಯರಾಗಬೇಕು?
|
||||
ಕ್ರೈಸ್ತ ದಾಸರು ಮನೋಭೀತಿಯಿಂದ ನಡುಗುವವರಾಗಿ,ಸರಳ ಹೃದಯದಲ್ಲಿ ವಿಧೇಯರಾಗಬೇಕು.[6:5-7]
|
||||
# ವಿಶ್ವಾಸಿಯು ತಾನು ಮಾಡುವ ಎಲ್ಲಾ ಒಳ್ಳೆಯ ಕಾರ್ಯಗಳಲ್ಲು ಏನನ್ನು ತಿಳಿಯಬೇಕು?
|
||||
ವಿಶ್ವಾಸಿಯು ತಾನು ಮಾಡುವ ಎಲ್ಲಾ ಒಳ್ಳೆಯ ಕಾರ್ಯದಲ್ಲಿಯೂ ಕರ್ತನಿಂದ ಪ್ರತಿಫಲವನ್ನು ಹೊಂದುವೆನೆಂದು ನೆನೆಸಬೇಕು[6:8]
|
||||
# ಕ್ರೈಸ್ತರಾಗಿರುವ ದಾಸರು ತಮ್ಮ ಯಜಮಾನರನ್ನು ಯಾವ ಮನೋಭಾವದಿಂದ ಪಾಲಿಸಬೇಕು?
|
||||
|
||||
ಕ್ರೈಸ್ತರಾಗಿರುವ ದಾಸರು ಕ್ರಿಸ್ತನಿಗೆ ಎಂಬಂತೆಯೇ ತಮ್ಮ ಯಜಮಾನರಿಗೆ ಹೃದಯದ ಪ್ರಾಮಾಣಿಕತೆಯಲ್ಲಿ ವಿಧೇಯರಾಗಿರಬೇಕು.
|
||||
|
||||
|
|
|
@ -1,2 +1,5 @@
|
|||
# ಒಬ್ಬ ಕ್ರೈಸ್ತ ಯಜಮಾನನು ಅತನ ಯಜಮಾನನ ಕುರಿತಾಗಿ ಹೇಗಿರಬೇಕು?
|
||||
ಕ್ರೈಸ್ತ ಯಜಮಾನನು ತಾನು ಪರಲೋಕದಲ್ಲಿರುವ ಯಜಮಾನನು ಪಕ್ಷಪಾತವಿಲ್ಲವೆಂದು ತಿಳಿಯಬೇಕು.[6:9]
|
||||
# ಒಬ್ಬ ಕ್ರೈಸ್ತರಾಗಿರುವ ಯಜಮಾನನು ತನ್ನ ಯಜಮಾನನ ಬಗ್ಗೆ ಏನು ನೆನಪಿನಲ್ಲಿಟ್ಟುಕೊಳ್ಳಬೇಕು?
|
||||
|
||||
ಒಬ್ಬ ಕ್ರೈಸ್ತರಾಗಿರುವ ಯಜಮಾನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕಾರ್ಯ ತನ್ನ ಯಜಮಾನನು ಪರಲೋಕದಲ್ಲಿ ಇದ್ದಾನೆ, ಮತ್ತು ಆತನೊಂದಿಗೆ ಪಕ್ಷಪಾತ ಇಲ್ಲದವನು ಎಂಬುದಾಗಿ.
|
||||
|
||||
|
||||
|
|
|
@ -1,2 +1,5 @@
|
|||
# ವಿಶ್ವಾಸಿಯು ಯಾವುದರ ಮೇಲೆ ಯುದ್ಧ ಮಾಡಬೇಕು?
|
||||
ವಿಶ್ವಾಸಿಯು ರಾಜತ್ವಗಳ ಮೇಲೆಯು,ದುರಾತ್ಮ ಸೇನೆಗಳ ಮೇಲೆಯು ಅಂಧಕಾರ ಲೋಕಾಧಿಪತಿಗಳ ಮೇಲೆ ಹೋರಾಡಬೇಕು[6:12]
|
||||
# ಒಬ್ಬ ವಿಶ್ವಾಸಿಯು ಯಾರ ವಿರುದ್ಧ ಹೋರಾಡಬೇಕು?
|
||||
|
||||
ಒಬ್ಬ ವಿಶ್ವಾಸಿಯು ಪ್ರಭುಗಳ ವಿರುದ್ಧ, ಅಧಿಕಾರಿಗಳ ವಿರುದ್ಧ, ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧ, ಆಕಾಶಮಂಡಲಗಳಲ್ಲಿರುವ ದುಷ್ಟ ಆತ್ಮೀಕ ಸೇನೆಗಳ ವಿರುದ್ಧ ಹೋರಾಡಬೇಕು.
|
||||
|
||||
|
||||
|
|
|
@ -1,4 +1,5 @@
|
|||
# ಆತ್ದದ ಖಡ್ಗವು ಯಾವುದು?
|
||||
ಆತ್ಮದ ಖಡ್ಗವು ದೇವರ ವಾಕ್ಯವಾಗಿದೆ[6:17]
|
||||
# ವಿಶ್ವಾಸಿಗಳು ಪ್ರಾರ್ಥನೆಯಲ್ಲಿ ಯಾವ ಮನೋಭಾವವನ್ನು ಹೊಂದಿರಬೇಕು?
|
||||
ವಿಶ್ವಾಸಿಗಳು ಎಲ್ಲಾ ಸಮಯದಲ್ಲಿಯೂ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಕಾಯುವವರಾಗಿರಬೇಕು.[6:18]
|
||||
# ಆತ್ಮದ ಖಡ್ಗ ಯಾವುದು?
|
||||
|
||||
ದೇವರ ವಾಕ್ಯವು ಆತ್ಮನ ಕತ್ತಿ ಆಗಿದೆ.
|
||||
|
||||
|
||||
|
|
|
@ -1,4 +1,5 @@
|
|||
# ಎಫೆಸದವರ ಪ್ರಾರ್ಥನೆಯ ಮೂಲಕ ಪೌಲನು ಯಾವುದನ್ನು ಬಯಸಿದನು?
|
||||
ಅವರ ಪ್ರಾರ್ಥನೆಯ ಮೂಲಕ ಸುವಾರ್ತೆ ಸಾರಲು ಭಯವಿಲ್ಲದೆ ದೃಢವಾಗಿರಲು ಬಯಸಿದನು[6:19-20]
|
||||
# ಪೌಲನು ಈ ಪತ್ರಿಕೆಯನ್ನು ಬರೆಯುವಾಗ ಎಲ್ಲಿದ್ದಾನೆ?
|
||||
ಪೌಲನು ಈ ಪತ್ರಿಕೆಯನ್ನು ಬರೆಯುವಾಗ ಸೆರೆಮನೆಯಲ್ಲಿದ್ದಾನೆ[6:20]
|
||||
# ಎಫೆಸದವರ ಪ್ರಾರ್ಥನೆಯ ಮೂಲಕ ಪೌಲನು ಏನನ್ನು ಹೊಂದಲು ಬಯಸುತ್ತಾನೆ?
|
||||
|
||||
ಸುವಾರ್ತೆಯ ಮರ್ಮವನ್ನು ಧೈರ್ಯದಿಂದ ತಿಳಿಸುವುದಕ್ಕೆ ಸಂದೇಶವು ತನಗೆ ಕೊಡಲ್ಪಡುವ ಹಾಗೆ ಪೌಲನು ಬಯಸುತ್ತಾನೆ.
|
||||
|
||||
|
||||
|
|
|
@ -1,2 +1,5 @@
|
|||
# ತಂದೆಯಾದ ದೇವರು,ಯೇಸುಕ್ರಿಸ್ತನು ವಿಶ್ವಾಸಿಗಳಿಗೆ ಏನನ್ನು ನೀಡಬೇಕೆಂದು ಪ್ರಾರ್ಥಿಸಿದನು?
|
||||
ಪೌಲನು ದೇವರು ಶಾಂತಿಯನ್ನು,ನಂಬಿಕೆಯಿಂದ ಕೂಡಿದ ಪ್ರೀತಿಯನ್ನು ವಿಶ್ವಾಸಿಗಳಿಗೆ ನೀಡಬೇಕೆಂದು ಪ್ರಾರ್ಥಿಸಿದನು[6:23-24]
|
||||
# ತಂದೆಯಾದ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನು ವಿಶ್ವಾಸಿಗಳಿಗೆ ಕೊಡುವಂತೆ ಪೌಲನು ಏನು ಕೇಳುತ್ತಾನೆ?
|
||||
|
||||
ತಂದೆಯಾದ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಕಡೆಯಿಂದ ಸಹೋದರರಿಗೆ ಶಾಂತಿ ಮತ್ತು ನಂಬಿಕೆಯ ಸಹಿತ ಪ್ರೀತಿ ಕೊಡುವಂತೆ ಪೌಲನು ಕೇಳುತ್ತಾನೆ.
|
||||
|
||||
|
||||
|
|
|
@ -1,8 +1,4 @@
|
|||
# ಪೌಲನು ದೇವರ ಸೇವೆಯಲ್ಲಿ ಹೊಂದಿದ್ದ ಉದ್ದೇಶವು ಏನಾಗಿತ್ತು?
|
||||
ಅವನ ಉದ್ದೇಶವು ಸತ್ಯದ ಪರಿಜ್ಞಾನವು ದೇವರು ಆರಿಸಿದವರಲ್ಲಿ ನಂಬಿಕೆ ವೃದ್ದಿ ಮಾಡುವುದಾಗಿತ್ತು.[1:1]
|
||||
# ದೇವರು ಅತನನ್ನು ಆರಿಸಿಕೊಂಡವರಿಗೆನಿತ್ಯ ಜೀವನವನ್ನು ಯಾವಾಗ ನೀಡಲು ವಾಗ್ದಾನ ಮಾಡಿದ್ದಾನೆ?
|
||||
ಅನಾದಿ ಕಾಲದಲ್ಲಿ ಆತನು ಅದನ್ನು ವಾಗ್ದಾನ ಮಾಡಿದ್ದಾನೆ[1:2]
|
||||
# ದೇವರ ಸುಳ್ಳಾಡುವನೋ?
|
||||
ಇಲ್ಲ [1:2]
|
||||
# ದೇವರು ಯಾರ ಮೂಲಕವಾಗಿ ವಾಕ್ಯವನ್ನು ದಡೀಕರಿಸಿದನು?
|
||||
ದೇವರು ಅಪೊಸ್ತಲನಾದ ಪೌಲನನ್ನು ಬಳಸಿದನು[1:3]
|
||||
# ದೇವರಿಗೆ ಮಾಡಿದ ಸೇವೆಯಲ್ಲಿ ಪೌಲನ ಉದ್ದೇಶವೇನು?
|
||||
|
||||
ದೇವರು ಆರಿಸಿಕೊಂಡಿರುವ ಜನರ ನಂಬಿಕೆಯನ್ನು ಮತ್ತು ಆ ಭಕ್ತಿಗೆ ಅನುಸಾರವಾದ ಸತ್ಯದ ತಿಳುವಳಿಕೆಯನ್ನು ದೃಢಪಡಿಸುವುದು ಅವನ ಉದ್ದೇಶವಾಗಿತ್ತು.
|
||||
|
||||
|
|
|
@ -1,2 +1,4 @@
|
|||
# ಪೌಲನ ಮತ್ತು ತೀತನ ಸಂಬಂಧವೇನಾಗಿತ್ತು?
|
||||
ತೀತನು ಪೌಲನಿಗೆ ನಂಬಿಕೆಯಲ್ಲಿ ನಿಜಕುಮಾರನಾಗಿದ್ದನು.[1:4]
|
||||
# ತೀತನಿಗೂ ಮತ್ತು ಪೌಲನಿಗೂ ಇರುವ ನಡುವಿನ ಸಂಬಂಧ ಏನು ಸಂಬಂಧವೇನು?
|
||||
|
||||
ಅವರ ಹುದುವಾದ ನಂಬಿಕೆಯ ನಿಮಿತ್ತವಾಗಿ ತೀತನು ಪೌಲನಿಗೆ ನಿಜ ಕುಮಾರನಂತಿದ್ದಾನೆ
|
||||
|
||||
|
|
|
@ -1,4 +1,4 @@
|
|||
# ಸಭಾ ಹಿರಿಯನ ಕುಟುಂಬದಲ್ಲಿ ಯಾವುದಿರಬೇಕು?
|
||||
ಅವನು ಏಕ ಪತ್ನಿಯುಳ್ಳವನು,ಮಕ್ಕಳು ನಂಬಿಗಸ್ತರಾಗಿಯು,ಕ್ರಮವಾಗಿಯು ಬೆಳೆಸಲ್ಪಟ್ಟವರಾಗಿರಬೇಕು[1:6]
|
||||
# ಸಭಾ ಹಿರಿಯನಲ್ಲಿ ಯಾವ ಗುಣಗಳು ಕಾಣಲ್ಪಡಬೇಕು?
|
||||
ಸಭಾ ಹಿರಿಯನು ನಿಂದಾರಹಿತನು,ಸ್ವೇಚ್ಛಾಪರನಾಗಿರದೆ,ಮುಂಗೋಪಿಯಾಗಿರದೆ,ಕುಡಿದು ಜಗಳವಾಡದೆ,ಅತಿಥಿ ಸತ್ಕಾರ ಮಾಡುವವನು,ಸ್ವಸ್ಥ್ಸಚಿತ್ತನು,ನ್ಯಾಯವಂತನೂ ಆಗಿರಬೇಕು.[1:6-8]
|
||||
# ಹಿರಿಯನ ಹೆಂಡತಿ ಮತ್ತು ಮಕ್ಕಳು ಹೇಗಿರಬೇಕು?
|
||||
|
||||
ಅವನು ಒಬ್ಬಳೇ ಪತ್ನಿಗೆ ಗಂಡನು, ಮತ್ತು ಸ್ವೇಚ್ಛಾಚಾರರು ಅಥವಾ ಅಧಿಕಾರಕ್ಕೊಳಪಡದವರು ಎಂಬ ಆರೋಪ ಇಲ್ಲದ ನಂಬಿಗಸ್ತರಾದ ಮಕ್ಕಳನ್ನು ಹೊಂದಿದವನು ಆಗಿರಬೇಕು
|
||||
|
||||
|
|
|
@ -1,2 +1,4 @@
|
|||
# ಸಭಾ ಹಿರಿಯನು ನಂಬಿಕೆಯ ಬೋಧನೆಗಳ ಕುರಿತಾಗಿ ಹೇಗಿರಬೇಕು?
|
||||
ಅದನ್ನು ದೃಢವಾಗಿ ಹಿಡಿದುಕೊಂಡವನು,ಇತರರನ್ನು ಎಚ್ಚರಿಸುಚ್ವವವನು,ಪ್ರೋತ್ಸಾಹಿಸುವವನು ಆಗಿರಬೇಕು[1:9]
|
||||
# ಹಿರಿಯನಿಗೆ ಇರಬೇಕಾದ ಒಳ್ಳೆಯ ಗುಣಗಳು ಯಾವುವು?
|
||||
|
||||
ಹಿರಿಯನು ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ಸ್ವಸ್ಥಚಿತ್ತನೂ, ನೀತಿವಂತನೂ, ದೈವಭಕ್ತನೂ, ಆತ್ಮಸಂಯಮವುಳ್ಳವನೂ ಆಗಿರಬೇಕು
|
||||
|
||||
|
|
|
@ -1,2 +1,4 @@
|
|||
# ಪೌಲನು ಅವರು ಯಾವುದರಲ್ಲಿ ಸಮಯವನ್ನು ವ್ಯರ್ಥಮಾಡಬಾರದೆಂದನು?
|
||||
ಅವರು ಯೆಹೂದ್ಯ್ರ ಕಲ್ಪನಾ ಕಥೆಗಳಿಗೆ,ಮನುಷ್ಯರ ವಿಧಿಗಳಿಗೆ ಲಕ್ಷ್ಯಕೊಡಬಾರದು[1:14]
|
||||
# ಅವರು ಯಾವುದಕ್ಕೆ ಲಕ್ಷ್ಯ ಕೊಡದಿರಲಿ ಎಂದು ಪೌಲನು ಹೇಳಿದನು?
|
||||
|
||||
ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಮತ್ತು ಮನುಷ್ಯರ ಆಜ್ಞೆಗಳಿಗೂ ಲಕ್ಷ್ಯ ಕೊಡಬಾರದು.
|
||||
|
||||
|
|
|
@ -1,4 +1,4 @@
|
|||
# ಸಭೆಯಲ್ಲಿ ಪ್ರಾಯರಾದ ಸ್ತ್ರೀಯರು ಹೇಗೆ ನಡೆದುಕೊಳ್ಳಬೇಕು?
|
||||
ಅವರು ಯೋಗ್ಯವಾದ ನಡತೆಯುಳ್ಳವರು,ಸದ್ಭೋದನೆ ಹೇಳುವವರು,ಚಾಡಿಹೇಳುವವರಾಗಿರದೆ ಇರಬೇಕು[2:3]
|
||||
# ಪ್ರಾಯಸ್ಥರಾದ ಸ್ತ್ರೀಯರು ಯುವ ಸ್ತ್ರೀಯರಿಗೆ ಏನನ್ನು ಬೋಧಿಸಬೇಕು?
|
||||
ಅವರು ಗಂಡಂದಿರನ್ನು ಪ್ರೀತಿಸುವವರು,ವಿಧೇಯರಾಗುವವರಾಗಿ,ಮಕ್ಕಳನ್ನು ಪ್ರೀತಿಸುವವರು,ಸುಶೀಲೆಯರು,ಗಂಡಂದಿರಿಗೆ ವಿಧೇಯರು,ಮನೆಯಲ್ಲೇ ಕೆಲಸ ಮಾಡುವವರು ಆಗಿರಬೇಕು[2:4-5]
|
||||
# ಸಭೆಯಲ್ಲಿರುವ ವೃದ್ಧೆಯರಿಗೆ ಇರಬೇಕಾದ ಕೆಲವು ಗುಣಲಕ್ಷಣಗಳು ಯಾವುವು?
|
||||
|
||||
ಅವರು ಭಕ್ತಿಯುಳ್ಳವರು ಆಗಿರಬೇಕು, ಚಾಡಿಹೇಳುವವರು ಆಗಿರಬಾರದು ಮತ್ತ ಸವಸ್ಥಚಿತ್ತರಾಗಿರಬೇಕು, ಮತ್ತು ಸದ್ಬೋಧಕಿಯರು ಆಗಿರಬೇಕು
|
||||
|
||||
|
|
|
@ -1,4 +1,4 @@
|
|||
# ವಿಶ್ವಾಸಿಯಾದ ದಾಸರು ಹೇಗೆ ನಡೆದುಕೊಳ್ಳಬೇಕು?
|
||||
ಅವರು ಯಜ ಮಾನರಿಗೆ ವಿಧೇಯರು,ಕದ್ದಿಟ್ಟುಕೊಳ್ಳದೆ,ನಂಬಿಗಸ್ತರೆಂದು ತೋರಿಸಬೇಕು[2:9-10]
|
||||
# ದಾಸರು ಪೌಲನು ಬೋಧಿಸಿದ ಹಾಗೆ ನಡೆದರೆ ಅದು ಹೊರಗಿನವರಿಗೆ ಹೇಗೆ ಪ್ರಭಾವ ಬೀರುವುದು?
|
||||
ಅದು ದೇವರ ಮತ್ತು ರಕ್ಷಕನ ಉಪದೇಶವನ್ನು ಹೆಚ್ಚು ಆಕರ್ಶಣೀಯವಾಗಿ ಮಾಡುವುದು[2:10]
|
||||
# ವಿಶ್ವಾಸಿಗಳಾಗಿರುವ ದಾಸರು ಹೇಗೆ ವರ್ತಿಸಬೇಕು?
|
||||
|
||||
ಅವರು ತಮ್ಮ ಸ್ವಂತ ಯಜಮಾನರಿಗೆ ಅಧೀನರಾಗಿರಬೇಕು, ಮತ್ತು ಎದುರು ಮಾತನಾಡುವವರು ಆಗಿರಬಾರದು.
|
||||
|
||||
|
|
|
@ -1,6 +1,4 @@
|
|||
# ದೇವರ ಕೃಪೆಯು ಯಾರನ್ನು ರಕ್ಷಿಸುವುದು?
|
||||
ದೇವರ ಕೃಪೆಯು ಎಲ್ಲರನ್ನು ರಕ್ಷಿಸುವುದು[2:11]
|
||||
# ದೇವರ ಕೃಪೆಯು ನಮಗೆ ಯಾವುದನ್ನು ನಿರಾಕರಿಸಲು ತರಬೇತಿ ನೀಡುವುದು?
|
||||
ದೇವರ ಕೃಪೆಯು ಲೋಕದ ಆಶೆಗಳನ್ನು ,ಭಕ್ತಿ ಹೀನತೆಯನ್ನು ವಿಸರ್ಜಿಸಬೇಕೆಂದು ತರಬೇತಿ ನೀಡುತ್ತದೆ[2:12]
|
||||
# ಭವಿಷ್ಯದಲ್ಲಿ ವಿಶ್ವಾಸಿಗಳು ಯಾವ ಘಟನೆಯನ್ನು ಸ್ವೀಕರಿಸಲು ಎದುರು ನೋಡಬೇಕಿದೆ?
|
||||
ವಿಶ್ವಾಸಿಗಳು ಭಭವಿಷ್ಯದಲ್ಲಿ ಯೇಸುಕ್ರಿಸ್ತನ ಪ್ರಬಾವದ ಪ್ರತ್ಯಕ್ಶತೆಯನ್ನು ಎದುರು ನೋಡುವವರಾಗಿರುವರು[2:13]
|
||||
# ದೇವರ ಕೃಪೆಯು ಯಾರನ್ನು ರಕ್ಷಿಸುತ್ತದೆ?
|
||||
|
||||
ದೇವರ ಕೃಪೆಯು ಎಲ್ಲರನ್ನು ರಕ್ಷಿಸುತ್ತದೆ
|
||||
|
||||
|
|
|
@ -1,2 +1,4 @@
|
|||
# ಯೇಸುವು ತನ್ನನ್ನೇ ನಮಗಾಗಿ ಏಕೆ ನೀಡಿದನು?
|
||||
ಆತನೇ ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ಧ ಮಾಡುವುದಕ್ಕೂ ನಮಗೋಸ್ಕ್ರರ ಒಪ್ಪಿಸಿಕೊಟ್ಟನು.[2:14]
|
||||
# ಯೇಸು ತನ್ನನ್ನು ನಮಗಾಗಿ ಯಾಕೆ ಒಪ್ಪಿಸಿಕೊಟ್ಟನು?
|
||||
|
||||
ಆತನು ನಮ್ಮನ್ನು ಸಕಲ ಅಧರ್ಮದಿಂದ ಬಿಡಿಸುವ ಸಲುವಾಗಿ, ಒಳ್ಳೆಯ ಕಾರ್ಯಗಳಿಗೆ ಆಸಕ್ತರಾಗಿರುವ, ತನ್ನ ವಿಶೇಷ ಜನರಾಗಿ ಶುದ್ಧೀಕರಿಸುವುದಕ್ಕಾಗಿ ಮತ್ತು ನಮ್ಮ ನಿಮಿತ್ತವಾಗಿ ತನ್ನನ್ನು ಒಪ್ಪಿಸಿಕೊಟ್ಟನು
|
||||
|
||||
|
|
|
@ -1,2 +1,4 @@
|
|||
# ವಿಶ್ವಾಸಿಗಳು ಅಧಿಕಾರಿಗಳ ಮತ್ತು ಅಧಿಪತಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು?
|
||||
ವಿಶ್ವಾಸಿಗಳು ಅವರಿಗೆ ಅಧೀನರಾಗಿ,ಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕು[3:1]
|
||||
# ಅಧಿಪತಿಗಳ, ಅಧಿಕಾರಿಗಳ ವಿಷಯದಲ್ಲಿ ವಿಶ್ವಾಸಿಗಳ ವರ್ತನೆ ಹೇಗಿರಬೇಕು?
|
||||
|
||||
ವಿಶ್ವಾಸಿಗಳು ಅವರಿಗೆ ಅಧೀನರಾಗಿರಬೇಕು, ವಿಧೇಯರಾಗಿರಬೇಕು, ಪ್ರತಿಯೊಂದು ಒಳ್ಳೆಯ ಕಾರ್ಯದ ನಿಮಿತ್ತವಾಗಿ ಸಿದ್ಧರು ಆಗಿರಬೇಕು
|
||||
|
||||
|
|
|
@ -1,2 +1,4 @@
|
|||
# ವಿಶ್ವಾಸಿಗಳನ್ನು ಹಿಂಜಾರುವಂತೆ ಮಾಡುವುದು ಅವರನ್ನು ಗುಲಾಮರಾಗಿಸುವುದು ಯಾವುದು?
|
||||
ಅವರ ನಾನಾ ವಿಧವಾದ ಆಶೆಗಳು ಭೋಗಗಳು ಅವರನ್ನು ಹಿಂಜಾರುವಿಕೆಗೆ ನಡೆಸುವುದು[3:3]
|
||||
# ವಿಶ್ವಾಸಿಗಳನ್ನು ದಾರಿ ತಪ್ಪಿಸಿ ದಾಸರನ್ನಾಗಿ ಮಾಡುವಂಥದ್ದು ಯಾವುದು?
|
||||
|
||||
ಅವರ ನಾನಾ ವಿಧವಾದ ದುರಿಚ್ಛೆಗಳ ಹಾಗೂ ಭೋಗಗಳು ದಾರಿ ತಪ್ಪಿಸಿ ದಾಸರನ್ನಾಗಿ ಮಾಡುತ್ತವೆ
|
||||
|
||||
|
|
|
@ -1,2 +1,4 @@
|
|||
# ವಿಶ್ವಾಸಿಗಳು ಯಾವುದರ ಮೇಲೆ ಮನ್ನಸ್ಸಿಡಬೇಕು?
|
||||
ವಿಶ್ವಾಸಿಗಳು ದೇವರ ಅವರಿಗೆ ನೀಡಿದ ಸತ್ಕಾರ್ಯಗಳ ಮೇಲೆ ಮನಸ್ಸಿಡಬೇಕು[3:8]
|
||||
# ವಿಶ್ವಾಸಿಗಳು ಯಾವುದನ್ನು ಮಾಡುವುದರಲ್ಲಿ ಜಾಗರೂಕರಾಗಿರಬೇಕು?
|
||||
|
||||
ವಿಶ್ವಾಸಿಗಳು ಒಳ್ಳೆಯ ಕಾರ್ಯಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರಬೇಕು.
|
||||
|
||||
|
|
|
@ -1,4 +1,4 @@
|
|||
# ವಿಶ್ವಾಸಿಗಳು ಯಾವುದನ್ನು ತಪ್ಪಿಸಬೇಕು?
|
||||
ವಿಶ್ವಾಸಿಗಳು ಬುದ್ಧಿಯಿಲ್ಲದ ವಿತರ್ಕಗಳಿಗೆ ದೂರವಾಗಿರಬೇಕು[3:9]
|
||||
# ಒಂದೆರಡು ಬಾರಿ ಎಚ್ಚರಿಸಲ್ಪಟ್ಟ ನಂತರ ಯಾರನ್ನು ಬಿಟ್ಟು ಬಿಡಬೇಕು?
|
||||
ಸಭೆಯಲ್ಲಿ ಭೇದ ಹುಟ್ಟಿಸುವವನು ಒಂದೆರಡು ಬಾರಿ ಎಚ್ಚರಿಸಲ್ಪಟ್ಟ ನಂತರ ಬಿಟ್ಟುಬಿಡಬೇಕು[3:10]
|
||||
# ವಿಶ್ವಾಸಿಗಳು ಯಾವುದನ್ನು ದೂರವಿಡಬೇಕು?
|
||||
|
||||
ವಿಶ್ವಾಸಿಗಳು ಬುದ್ಧಿಹೀನವಾದ ತರ್ಕಗಳನ್ನು ಮತ್ತು ವಂಶಾವಳಿಗಳನ್ನು ಮತ್ತು ಕಚ್ಚಾಟಗಳನ್ನು ಮತ್ತು ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳನ್ನು ದೂರವಿಡಬೇಕು.
|
||||
|
||||
|
|
|
@ -1,2 +1,4 @@
|
|||
# ವಿಶ್ವಾಸಿಗಳು ಫಲಭರಿತರಾಗಿರಲು ಯಾವುದರಲ್ಲಿ ತೊಡಗಿಸಿಕೊಳ್ಲಬೇಕು?
|
||||
ವಿಶ್ವಾಸಿಗಳು ಬೇಕಾದದ್ದನ್ನು ಕೊಡುವವರಾಗಿ ಪರೋಪಕಾರವನ್ನು ಕಲಿತುಕೊಳ್ಳುತ್ತಾ ಇರಬೇಕು [3:14].
|
||||
# ವಿಶ್ವಾಸಿಗಳು ಪ್ರಯೋಜಕರು ಆಗುವಂತೆ ಯಾವುದರಲ್ಲಿ ತೊಡಗಿಸಿಕೊಳ್ಳಬೇಕು?
|
||||
|
||||
ವಿಶ್ವಾಸಿಗಳು ಅತ್ಯಾವಶ್ಯಕ ಅಗತ್ಯತೆಗಳ ಪೂರೈಸುವ ಸಲುವಾಗಿ ಒಳ್ಳೆಯ ಕಾರ್ಯಗಳಲ್ಲಿ ನಿರತರಾಗುವುದನ್ನು ಕಲಿತುಕೊಳ್ಳಬೇಕು.
|
||||
|
||||
|
|
|
@ -0,0 +1,9 @@
|
|||
# ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬಿಕೆಯಿಡುವವರನ್ನು ಯಾವಾಗ ಆರಿಸಿಕೊಂಡನು?
|
||||
|
||||
ತಂದೆಯಾದ ದೇವರು ಕ್ರಿಸ್ತನಲ್ಲಿ ನಂಬಿಕೆಯಿಡುವವರನ್ನು ಜಗತ್ತಿನ ಅಸ್ತಿವಾರಕ್ಕಿಂತ ಮೊದಲೇ ಆರಿಸಿಕೊಂಡನು.
|
||||
|
||||
# ತಂದೆಯಾದ ದೇವರು ಯಾವ ಉದ್ದೇಶಕ್ಕಾಗಿ ವಿಶ್ವಾಸಿಗಳನ್ನು ಆರಿಸಿಕೊಂಡನು?
|
||||
|
||||
ಅವರು ಪರಿಶುದ್ಧರು ಮತ್ತು ನಿರ್ದೋಷಿಗಳು ಆಗಿರಬೇಕೆಂದು ತಂದೆಯಾದ ದೇವರು ವಿಶ್ವಾಸಿಗಳನ್ನು ಆರಿಸಿಕೊಂಡನು.
|
||||
|
||||
|
|
@ -0,0 +1,5 @@
|
|||
# ದತ್ತು ಪಡೆಯಲು ದೇವರು ಮೊದಲೇ ನಂಬುವವರನ್ನು ಏಕೆ ನಿಯಾಮಕ ಮಾಡಿದನು?
|
||||
|
||||
ದೇವರು ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ, ವಿಶ್ವಾಸಿಗಳನ್ನು ಮೊದಲೇ ನಿಯಾಮಕ ಮಾಡಿದನು.
|
||||
|
||||
|
|
@ -0,0 +1,5 @@
|
|||
# ದೇವರು ತನ್ನ ಯೋಜನೆಯು ಪೂರ್ಣಗೊಳ್ಳುವ ಸಮಯ ಬಂದಾಗ ಏನು ಮಾಡುತ್ತಾನೆ?
|
||||
|
||||
ದೇವರು ಪರಲೋಕದಲ್ಲಿರುವ ಸಂಗತಿಗಳನ್ನು ಮತ್ತು ಭೂಲೋಕದಲ್ಲಿರುವ ಸಂಗತಿಗಳನ್ನು ಸಮಸ್ತ ಸಂಗತಿಗಳನ್ನು ಕ್ರಿಸ್ತನಲ್ಲಿ ಒಂದುಗೂಡಿಸುತ್ತಾನೆ.
|
||||
|
||||
|
|
@ -0,0 +1,5 @@
|
|||
# ಆತ್ಮನ ಸಂಚಕಾರ ಯಾವುದು?
|
||||
|
||||
ಆತ್ಮನು ವಿಶ್ವಾಸಿಯ ಸ್ವಾಸ್ತ್ಯದ ವಿಮೋಚನೆಯ ಬಾಧ್ಯತೆಯ ಸಂಚಕಾರ ಆಗಿದ್ದಾನೆ.
|
||||
|
||||
|
|
@ -0,0 +1,5 @@
|
|||
# ಎಫೆಸದವರ ಹೃದಯದ ಕಣ್ಣುಗಳು ಬೆಳಗಿಸಲ್ಪಟ್ಟು ತಿಳಿಯಬೇಕಾದುದು ಏನೆಂದು ಪೌಲನು ಪ್ರಾರ್ಥಿಸಿದನು?
|
||||
|
||||
ಹೃದಯದ ಕಣ್ಣುಗಳು ಬೆಳಗಿಸಲ್ಪಟ್ಟು ಆತನ ಕರೆಯ ನಿರೀಕ್ಷೆಯು ಎಂಥದ್ದೆಂದೂ ಮತ್ತು ಪರಿಶುದ್ಧರಲ್ಲಿರುವ ಕ್ರಿಸ್ತನ ಮಹಿಮೆಯ ಸ್ವಾಸ್ತ್ಯದ ಸಂಪತ್ತುಗಳು ಎಂಥದ್ದೆಂದೂ ತಿಳಿದುಕೊಳ್ಳುವದಕ್ಕಾಗಿ ಪೌಲನು ಪ್ರಾರ್ಥಿಸಿದನು.
|
||||
|
||||
|
|
@ -0,0 +1,5 @@
|
|||
# ಕ್ರಿಸ್ತನಲ್ಲಿದ್ದ ಅದೇ ಶಕ್ತಿಯು ಈಗ ವಿಶ್ವಾಸಿಗಳಲ್ಲಿ ಯಾವ ರೀತಿ ಕಾರ್ಯ ಮಾಡುತ್ತಿದೆ?
|
||||
|
||||
ಆ ಶಕ್ತಿಯು ಆತನನ್ನು ಮರಣದಿಂದ ಎಬ್ಬಿಸಿ ಮತ್ತು ಆತನನ್ನು ಸ್ವರ್ಗೀಯ ಸ್ಥಳಗಳಲ್ಲಿ ದೇವರ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿತು.
|
||||
|
||||
|
|
@ -0,0 +1,5 @@
|
|||
ಸಭೆ ಎಂದರೇನು?
|
||||
|
||||
ಸಭೆಯು ಕ್ರಿಸ್ತನ ದೇಹವಾಗಿದೆ.
|
||||
|
||||
|
|
@ -0,0 +1,5 @@
|
|||
ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿರುವವನು ಯಾರು?
|
||||
|
||||
ವಾಯುಮಂಡಲದ ಅಧಿಕಾರದ ಅಧಿಪತಿಯು ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿರುವನು.
|
||||
|
||||
|
|
@ -0,0 +1,5 @@
|
|||
# ಸ್ವಭಾವತಃ, ಎಲ್ಲಾ ಅವಿಶ್ವಾಸಿಗಳು ಯಾರು?
|
||||
|
||||
ಸ್ವಭಾವತಃ ಅವಿಶ್ವಾಸಿಗಳು ಕೋಪದ ಮಕ್ಕಳು ಆಗಿರುತ್ತಾರೆ.
|
||||
|
||||
|
|
@ -0,0 +1,5 @@
|
|||
# ಯಾವುದರಿಂದ ವಿಶ್ವಾಸಿಗಳು ರಕ್ಷಣೆ ಹೊಂದಿರುವರು?
|
||||
|
||||
ದೇವರ ಕೃಪೆಯಿಂದಲೇ ವಿಶ್ವಾಸಿಗಳು ರಕ್ಷಣೆ ಹೊಂದಿರುವರು.
|
||||
|
||||
|
|
@ -0,0 +1,5 @@
|
|||
#ಎಲ್ಲಿ ವಿಶ್ವಾಸಿಗಳು ಕೂರುವರು?
|
||||
|
||||
ವಿಶ್ವಾಸಿಗಲು ಕ್ರಿಸ್ತ ಯೇಸುವಿನಲ್ಲಿ ಸ್ವರ್ಗೀಯ ಸ್ಥಳಗಳಲ್ಲಿ ಆತನೊಂದಿಗೆ ಕೂರಿಸಿದ್ದಾನೆ.
|
||||
|
||||
|
|
@ -0,0 +1,5 @@
|
|||
# ಯಾವ ಉದ್ದೇಶಕ್ಕಾಗಿ ದೇವರು ವಿಶ್ವಾಸಿಗಳನ್ನು ರಕ್ಷಿಸಿ ಎಬ್ಬಿಸಿದನು?
|
||||
|
||||
ದಯೆಯಲ್ಲಿ ತನ್ನ ಕೃಪೆಯ ಅಪಾರವಾದ ಐಶ್ವರ್ಯವನ್ನು ಮುಂಬರುವಂಥ ಯುಗಗಳಲ್ಲಿ ಆತನು ತೋರಿಸಲು ದೇವರು ವಿಶ್ವಾಸಗಳನ್ನು ರಕ್ಷಿಸಿ ಎಬ್ಬಿಸಿದನು.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳು ಯಾಕೆ ಹೊಗಳಿಕೊಳ್ಳುವದಿಲ್ಲ?
|
||||
|
||||
ಯಾವ ವಿಶ್ವಾಸಿಗಳು ಹೊಗಳಿಕೊಳ್ಳುವದಿಲ್ಲ ಯಾಕೆಂದರೆ ಅವನು ಸ್ವಂತ ಕ್ರಿಯೆಗಳಿಂದ ರಕ್ಷಿಸಲ್ಪಟ್ಟಿರುವದಿಲ್ಲ .
|
||||
|
||||
|
|
@ -0,0 +1,5 @@
|
|||
# ದೇವರು ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸಿಗಳನ್ನು ಯಾವ ಉದ್ದೇಶಕ್ಕಾಗಿ ಸೃಷ್ಟಿಸಿದ್ದಾನೆ?
|
||||
|
||||
ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸಿಗಳು ಒಳ್ಳೆಯ ಕಾರ್ಯಗಳಲ್ಲಿ ನಡೆಯಬೇಕು ಎಂಬುದು ದೇವರ ಉದ್ದೇಶ.
|
||||
|
||||
|
|
@ -0,0 +1,5 @@
|
|||
# ನಂಬದಿರುವ ಅನ್ಯಜನರ ಆತ್ಮೀಕ ಸ್ಥಿತಿ ಏನು?
|
||||
|
||||
ನಂಬದಿರುವ ಅನ್ಯಜನರ ಕ್ರಿಸ್ತನಿಂದ ದೂರವಿರುವವರು, ಇಸ್ರಾಯೇಲ್ಯರ ಸಮುದಾಯದಿಂದ ಹೊರಗಿಡಲ್ಪಟ್ಟವರು ಮತ್ತು ವಾಗ್ದಾನದ ಒಡಂಬಡಿಕೆಗಳಿಗೆ ಪರಕೀಯರು, ನಿರೀಕ್ಷೆ ಇಲ್ಲದವರು ಮತ್ತು ಲೋಕದಲ್ಲಿ ದೇವರು ಇಲ್ಲದವರೂ ಆಗಿರುತ್ತಾರೆ.
|
||||
|
||||
|
|
@ -0,0 +1,5 @@
|
|||
# ಅನ್ಯಜನರ ಮತ್ತು ಯೆಹೂದ್ಯರ ನಡುವಿನ ಸಂಬಂಧವನ್ನು ಕ್ರಿಸ್ತನು ಹೇಗೆ ಬದಲಾಯಿಸಿದನು?
|
||||
|
||||
ಕ್ರಿಸ್ತನು ಹಗೆತನದ ವಿಭಜನೆಯ ಅಡ್ಡಗೋಡೆಯನ್ನು ನಾಶಮಾಡಿ ಅನ್ಯಜನರನ್ನು ಮತ್ತು ಯೆಹೂದ್ಯರನ್ನು ಒಂದು ಮಾಡಿದನು.
|
||||
|
||||
|
|
@ -0,0 +1,6 @@
|
|||
# ಯೆಹೂದ್ಯರ ಮತ್ತು ಅನ್ಯಜನರ ನಡುವೆ ಸಮಾಧಾನವನ್ನು ನೆಲೆಸುವಂತೆ ಮಾಡಲು ಕ್ರಿಸ್ತನು ಏನು ನಿರರ್ಥಕಗೊಳಿಸಿದನು?
|
||||
|
||||
|
||||
ಕ್ರಿಸ್ತನು ವಿಧಿಗಳಲ್ಲಿನ ಆಜ್ಞೆಗಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ ಯೆಹೂದ್ಯರ ಮತ್ತು ಅನ್ಯಜನರ ನಡುವೆ ಸಮಾಧಾನವನ್ನು ಉಂಟುಮಾಡಿದನು.
|
||||
|
||||
|
|
@ -0,0 +1,5 @@
|
|||
# ಎಲ್ಲಾ ವಿಶ್ವಾಸಿಗಳಿಗೆ ಯಾವ ರೀತಿಯಲ್ಲಿ ತಂದೆಯ ಬಳಿಗೆ ಪ್ರವೇಶ ದೊರಯಿತು?
|
||||
|
||||
ಎಲ್ಲಾ ವಿಶ್ವಾಸಿಗಳಿಗೆ ಪವಿತ್ರ ಆತ್ಮನ ಮೂಲಕ ತಂದೆಯ ಬಳಿಗೆ ಪ್ರವೇಶಿಸಲು ಅವಕಾಶ ಇದೆ.
|
||||
|
||||
|
|
@ -0,0 +1,5 @@
|
|||
# ದೇವರ ಕುಟುಂಬವನ್ನು ಯಾವ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದೆ?
|
||||
|
||||
ದೇವರ ಕುಟುಂಬವನ್ನು ಅಪೊಸ್ತಲರ ಮತ್ತು ಪ್ರವಾದಿಗಳು ಎಂಬ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದೆ, ಕ್ರಿಸ್ತು ಯೇಸು ತಾನೇ ಮೂಲೆಗಲ್ಲು ಆಗಿದ್ದಾನೆ.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳು ಯಾವ ರೀತಿಯ ಕಟ್ಟಡವಾಗುತ್ತಿದ್ದಾರೆ?
|
||||
|
||||
ಅವರು ಕರ್ತನ ಪರಿಶುದ್ಧ ದೇವಾಲಯ ಆಗುತ್ತದೆ.
|
||||
|
||||
|
|
@ -0,0 +1,5 @@
|
|||
# ದೇವರು ಪೌಲನಿಗೆ ತನ್ನ ಪಾರುಪಾತ್ಯವನ್ನು ಯಾರ ಲಾಭಕ್ಕಾಗಿ ಕೊಟ್ಟನು?
|
||||
|
||||
ಯಹೂದ್ಯರಲ್ಲದ ವಿಶ್ವಾಸಿಗಳ ಲಾಭಕ್ಕಾಗಿ ದೇವರು ಪೌಲನಿಗೆ ಪಾರುಪಾತ್ಯವನ್ನು ಕೊಟ್ಟನು.
|
||||
|
||||
|
|
@ -0,0 +1,5 @@
|
|||
# ಬೇರೆ ತಲೆಮಾರುಗಳಲ್ಲಿನ ಮನುಷ್ಯ ಪುತ್ರರಿಗೆ ತಿಳಿಸದಿದ್ದನ್ನು ದೇವರು ಯಾರಿಗೆ ಬಹಿರಂಗಪಡಿಸಿದ್ದಾನೆ?
|
||||
|
||||
ದೇವರು ಕ್ರಿಸ್ತನ ಬಗ್ಗೆ ಮರೆಮಾಡಿದ ಸತ್ಯವನ್ನು ತನ್ನ ಅಪೊಸ್ತಲರಿಗೆ ಮತ್ತು ಪ್ರವಾದಿಗಳಿಗೆ ಬಹಿರಂಗಪಡಿಸಿದನು.
|
||||
|
||||
|
|
@ -0,0 +1,5 @@
|
|||
# ಯಾವ ದಾನವನ್ನು ಪೌಲನಿಗೆ ಕೊಡಲ್ಪಟ್ಟಿತ್ತು?
|
||||
|
||||
ದೇವರ ಕೃಪೆಯ ದಾನದವನ್ನು ಪೌಲನಿಗೆ ಕೊಡಲ್ಪಟ್ಟಿತ್ತು.
|
||||
|
||||
|
|
@ -0,0 +1,5 @@
|
|||
# ಅನ್ಯಜನರಿಗೆ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಪೌಲನನ್ನು ಕಳುಹಿಸಿದ ರೀತಿ?
|
||||
|
||||
ದೇವರಲ್ಲಿ ಯುಗಗಳಿಂದ ಗುಪ್ತವಾಗಿದ್ದ ಮರ್ಮದ ಕಾರ್ಯಭಾರ ಎಂಥದ್ದೆಂದೂ ಅನ್ಯಜನರಿಗೆ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಪೌಲನನ್ನು ಕಳುಹಿಸಲಾಯಿತು.
|
||||
|
||||
|
|
@ -0,0 +1,5 @@
|
|||
# ಯಾವುದನ್ನು ತಂದೆಯ ಹೆಸರಿನ ಮುಂದೆ ರೂಪಿಸಲಾಗಿದೆ?
|
||||
|
||||
ಆತನಿಂದಲೇ ಪರಲೋಕದಲ್ಲಿನ ಮತ್ತು ಭೂಲೋಕದಲ್ಲಿನ ಪ್ರತಿಯೊಂದು ಕುಟುಂಬವು ರೂಪಿಸಿ ಹೆಸರುಗೊಂಡಿವೆ.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳು ಹೇಗೆ ಬಲಗೊಳ್ಳಬೇಕೆಂದು ಪೌಲನು ಪ್ರಾರ್ಥಿಸುತ್ತಾನೆ?
|
||||
|
||||
ವಿಶ್ವಾಸಿಗಳು ಆತ್ಮನ ಮೂಲಕ ಶಕ್ತಿಯಿಂದ ಆಂತರ್ಯ ಮನುಷ್ಯನಲ್ಲಿ ಬಲವನ್ನು ಹೊಂದುವುದಕ್ಕಾಗಿ ಪೌಲನು ಪ್ರಾರ್ಥಿಸುತ್ತಾನೆ.
|
||||
|
||||
|
|
@ -0,0 +1,4 @@
|
|||
# ವಿಶ್ವಾಸಿಗಳಿಗೆ ಗ್ರಹಿಸುವುದಕ್ಕೆ ಸಾಧ್ಯವಾಗುವಂತೆ ಪೌಲನು ಏನು ಪ್ರಾರ್ಥಿಸುತ್ತಾನೆ?
|
||||
|
||||
ಕ್ರಿಸ್ತನ ಪ್ರೀತಿಯ ಅಗಲ ಮತ್ತು ಉದ್ದ ಮತ್ತು ಎತ್ತರ ಮತ್ತು ಆಳ ಎಂಥದೆಂಬುದನ್ನು ವಿಶ್ವಾಸಿಗಳಿಗೆ ಗ್ರಹಿಸುವುದಕ್ಕೆ ಸಾಧ್ಯವಾಗುವಂತೆ ಪೌಲನು ಪ್ರಾರ್ಥಿಸುತ್ತಾನೆ.
|
||||
|
|
@ -0,0 +1,5 @@
|
|||
# ಎಲ್ಲಾ ತಲೆಮಾರುಗಳಿಗೆ ತಂದೆಯು ಏನು ನೀಡುವನು ಎಂದು ಪೌಲನು ಪ್ರಾರ್ಥಿಸುತ್ತಾನೆ?
|
||||
|
||||
ಸಭೆಯಲ್ಲಿ ಮತ್ತು ಕ್ರಿಸ್ತ ಯೇಸುವಿನಲ್ಲಿ ಎಲ್ಲ ತಲತಲಾಂತರಕ್ಕೂ ಎಂದಿಗೂ ಎದೆಂದಿಗೂ ಆತನಿಗೆ ಮಹಿಮೆಯಾಗಲಿ ಪೌಲನು ಪ್ರಾರ್ಥಿಸುತ್ತಾನೆ.
|
||||
|
||||
|
|
@ -0,0 +1,5 @@
|
|||
# ಸಭೆಗಾಗಿ ಈ ಐದು ರೀತಿಯ ಜನರು ಮಾಡಬೇಕಾದ ಕಾರ್ಯ ಯಾವುದು?
|
||||
|
||||
ಈ ಐದು ರೀತಿಯ ಜನರು ಮಾಡಬೇಕಾದ ಕಾರ್ಯ ವಿಶ್ವಾಸಿಗಳನ್ನು ಸೇವೆಯ ಕಾರ್ಯಕ್ಕಾಗಿ ಸಿದ್ಧಗೊಳಿಸುವದು, ಮತ್ತು ಕ್ರಿಸ್ತನ ದೇಹವನ್ನು ಅಭಿವೃದ್ಧಿಪಡಿಸುವದು.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳ ದೇಹ ಹೇಗೆ ಜೋಡಿಸಲ್ಪಟ್ಟಿದೆ ಎಂದು ಪೌಲನು ಹೇಳುತ್ತಾನೆ?
|
||||
|
||||
ವಿಶ್ವಾಸಿಗಳ ದೇಹವು ಒಟ್ಟಿಗೆ ಜೋಡಿಸಲ್ಪಟ್ಟಿದೆ, ಪ್ರತಿ ಜಂಟಿ ಒಟ್ಟಿಗೆ ಹಿಡಿದಿರುತ್ತದೆ, ದೇಹದ ಬೆಳವಣಿಗೆಯಲ್ಲಿ ಪ್ರತಿಯೊಂದು ಅಂಗವು ಕೆಲಸ ಮಾಡುತ್ತದೆ, ಪ್ರತಿಯೊಂದು ಅಂಗವು ಪ್ರತಿಯೊಬ್ಬರನ್ನೂ ಪ್ರೀತಿಯಲ್ಲಿ ಬೆಳೆಸಿಕೊಳ್ಳುತ್ತದೆ.
|
||||
|
||||
|
|
@ -0,0 +1,5 @@
|
|||
# ಅನ್ಯಜನರ ಗ್ರಹಿಕೆಯಲ್ಲಿ ಏನಾಗಿದೆ ಎಂದು ಪೌಲನು ಹೇಳುತ್ತಾನೆ?
|
||||
|
||||
ಅನ್ಯಜನರು ಗ್ರಹಿಕೆಯಲ್ಲಿ ಮಂಕಾಗಿದ್ದಾರೆ
|
||||
|
||||
|
|
@ -0,0 +1,6 @@
|
|||
# ಅನ್ಯಜನರು ತಮ್ಮನ್ನು ಏನು ಒಪ್ಪಿಸಿದ್ದಾರೆ?
|
||||
|
||||
ಅನ್ಯಜನರು ಎಲ್ಲಾ ವಿಧವಾದ ಅಶುದ್ಧ ಕೃತ್ಯಕ್ಕಾಗಿ ತಮ್ಮನ್ನು ತಾವು ಬಂಡುತನಕ್ಕೆ ಒಪ್ಪಿಸಿಕೊಟ್ಟಿದ್ದಾರೆ.
|
||||
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳು ಏನು ತೆಗೆದುಹಾಕಿಬಿಡಬೇಕು ಎಂದು ಪೌಲನು ಹೇಳುತ್ತಾನೆ?
|
||||
|
||||
ವಿಶ್ವಾಸಿಗಳು ಹಿಂದಿನ ಜೀವನದ ನಡಾವಳಿಕೆಗೆ ಸಂಬಂಧಪಟ್ಟ ಹಳೆಯ ಮನುಷ್ಯನನ್ನು ತೆಗೆದುಹಾಕಿಬಿಡಬೇಕು.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳು ಏನನ್ನು ಧರಿಸಬೇಕೆಂದು ಪೌಲನು ಹೇಳುತ್ತಾನೆ?
|
||||
|
||||
ವಿಶ್ವಾಸಿಗಳು ನೂತನ ಮನುಷ್ಯನನ್ನು ಧರಿಸಿಕೊಳ್ಳಬೇಕು.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳು ಯಾರಿಗೆ ಎಂದಿಗೂ ಅವಕಾಶ ಕೊಡಬಾರದು?
|
||||
|
||||
ವಿಶ್ವಾಸಿಗಳು ಸೈತಾನನಿಗೆ ಎಂದಿಗೂ ಅವಕಾಶ ಕೊಡಬಾರದು.
|
||||
|
||||
|
|
@ -0,0 +1,5 @@
|
|||
# ವಿಶ್ವಾಸಿಗಳ ಬಾಯಿಂದ ಯಾವ ರೀತಿಯ ಮಾತು ಹೊರಬರಬೇಕು ಎಂದು ಪೌಲನು ಹೇಳುತ್ತಾನೆ?
|
||||
|
||||
ವಿಶ್ವಾಸಿಗಳ ಬಾಯೊಳಗಿಂದ ಯಾವ ಕೆಟ್ಟ ಮಾತು ಬಾರದಿರಲಿ, ಬದಲಾಗಿ ಇತರರನ್ನು ವೃದ್ಧಿ ಪಡಿಸುವ ಮಾತು ಇರಲಿ.
|
||||
|
||||
|
|
@ -0,0 +1,5 @@
|
|||
# ಒಬ್ಬ ವಿಶ್ವಾಸಿಯು ಯಾರನ್ನೂ ದುಃಖಿಸಬಾರದು?
|
||||
|
||||
ಒಬ್ಬ ವಿಶ್ವಾಸಿಯು ಪವಿತ್ರ ಆತ್ಮನನ್ನು ದುಃಖಪಡಿಸಬಾರದು.
|
||||
|
||||
|
|
@ -0,0 +1,5 @@
|
|||
# ಕ್ರಿಸ್ತನ ಮೂಲಕ ದೇವರು ಅವನನ್ನು ಕ್ಷಮಿಸಿದ್ದರಿಂದ ವಿಶ್ವಾಸಿಯು ಏನು ಮಾಡಬೇಕು?
|
||||
|
||||
ದೇವರು ವಿಶ್ವಾಸಿಯನ್ನು ಕ್ರಿಸ್ತನಲ್ಲಿ ಕ್ಷಮಿಸಿದ ಹಾಗೆಯೇ ಒಬ್ಬರನ್ನೊಬ್ಬರು ಕ್ಷಮಿಸಬೇಕು.
|
||||
|
||||
|
|
@ -0,0 +1,5 @@
|
|||
# ದೇವರನ್ನು ಮೆಚ್ಚಿಸುವ ಸುಗಂಧ ವಾಸನೆಯಾಗುವಂತೆ ಕ್ರಿಸ್ತನು ಏನು ಮಾಡಿದನು?
|
||||
|
||||
ವಿಶ್ವಾಸಿಗಾಳಿಗಾಗಿ ಕ್ರಿಸ್ತನು ತನ್ನನ್ನೇ ದೇವರಿಗೆ ಕಾಣಿಕೆಯಾಗಿ ಮತ್ತು ಯಜ್ಞವಾಗಿ ಕೊಟ್ಟನು .
|
||||
|
||||
|
Some files were not shown because too many files have changed in this diff Show More
Loading…
Reference in New Issue