Mon Aug 06 2018 20:56:29 GMT+0530 (India Standard Time)
This commit is contained in:
commit
678a549d3f
|
@ -0,0 +1 @@
|
|||
\v 1 ಯೇಸು ಕ್ರಿಸ್ತನ ಪ್ರಕಟಣೆ ಅವನ್ ಬ್ಯಾಗನೆ ನಡಿವಲಿರ ಸಂಗತಿನೆ ತನ್ನ ದಾಸರಗ ತೋರಿಸಲಿರ ದೈವಯಿಂದ ಈ ಪ್ರಕಟಣೆ ನೆ ಹೊಂದಿನ ಇದನೆಲ್ಲ ಅವನ ತನ್ನ ದೂತನೆ ಕಳಿಸಿ ಅವನಯಿಂದ ಆ ಸಂಗತಿನೇ ತನ್ನ ದಾಸನಗಿರ ಯೋಹಾನನಿಗ ತೋರಿಸದನ \v 2 ಯೋಹಾನನ್ ತನ್ ಕಂದಡನೆ ತಳ್ಸಿವಾಆಗಿ ದೈವ ಮತ್ ಯಿಂದ ಯೇಸುಕ್ರಿಸ್ತ ಹೇಳಿದ್ ಸಾಕ್ಷಿ ವಿಷಯಲ್ ಸಾಕ್ಸಿ ಕೊಟ್ಟನು . \v 3 ಈ ಪ್ರವಾದನೆ ವಾಕ್ಯನೆ ವಾದನವ ಕಾಳವರ್ ಈ ಪ್ರವಾದನೆಲ್ ಬರಿದ್ರ ಮಾತನೆ ಕೈಗೊಂಡು ನಡಿವವನ ದನ್ಯನ್ ಆದ ನಡಿವ ಸಮೆ ದಂಡೆ ಹಾಗಿದೆದೆ.
|
|
@ -0,0 +1 @@
|
|||
\v 4 ಅಸ್ಯ ಸೀಮೆಲಿರ ಯೋಳ್ ಸಭೆಗ್ ಯೋಹಾನನ್ ಬರದ್ ಯನಂದಲೇ ವರ್ತಮಾನ ಭೂತ. \v 5 ಭವಿಷ್ಯತ್ಕಾಲ ಇವರನಿಂದ ಯಿಂದೆ ಅವನ ಸಿಂಹಾಸದ ಮುಂದಕಿರ ಯೋಳ್ ಅತ್ಮಯಿಂದ ಯಿಂದೆ ನಂಬ ಸಾಕ್ಷಿ ಸತ್ತವರೋಳಗಿಂದ ಮೊದ್ಲು ಇದ್ದಿ ಬಂದಂವ ಭೂರಾಜರ ಒಡೆಯ ಆಗಿರ ಯೇಸು ಕ್ರಿಸ್ತು ಯಿಂದ ನಿಂಗಾಗ್ ಕೃಪೆ ಶಾಂತಿ ಆಗಲಿ ನಿಂಗನೆ ಪ್ರೀತಿ ಮಡೂವೋನು ತನ್ನ ರಕ್ತಯಿಂದ ನಂಗನೆ ಪಾಪಯಿಂದ್ ಬಿಡಿಸಿದವನೇ ನಂಗನೆ \v 6 ರಾಜ್ಯಾಗಿ ತನ್ನ ಅಪ್ಪಾನಾಗಿರ ದೈವಗ್ [ಪೂಜಾರಿ ಆಗಿ ಮಾಡಿರವಾಗ ಯಗ್ಲ್ ದೊಡ್ಡ ಮಹತ್ವ ಗಳಿರಲಿ ಅಮೆನ್.]
|
|
@ -0,0 +1 @@
|
|||
\v 7 ನನ್ ಮೊದ್ಲು [ಮುಂಚೆ ] ಈಗ \v 8 ವರ್ತಮಾನ ಭೂತ ಭವಿಷ್ಯತ್ ಕಾಲಲ್ ಅದದ್ ಇರವಾ ಶಕ್ತಿರಾವಾ ಆಗಿದೇನೆ ಅಂದ್ ದೈವಾ ಆದ ಯೇಸುಸ್ವಾಮಿ ಹೇಳುತ್ತಾನೆ .
|
|
@ -0,0 +1 @@
|
|||
\v 9 ನಿಂಗ ಜೋತೆಗಾರನ್ ದೈವಯಿಂದ ಕಷ್ಟ ಲಿ ರಾಜ್ಯಲ್ [ತಳ್ಮೆಲ್ ] ನಿಂಗ ಒಂದಿಗೆ ಭಾಗ ಅಗಿರಕ್ ಯೋಹನೊಬ್ಬ ನಾ ದೈವ ಮಾತಾಗಾಗಿ ದೈವನ ಸುದ್ದಿಲ್ ಸಾಕ್ಷಿಗಾಗಿ . \v 10 [ ಪತ್ಮೊಸ್ ದ್ವಿಪದಲ್ಲಿದ್ದೆನು ] ನನ್ ದೈವನ ಜಿನಲ್ ದೈವ ಆತ್ಮ ಅಗಿದವನ ನನ್ನಹಿಂದಕ ಕೊವಳಲ್ ಸದ್ದತರ ದೊಡ್ದಸದ್ದಾನೆ ಕೇಳಿನಿ. \v 11 ಅದ್ ನೀ ನೋಡದನೆ ಪುಸ್ತಕಲ್ ಬರದ್ರು ಎಪೆಸ ಸಮಾನರ ಪೆರ್ಗಮ ಧುವತೈರ ಸದ್ರಿಸ್ ಫಿಲಿದೆಲ್ಲ ಲವೊದಿಕಿಯ ಎಂಭಿ ಯೋಳು [ಪಟ್ಟಣ] ಸಭೆಗ್ ಕಳಸ ಕಂದು ಹೇಳಿತು .
|
|
@ -0,0 +1 @@
|
|||
\v 12 ನನ್ನ ಜೊತೇಲಿ ಮಾತಾಡಲೇ ಸದ್ದ ಯಾರದಂದು ನೋಡಲೇ ಹಿಂಡಕ್ ತಿರಿಗಿನ . \v 13 ತಿರುಗಿದಗಯೋಳು ಚಿನ್ನದ ದೀಪಸ್ಥಂಭ, ಆ ದೀಪಸ್ಥಂಭ ಮಧ್ಯಲ್ ದೈವ ಮಂಜು ಇರಂವನೆ ನೋಡಿನಿ ಅವನ [ನಿಲುವಂಗಿ] ಹಾಕಿ ಚಿನ್ನಪಟ್ಟಿ ಎದೆಗ್ ಕಟ್ಟಿಸಿನ
|
|
@ -0,0 +1 @@
|
|||
\v 14 ಅಂವನ ತಲೆಲ್ ಹೇಳೆಲ್ ಬೆಳೆ ಹತ್ತಿಲಕ ಮುಂಚತರ ಇತ್ತು. \v 15 ಅಂವನ ಕಣ್ಣಲ್ ಬಿಂಕಿತರ ಅವನ ದನಿ ಜಲಪ್ರವಾಹದ \v 16 ಘೋಷದ ರೀತಿ ಅಂವನ ಬಲಕೈಲಿ ಯೇಳು ಮೀನು ಇತ್ತು ಬಾಯಿವಳಗೆ ಅರಿತದ ಹಿಬ್ಬಯಿಕತ್ತಿ ಇತ್ತು, ಅಂವನ ಮುಕ ಮದ್ಯಾನ ಲ್ ಬೈಲ್ ಇರ ಸೂರ್ಯನಲಕ ಇತ್ತು.
|
|
@ -0,0 +1 @@
|
|||
\v 17 ನಾ ದೈವನೆ ನೋಡಿದಾಗ ಸತ್ತವನ ತರ ಅವನ ಕಾಲ್ ಮುಂದಕ್ ಬುದ್ದ ಅವನ ತನ್ನ ಬಲಕೈನೆ ನನ್ನ ಮೇಲೆ ಇಟ್ಟಾಗ ಅಂಜಬೇಡ ನಮೊದಲು ನವ ಕಡೆನವ ಯಗಲ್ ಇರವ ಆಗಿದ್ದೇನೆ ಸತ್ರಾವ ಅಗಿಸಿನಿ ಅಂದಲೇ ಯಗಲ್. \v 18 ಬದುಕಿರವ ಆಗಿದಿನಿ ಸಾವು ಹಿಂದೇ ನರಕದ ಬೀಗದ ಕೈ ನನ್ನತ ಣ ಇದ್ದದೆ .
|
|
@ -0,0 +1 @@
|
|||
\v 19 ಅದರಿಂದ ನೀ ನೋಡಿದದನೆ ಈಗ ನಡೆದದನೇ ಮುಂದಕ್ ನಡೆನ್ ಬರೀ. \v 20 ನನ್ನ ಬಲಕೈ ಲ್ ಕಂಡ ಯೋಳು ಮಿನ್ನ ಹಿಂದೆ ಯೋಳು ಚಿನ್ನದಿಪಸ್ತಂಭ ಗೋಡೆರ್ಥನೆ ಹೇಳಿತೇನೆ . ಆ ಯೋಳು ಮಿನ್ನನೆ ಅಂದಲೇ ಯೋಳು ಸಭೆಲಿರ ದೂತರ್ ಆ ಯೋಳು ದಿಪಸ್ತಂಭ ಗಳ ಅಂದಲೇ ಆ ಯೋಳು ಸಭೆ.
|
|
@ -0,0 +1 @@
|
|||
\v 1 ಎಪೆಸಲಿರ ಸಭೆ ದೈವ ದೂತನಾಗ್ ಬರೀ ಯೋಳು ಮಿನನ್ನೇ ಬಲಕೈಲ್ ಹಿಡ ಕೊಂಡ ಯೋಳು ಚಿನ್ನ ದಿಪಸ್ತಂಭ ಮಧ್ಯಲ್ ತಿರುಗಾಡಿ ದಂವ ಹಾಳ ದ್ಯನಂದಲೇ . \v 2 ನಿನ್ನ ನಡೆತೆನೆ ಪ್ರಯಸನೆ ತಾಳ್ಮೆ ನೆ ತಳಿತಿನಿ ನೀ ದುಷ್ಟರನೆ ಸಹಿಸಲೇ ತಂಗನೆ ಅಪೋಸ್ತಳರಂದು ಹೇಳಿರುವನೆ ಅಂದ್ ನೀಳಿದೆ ಅವರನೇ ಸುಳ್ಳು ಹಳವ ಅಂದ್ ನೋಡಿ ನೀ .
|
|
@ -0,0 +1 @@
|
|||
\v 3 ನೀನ್ ತಾಳ್ಮೆ ಇರವ ಆಗಿ ನನ್ನ ಯೇಸರ್ ಯಿಂದ ಕಷ್ಟನೆ ಸಯಿಸಿಕೊಂಡು ಬೇಜಾರು ಮಾಡದೇ ಇದನ್ನೆಲ್ಲ ತಳ ದ್ರವಾ . \v 4 ಅಂದಲೇ ಮೊದ್ಲು ನಿನಗಿರ ಪ್ರೀತಿನೆ ನೀ ಬಿಟ್ಟು ಬಿಟ್ಟು ಬಡಿತೀನಿ ಅಂದ್ ನಾ ನಿನ್ನ ಮೇಲೆ ತಪ್ಪು ಅಳಲ್ಯ ತೆದೆ . \v 5 ಅದರಿಂದ ನೀ ಎಲಿಂದ ಬದ್ದಸದ್ದೋ ಅದನೆ ನಿನ್ನ ಗ್ಯಾನಾಗ್ ತಕೊಂಡು ದೈವನ ಕಡೆಗ ತಿರುಗಿ ನೀ ಮೊದ್ಲು ಮಾಡಿಯೋದಿದ್ದ ನಡೆತೆಗೆ ಮಾಡು ನೀ ದೈವನ ಕಡೆಗ ತಿರುಗದೆ ವದಲೇ ನಾ ಬಂದ್ ನಿನ್ನ [ದೀಪಸ್ತಂಭನೆ] ಅದರ ಜಾಗಯಿಂದ ತೆಗೆದು ಹಾಕುತಿನಿ .
|
|
@ -0,0 +1 @@
|
|||
\v 6 ಅಂದಲೇ ನಿನ್ನದಲ್ ವಳ್ಳೆದ ಒಂದಿದ್ದೆ ಅದ್ ಯನಂದಲೇ ನಾ [ದ್ವೇಷಿಸಲೇ] ನಿಕೋಲಾಯಿತರ ನಡೆತೆನೆ ನೀ ಕೂಡ [ದ್ವೇಷಿಸುತ್ತಿ] \v 7 ದೈವ ಆತ್ಮನ್ ಸಭೆಗೆ ಹಾಳದನೆ ಕಿಂವಿ ಇರವಾ ಕಾಳಲಿ ಯವುನ್ ಜಯನೆ ಹೊಂದಿತ್ತೇನೆ ಅವನಾಗ್ ದೈವ ಪರ ದೈಸಿನಲ್ಲಿರ [ಜೀವದಯಕ ವೃಕ್ಷ ದ] ಹಣ್ಣುನೆ ತಿನಲೆ ಕೊಡ್ತೀನಿ
|
|
@ -0,0 +1 @@
|
|||
\v 8 ಸುಮ್ಮನಿರಲಿ ಸಭೆಗೆ ದೈವ ದೂತರಗೆ ಬರೆ. \v 9 ಸತ್ತಾವ ಆಗಿ ಇದ್ ಜೀವ ಇರವನ ಆಗಿ ಬಂದ್ [ಅದ್ಯಂತನ್ ]ಹಳದ್ ಯನಂದಲೇ ನಾ ನಿನ್ನ ಕಷ್ಟ ನೇ ನಿನ್ನ ಬಡತನನೆ ಗೊತ್ತು ಅಂದಲೇ ನೀ ಹಣವುಳ್ಳವಾ ಇದ್ ಅಲ್ಲದೆ ತಂಗನೆ ಯಹೊದ್ದರಂದು ಹಳವರೆಲ್ಲರ್ ನಿನ್ನ ಸುದ್ದಿಲ್ ದೂಷಣೆ ಮಾಡುದ್ ಗೊತ್ತು ಅವರ [ಯಹೊದ್ಯರಲ್ಲ] ಪಿಶಾಚಿನ ಸಮಾಜ ದೈವಾಗಿರದೆ .
|
|
@ -0,0 +1 @@
|
|||
\v 10 ನಿನಗ್ ಸಂಭವಿಸಲಿರ ಕಷ್ಟಗ್ ಅಂಜಬೇಡ, ಇಗೋ [ದುಷ್ಟ ಪ್ರೇರಣೆಗೆ ವಳಗೆ ಆಗುವ ]ಪಿಶಚಿನೆ ನಿಂಗಲ್ ಸ್ವಲ್ಪ ಅಳನೆ ಜೈಲುಯಿಂದ ಹಾಕಲೇ ಇದ್ದೇನೆ ಇಂದೇ ಹತ್ತು ಜಿನಗಂಟ್ ಕಷ್ಟ ಇದ್ದೇದ ನೀ ಸಾಯಾಗ ನಂಬಿಕೆಯಿಂದ ಇರ್ ನಾನಿನ್ನಗ ಜೀವ ಇರ ಜಯಮಲೇನೆ ಕೊಡ್ತೀನಿ. \v 11 ದೈವದೂತರು ಸಭೆಗ್ ಹಳದನೆ ಕಿವಿ ಇರವ ಕಳಲಿ ಜಯಹೊ೦ದಿದವನ ಎರಡನೇ ಸಾವುಲ್ ಕೆಡಾಗದಿಲೆ.
|
|
@ -0,0 +1 @@
|
|||
\v 12 ಪೆರ್ಗ ಮಲ್ ಇರ ಸಭೆ ದೈವ ದೂತರಾಗ ಬರೀ. \v 13 ಅರಿತ ಆಗಿರ ಹಿಬ್ಬಾಯಿಕತ್ತಿಯಿಂದ ಇಡತರಾ ಅವ ಅಳದ್ ಯನಂದಲೇ ನೀ ಯಿರ ಜಾಗನೇ ಗೊತ್ತು. ಆದ್ ಸೈತಾನನ ಸಿಂಹಾಸನ ಇರ ಜಾಗ ನೀ ನನ್ನ ಯಸರನೇ ಬುಡದೆ ಹಾಡತಿದೆ ನೀ ಮರೆಮಾಡಿತಿಲ್ಲೇ.
|
|
@ -0,0 +1 @@
|
|||
\v 14 ಅಂದಲೇ ಸ್ವಲ್ಪ ಸುದ್ದಿಲ್ ನಿನ್ನ ಮೇಲೆ ತಪ್ಪು ಹಳಲೇ ಅತ್ತದೆ ಗುಡಿಗ್ ಕೊಟ್ಟ ಸಮನನೆ ತಿನ್ನಾದ್ ಜಾರತ್ವ ಮಾಡದಲ ಇಸ್ರಾಯಲ್ ಮುಗ್ಗರಿಸಿ ಬುಳಕಂಡ್ ಬಿಳಾಮನು ಬಾಲಕನಾಗಿ ಹೇಳಿದ ಕೆಟ್ಟ ಮಾತು ಸೇರಿದವರ್ ನಿಂಗಲಿದ್ದರೆ. \v 15 ಹಂಗೆ ನಿಕೊಲಾಯಿತರ ಮಾತಾಗ್ ಕಳ್ ದ್ರಾವಿರ್ ನಿಂಗಲಿದ್ದೆರೆ.
|
|
@ -0,0 +1 @@
|
|||
\v 16 ಅಂದಲೇ ದೈವಕಡೆಗ್ ತಿರುಗದಿದ್ದಲೇ ನಾ ಬ್ಯಾಗ ನಿಂಗ ತಣಗ್ ಬಂದ್ ತನ್ನ ಬಾಯಿಲಿರ ಕತ್ತಿಗ್ ಅವರ ಮೇಲೆ ಯುದ್ದ ಮಾಡತ್ತಿನಿ. \v 17 ದೈವ ಆತ್ಮನ್ ಸಭೆ ಹಾಳ ದ್ಯನಂದಲೇ ಕಿವಿ ಇರವ ಕಳಾಲಿ ಯವುನ ಜಯಹೊಂದಿತ್ತೇನೆ ಅವನಾಗ್ ಜಸಿಟ್ರ ಮನ್ನ ಅಂಬ ತೀನಿನೆ ಕೊಡುತ್ತೀನಿ , ಅದ ಅಲ್ಲದೆ ಅವನಗ್ ಬಳೆ ಕಲ್ಲು ಅಕಲ್ಲಿನ ಮೇಲೆ ಕೆತ್ತಿರ ವಸ ಯಾಸರ್ ಕೊಡುತ್ತೀನಿ ಯಸರನೆ ಹೊಂದಿದವನಗ ಕೊಡುತ್ತೀನಿ ಅದ್ ಇನ್ಯರಗ ಗೊತ್ತು ಕಣಿ.
|
|
@ -0,0 +1 @@
|
|||
\v 18 ಧುವತೈರ ದಲ್ಲಿರ ಸಭೆ ದೈವ ದೂತನ ಬಿಂಕೆಲಕ ಇರ ಕಣ್ಣ ತಮ್ರಲಕ ಇರ ಕಲಕಳಗೆ ದೈವ ದೂತಗ್, \v 19 ಹಾಳಾದ್ ಯನಂದಲೇ ನಿನ್ನ ನಡತೆನೆ ನಿನ್ನ ಸ್ನೇಹನೆ ನಂಬಿಕೆನೆ ದೊಡ್ಡ ಪಕರನೆ ತಾಳ್ಮೆನೆ ತಳದ್ದಿನಿ ಇದಲ್ಲದೆ ನಿನ್ನ ಕಡೆ ನಡಮೊದಲನೇ ನಡತೆಗಿಂತ ಜಾಸ್ತಿ ಇದ್ದದಂಗ ಗೊತ್ತು.
|
|
@ -0,0 +1 @@
|
|||
\v 20 ಅಂದಲೇ ನಿನ್ನ ಮೇಲೆ ಒಂದು ತಪ್ಪು ಅಳಾಲ್ಯಾತ್ತೆದೆ ಅದು ಯನಂದಲೇ ಯೆಜೆಬೇಲೆಂಬ ಆ ಹೆಂಗಸ್ ತನ್ನೆ ಪ್ರವಾದಿ ಅಂದ್ ಹೇಳ್ಯೋದು ಕ್ಯಾಡ್ಡದ ಮಾಡಬೋದು [ವಿಗ್ರಹ] ಪೂಜೆ ಮಡಿದ ಪದಾರ್ಥನೆ ತಿನಬೋದಂದ್ ನನ್ನ ದಸರಾಗ್ ಹೇಳಿಯೋದು ಅವರನೇ ತಪ್ಪು ದಾರಿಲ್ ಸೇರಿಸಯೋಡು ನೀ ಅವನೇ ತಡೆದೆ ಬುಟಿದೆ. \v 21 ದೈವನ ಕಡಗ್ ತಿರಗಾಲೆ ನಾ ಅವಾಗ್ ಸಮಯ ಕೊಟ್ಟವಿ ಅಂದಲೇ ದೈವ ಕಡೆಗ ತಿರಿಗ್ಯೋಡ್ ತನ್ನ ಕೆಟ್ಟದನೇ ಬುಟ್ಟಿಬುಡಲೇ ಅವಾಗ್ ಇಷ್ಟ ಕಾಣಿ.
|
|
@ -0,0 +1 @@
|
|||
\v 22 ನೋಡನ್ ಅಂವ ಹಾಸಿಗೆ ಉದ್ದಲು ಬುದ್ರಲಕ ಮಾಡಿತ್ತೀನಿ ಇಂದೇ ಅವವಂದಿಗೆ ವ್ಯೆಭಿಚಾರ ಮಾಡವರ ತಂಗ ಮನ್ಸನೆ ದೈವ ವರಗ್ ರಿತಿಗಿಸ್ಯೋಡು ಆವಾ ಕಾರ್ಯನೆ ಬುಟ್ಬುಡದೆ ವಾದಲೇ ದೊಡ್ಡ ಕಷ್ಟಗೂ ಸಿಕ್ಕೊಂತೆಯಾಡಿತ್ತಿನಿ , \v 23 ಅಂವ ಮಕ್ಕನೇ ಕೊಂದೆ ಕೊಲ್ಲುತ್ತಿನಿ ಆಗ ನಾ ಮೈಸರ್ ಮನ್ಸನೆ ಹೃದಯನೇ ತಳ್ತೀನಿ ಅಂದ್ ಯಲ್ಲಾ ಸಬೆಗ್ ಗೊತ್ತಾತದೆ ನಿಂಗಲ್ ಯಲ್ಲಾರ್ಗ್ ಅವನವನ ನಡೆತೆ ತಕ್ಕಗೆ ಪ್ರತಿಪಲ ಕೊಡ್ತೀನಿ.
|
|
@ -0,0 +1 @@
|
|||
\v 24 ಅಂದಲೇ ಥುವತೈರದಲ್ಲಿರ ಉಳಿದವರಾಗ ,ಅಂದಲೇ ಅಂಗೆ ಆದ ಮಾತನೆ ಹೇಳಿರ ಪಿಶಚಿಯಿಂದ ಬಂದ ಕೆಟ್ಟ ಮಾತನೆ ನಿಂಗಲ್ ಯಾರಾರೋ ಸಾರದೆ ಇದ್ದರೋ ಅವರಗ ಹಳದ್ದನಂದಲೇ . \v 25 ನಿಂಗಲ್ ಇರದನೆ ನಾ ಬರಗಂಟ್ ಬಿಗಿಯಾಗೆ ಇಡತ್ತಕಂಡು ಮಾತನೇ ಇನ್ನೊಂದು ಭಾರನೇ ನಿಂಗ ಮೇಲೆ ಹಾಕದಿಲ್ಲೇ.
|
|
@ -0,0 +1 @@
|
|||
\v 26 ಯಾವುನ ಜಯಶಾಲಿ ಯಗಿದ್ದೆನೆಂದು ನನಗ್ ಮೆಚ್ಚಿರ ನಡತೆಗೆ ಕಡೆವರಗ್ ನಡೆಸೋ ಯೋಡುವಾಗ ಅವನಾಗ್ ನಾ ನನ್ನ ಅಷ್ಟಯಿಂದ ಹೊಂದಿರ ಅಧಿಕಾರಿನೆ ಕೊಡುತ್ತೀನಿ \v 27 ಅವನ ಕಬ್ಬುಣದ ಕಡ್ಡಿಯಿಂದ ಅವರನೇ ಆಳಿತೆನೆ ಮಣ್ಣುಯಿಂದ ಮಾಡಿದ ಮಡಿಕನೆ ವಡತರ ರೀತಿ ಅವರ ಶಕ್ತಿ ಮುರಿದೊತದೆ \v 28 ಇದಲ್ಲದೆ [ಉದಯ ಸೂಚಕ ]ಮಿನ್ನನೆ ಅವನಾಗ ಕೊಡುತ್ತೀನಿ. \v 29 ದೈವ ಆತ್ಮನು ಸಭೆಗ್ ಅಳಾದಯನಂದಲೇ ಕಿವಿಇರವ ಕಳಲಿ.
|
|
@ -0,0 +1 @@
|
|||
\v 1 ಸಾದ್ರಿ ಸಿನಲ್ಲಿರ ಸಭೆ ದೈವದೂತನ ಬರೆ ದೈವ ಯೋಳು ಆತ್ಮನೇ ಯೋಳು ಮಿನ್ನ ಇರವ ಅಂದ್ ಅಳಾದಯನಂದಲೇ ನಿನ್ನ ನಡೆತೆ ಗೊತ್ತು ಜೀವಿಸುವ ಅಂದ್ ಯಾಸರ್ ನಿನಗಿದ್ದರು ಸತ್ರಾವನಾಗಿದ್ದರೆ ಅಂಬದೆನಗೊತ್ತು \v 2 ಯಚ್ಚರ ಆಗಿರ ಸಾಯಲೇ ಆಗಿರ ಉಳಿದದನೆ ದೈರ್ಯ ಪಡಿಸಿ ದೈವನೆ ಮುಂದಕ್ ನಿನ್ನ ನಡೆತಲ್ ಒಂದಾರ್ ಪೂರ್ತಿ ಆದದ್ದ ನಾ ಕಂಡಲ್.
|
|
@ -0,0 +1 @@
|
|||
\v 3 ಆದದ್ದರಿಂದ ನೀ ಹೊಂದಿದ ಮಾತನೆ ಅದನೇ ನೆನಪಾಗ ತಂದೋದು ಅದನೆ ಕಾಪಾಡೂಯಿಂದೆ ಮುಂದಕ್ ದೈವ ಕಡೆಗೂ ತಿರಿಗಿ ನೀ ಯಚ್ಚರ ಆಗದಿದ್ದಲೇ ಕಳ್ಳನ್ ಬರಾ ರೀತಿ ನಾ ಯವಗಳಿಗೆಲ್ ನಿನ್ನ ಮೇಲೆ ಬರುತಿನೋ ಅದ್ ನನಗ್ ತಿಳಿದಿಲ್ಲೇ . \v 4 ಅದಲೇ ತಂಗ ಬಟ್ಟನೆ ಮೈಲಿಗೆ ಮಾಡದಿರ ಅರ್ಧ ಜನ ಸಾದ್ರಿಸಿ ವಳಗೆ ನಿನ್ನಲ್ ಇದ್ದರೆ.ಅವರು ಯೋಗ್ಯ ರಾಗಿದರೆಂದು ಬಟ್ಟನೆ ಹಾಕೊಂಡ್ ತನ್ನ ಜೊತೆ ನಡಿತೆರೆ.
|
|
@ -0,0 +1 @@
|
|||
\v 5 ಜಯಶಾಲಿಗ ಹಿಂಗ್ ವಳ್ಳೆ ಬಟ್ಟನೆ ಹಾಕಿತೆರೆ ಜೀವ ಬಾದ್ಯಾರ ಪಟ್ಟಿಯಿಂದ ಅವನ ಯಸರನೇ ನಾ ಅಳಿಸಿ ಬುಡದೆ ಅವನ ನನ್ನವನೆಂದು ನನ್ನ ಅಪ್ಪನ ಮುಂದಕ್ ಅವನ ದೈವ ದೂತರ ಮುಂದಕ್ ಒಪ್ಪಿ ಕೊತ್ತೀನಿ. \v 6 ದೈವ ಆತ್ಮನು ಸಭೆಗೆ ಹಳದನಂದಲೇ ಕಿವಿ ಇರಾವಾ ಕಾಳಲಿ.
|
|
@ -0,0 +1 @@
|
|||
\v 7 ಪಿಲಿದೆಲ್ಪಿ ದಲ್ಲಿಇರ ಸಭೆ ದೈವ ದೂತರ್ ಬರೆ ಪರಿಶುದ್ದನು ಸತ್ಯವಂತನು ದವೀದನ ಬೀಗದ ಕೈ ಯುಲ್ಲವನು ಯಾರ ಮುಚ್ಚದಂತೆ ತೆಗೆತ್ತೇನೆ, ಯಾರ ತೆಗೆದ ರೀತಿ ಮುಚ್ಚುತ್ತೇನೆ ಆಗಿರವ ಹಳದನಂದಲೇ . \v 8 ನಿನ್ನ ನಡತೇನೆ ತಳದ್ದಿನಿ ನಿಂಗಗಿರ ಶಕ್ತಿ ಸ್ವಲ್ಪ ಇದ್ದಲೇ ನೀ ನನಗ್ ಸೇರಿದವಾ ಕಣಿ ಅಂದ್ ಹೇಳಿ ನನ್ನ ವಾಕ್ಯನೆ ಕಾಪಾಡಿಯಿಂದ ಈಗ ನಿನ್ನ ಮುಂಡಕ್ ಬಂದು ಬಕಿಲ್ ತೆಗಿತಿನಿ ಅದ್ ಯಾರ್ ಮುಚ್ಚಲಗದಿಲ್ಲೇ.
|
|
@ -0,0 +1 @@
|
|||
\v 9 ನಾನಿನ್ನಗ ದಯಪಾಲಿಸ ದ್ಯನಂದಲೇ ತಂಗ ಯೆಹೋದ್ಯರಂದ್ ಸುಳ್ಳಾಗಿ ಹಳಾವರನೆ ಪಿಶಾಚಿಗ್ ಸೇರಿದವರಲ್ ಅರ್ಥ ಹಾಳ್ ಬಂದ್ ನಿನ್ನ ಕಾಲಕೆಳಗೆ ಮುಂದಕ್ ಬುಳಾಗೆ ನಿನ್ನೆ ನಾ ಪ್ರೀತಿಸಿದನೆ ತಳದ ಬಲೆ ಮಾಡತ್ತಿನಿ. \v 10 ನೀ ನನ್ನ ಸಹನ ವಾಕ್ಯನೆ ಕಾಪಾಡಿದ್ದಯಿಂದ ಭೂಲೋಕದವರನೆ ಪರೀಕ್ಷೆಸಲೇ ಲೋಕದ ಮೇಲೆಲ್ಲಾ ಬರಲಿರಾ ಶೋಧನೆಯ್ ಸಮೆಲ್ ನಿನ್ನೇ ತಪ್ಪಿಸಿ ಕಪಾಡುತ್ತೀನಿ. \v 11 ಬ್ಯಾಗನೆ ಬರತ್ತೀನಿ ನಿನ್ನಗಿರದೇನೆ ಇಡತೋಡಿರ ನಿನ್ನ ಜಯಮಲೇನೆ ಯಾರ್ ಎತ್ತಬರಾದ್ .
|
|
@ -0,0 +1 @@
|
|||
\v 12 ಯಾವನ್ ಜಯಹೊಂದಿತನೆ ಅವನೇ ನನ್ನ ದೈವ ಮನೆಲ್ ಕಂಬ ಆಗಿ ನಿಲ್ಲಿಸಿತಿನಿ , ಅದನವಳಗೆ ಯಿಂದವಾಗದೆ ಕಣಿ ಅದಲ್ಲದೆ ನನ್ನ ದೈವ ಯಸರನೇ ನನ್ನ ದೈವ ತಣಿಯಿಂದ ಪರಲೋಕ ಯಿಂದ ಇಳಿದ ಬರಾ ವಸ ಯೇಸುಸಲೆಮ್ ಪಟ್ಟಣ ಅಂಬ ನನ್ನ ದೈವ ಪಟ್ಟಣದ ಯಸರನೇ ನನ್ನ ವಸ ಯಸರನೇ ಅವನ ಮೇಲೆ ಬರಿವಾದ್, ಯೇಸೋಸಲೆಮ್ ಪಟ್ಟಣ ಅಂಬ ನನ್ನ ದೈವ ಪಟ್ಟಣದ ಯೆಸರನೆ ನನ್ನ ವಸ ಯೆಸರನೆ ಅವನ ಮೇಲೆ ಬರಿವಾದ್. \v 13 ದೈವ ಆತ್ಮನು ಸಭೆಗ್ ಹಾಳಾ ದ್ಯನಂದಲೆ ಕಿವಿ ಇರಾವ ಕಾಳಲಿ.
|
|
@ -0,0 +1 @@
|
|||
\v 14 ಲವೋದಿಕಿಯ ಸಭೆ ದೈವ ದೂತರಾಗ ಬರಿವಾದ್ ಅಮೆನ್ ಅಂಬವಾ ಅಂದಲೇ ನಂಬಿರಾ ಸತ್ಯಾಸಾಕ್ಷಿನೆ ದೈವ ಉಂಟು ಮಾಡಿದವನೆ [ಅಪ್ಪನು]ಆಗಿರವ ಹಾಳಾದ್ಯನಂದಲೇ . \v 15 ನಿನ್ನ ನಡತೆ ತಿಳಿದಿನಿ ನೀ ತಣ್ಣಗು ಅಲ್ಲ ಸೂಡಾಗಿ ಅಲ್ಲ , ನೀ ತಣ್ಣಗಾಗಲಿ ಸುಡಾಗಲಿ ಇದ್ದಲೇ ಒಳ್ಳೆದಾಗಿತ್ತು. \v 16 ನೀ ಸುಡಾಗಿರದೆ ತಣ್ಣಗೆ ಇರದೇ ಉಗುರು ಬೆಚ್ಚಗಿ ಇರದ್ರಿಂದ ನಿನ್ನೆ ನನ್ನ ಬಾಯಿವಳಗಿಂದ ಕಕ್ಕುಬುಡುತ್ತಿನಿ.
|
|
@ -0,0 +1 @@
|
|||
\v 17 ನಿನ್ನೆ ನನ್ನ ಸುದ್ದಿಲ್ ನಾ ದೊಡ್ಡವನು ಸಂಪನ್ನನು ಬಂದಳು ಕೊರತೆ ಇಲ್ಲದವ ಅಂದ್ ಹೇಳಿಕೊತ್ತಿದ್ದಿ ಅಂದಲೇ ನೀ ಕಷ್ಟಲ್ ಬುದರದನ ದೌರ್ಭಗ್ಯನು , ದರಿದ್ರನು ,ಕಣ್ಣು ಕಾಣದವನು ,ಬಟ್ಟೆ ಇಲ್ಲದವನು ಆಗಿರದೆ ಗೊತ್ತಿಲ್ಲದೇ ಇದ್ದೆ. \v 18 ನೀ ದೊಡ್ದವಾಗಲೇ ಬಿಂಕೆಲ್ ಚಿನ್ನನೆನಿನ್ನ ಬೆತ್ತಲೆತನ ಕಾಣದಂತೆ ಪತ್ತದಗಾಗಿಬಳೆ ಬಟ್ಟನೆ ಕಣ್ಣುಗ್ ಕಾಣರೀತಿ ನಿನ್ನ ಕಣ್ಣಾಗ್ ಹಾಕಲೇ ಕಣ್ಣು ಕಪ್ಪುನೆನನ್ನಿಂದ ಯತಕಂದು ನಿನಗ್ ಬುದ್ದಿ ಹೇಳುತ್ತೀನಿ.
|
|
@ -0,0 +1 @@
|
|||
\v 19 ನಾ ಯಾರೇರ್ಯನನೆ ಸ್ನೇಹ ಮಡಿತ್ತಿನೋ ಅವರನೇ ಅಂಚಿತ್ತಿನಿ ಇಂದೇ ಶಿಕ್ಷಿಸುತ್ತಿನಿ ಅದರಿಂದ ನೀ ಆಶಕ್ತನಾಗಿರ್ ದೈವನ ಕಡೆಗ ತಿರಿಕೋ. \v 20 ನೋಡು ಬಾಕಿಲಲ ನಿಂತುಕೊಂಡು ತಟ್ಟಿ ಕೊಂಡು ಇದ್ದೀನಿಯಾವುನಾರ್ ನನ್ನ ಸದ್ದು ಕೇಳಿ ಬಗಿಲನೆ ತೆಗುತ್ತಲೇ ನಾ ವಳಗೆ ಬಂದು ಅವನ ಜೊತೇಲ್ ತಿಂತೀನಿ ಅವನ ನನ್ನ ಜೊತೇಲ್ ತಿಂತಾನೆ.
|
|
@ -0,0 +1 @@
|
|||
\v 21 ನಾ ಗೆದ್ದು ನನ್ನ ಅಪ್ಪನ ಜೊತೇಲ್ ಸಿಂಹಾಸನಲ್ ಕುಳಿತ್ ಕೊತ್ತಿನಿ ಹಂಗೆವೆ ಗೆಲಲೇ ನನ್ನ ಜೊತೇಲ್ ಸಿಂಹಾಸನಲ್ಕುಳಿಪಲೇ ಮಾಡುತ್ತೀನಿ. \v 22 ದೈವ ಆತ್ಮನು ಸಭೆಗೆ ಹಳಾದ್ಯನಂದಲೇ ಕಿವಿ ಇರಾವಾ ಕಾಳಲಿ.
|
|
@ -0,0 +1 @@
|
|||
\v 1 ಇದಾದ ಮೇಲೆ ನಾನ್ ನೋಡಿದ ಪರಲೋಕಲ್ ತೊರೆದ ಬಾಗಿಲ ಕಂಡತ್ ಯಿಂದೆ ನನ್ನ ಜೋತೆಲು ಕೊಳಲ್ ಮತಾಡಿತೋ ಅಂಬಂತೆ. ನಾನ್ ಮೊದಲು ಕೇಳಿದ ಮಾತ್ ಕೇಳಿತ ಇಲ್ಲಿಗ್ ಹತ್ತಿ ಬಾ ಮುಂದಕ್ ನಡಿವದ್ನೆ ನಿನಗ್ ತೋರಿಸುತ್ತೀನಿ ಅಂದು ಹೇಳಿತ್. \v 2 ಅಗಳಿಗೆ ದೈವಾತ್ಮ ಸೇರಿತ್ ಆಗ ನೋಡು ಪರಲೋಕ ಒಂದು. \v 3 ಸಿಂಹಾಸನ ಇತ್ ಸಿಂಹಾಸನ ಉದ್ದಲ್ ಒಬ್ಬನು ಕುಳಿತಿದನು, ಕುಳಿತಿದವನ ಕಣಗ್ ನ್ಯಾರ ಮಾದರಿ ಪದ್ಮರಾಗ ಮಣಿಮಾದ್ರಿ ಕಣಿತೇನೆ. ಸಿಂಹಾಸನ ಸುತ್ತ ಪಚ್ಚೆಮಾದ್ರಿ ತೋರಿದ ಮುಗಿಲ್ ಬಿಲ್ಲು ಇತ್ತು.
|
|
@ -0,0 +1 @@
|
|||
\v 4 ಇದಲಿದೆ ಸಿಂಹಾಸನ ಸುತ್ತ ಇಪ್ಪತ್ತು ನಾಕು ಸಿಂಹಾಸನ ಇತ್ತು. ಆ ಸಿಂಹಾಸನ ಉದ್ದಲ್ ಒಳ್ಳೆ ಬಟ್ಟೆ ಹಾಕಿದ ಇಪ್ಪತ್ ನಾಕು ಮಂದಿ ಹಳೆವರ್ ಕುಲಿತಿದರು. ಅವರ ತಲೆ ಉದ್ದಲ್ ಚಿನ್ನ ಕಿರೀಟ ಇತ್ತೇ ಸಿಂಹಸನವಳೆಗೆ. \v 5 ಯಿಂದ ಮಿಂಚು ಮಾತು ಗುಡುಗು ಬರುತಿದೆ ಅದರ ಮುಂದಕ್ ದೈವ ಇಳ್ ಆತ್ಮ ಯಿರ ಇಳ್ ದೀಪ ಹಾಡೊತಿಡಿತ್
|
|
@ -0,0 +1 @@
|
|||
\v 6 ಇದಲಿದೆ ಸಿಂಹಾಸನ ಮುಂದಕ್ ಸ್ಪಟಿಕಾಗ ಸಮಹಗಿರ ಗಾಜಿನ ಸಮುದ್ರ ಇದ್ದ ಮಾದ್ರಿ ತೋಚಿತ್ ಸಿಂಹಾಸನ ಮಧ್ಯೆಲ್ ಅದರ ನಾಕ್ ಕಡಲ್ ನಾಕ ಜೀವಿ ಆವೆಗ್ ಇಂದಕ್ ಮುಂದಕ್
|
|
@ -0,0 +1 @@
|
|||
\v 7 ತುಂಬ ಕಣ್ಣಾಪಾಲ್ ಇತ್ತು ಮೊದಲನೇ ಜೀವಿ ಸಿಂಹ ಮಾದ್ರಿ ಇತ್ತು , ಎರಡನೇ ಜೀವಿ ಹೋಲಿ ಮಾದ್ರಿ ಇತ್ತು, ಮೂರನೇ ಜೀವಿ ನ ಮುಖ ಮೈಸನ ಮೊಖ ಮಾದ್ರಿ ಇತ್ತು,ನಾಕನೇ ಜೀವಿ ಹಾರೋ \v 8 ಗರುಡನ ಮಾದ್ರಿ ಇತ್ತು ಆ ನಾಕ್ ಜೀವಿ ವಳಗೆ ಒಂದೊಂದುಗು ಅರಾರ್ ರೆಕ್ಕೆ ಇತ್ತು ಆ ಜೀವಿಗ್ ಸುತ್ತೆ ವೇಳೆಗೆ ತುಂಬಾ ಕಣ್ಣು ಇತ್ತು, ಆ ಜೀವಿಲ್ ಹಗಲ ರಾತ್ರಿ ತಳರಸದೆ ದೈವರಾಗಿ ಕರ್ತನ ಪರಿಶುದ್ದನ್ ಪರಿಶುದ್ದನ್ ಅವನ್ ಯಲ್ಲಿ ದಗಿರವನ್ ನಡದನ.
|
|
@ -0,0 +1 @@
|
|||
\v 9 ಹಂದ್ ಹೇಳಿತೇನೆ ಯಾಗ್ಯಗಲು ಇರವ ಸಿಂಹಾಸನ ಉದ್ದಲ್ ಕುಳಿತಿರುವ \v 10 ನಗ ಆ ನಾಕ್ ಜೀವಿ ದೊಡ್ಡ ಮರವಡಿ ಸುತ್ತಿನೆ ಮಾಡೋಗೆ ಆ ಇಪ್ಪತ್ ನಾಕ್ ಮಂದಿ ಹಳೆವರ್ ಸಿಂಹಾಸನ ಉದ್ದಲ್ ಕುಳುತಿರವನ ಪಾದಕ್ ಬಿದ್ದು ತಂಗ ಕೀರಿಟನ ಸಿಂಹಾಸನ ಮುಂದಕ್ ಹಾಕಿ \v 11 ದೈವ ನಂಗ ದೈವ ನೀನ್ ದೊಡ್ಡದಾಗಿರ ಬಲನೆ ಹೊಂದೊಲೆ ಯೋಗ್ಯ ಆಗಿದೆ ಯಲ್ಲಿದೆ ಉಂಟುಮಾಡಿದ ವನ ನೀನೆವೆ ಯಲ್ಲಾ ನಿನ ಯಿಂದಲೇ ಇತ್ತು ನಿನ್ನಯಿಂದಲೇ ಪುಂಟತ್ ಹಂದ್ ಹೇಳೋದ ಯಾವಾಗಲು ಇರುವವನೇ ಕೊಂಡಾಡಿತೆರೆ.
|
|
@ -0,0 +1 @@
|
|||
\v 1 ಸಿಂಹಾಸನ ಮೇಲೆ ಕುಳಿತರ ಅವನ ಬಳಕೈಲಿ ಒಂದ್ ಸುರುಳಿನೆ ಕಂಡ ಅದರ ಎರಡ ರಟ್ಟೆಲ ಬರತದೆ ಅದ್ ಏಳು ಮುದ್ರಯಿಂದ ಕೂಡಿತ್ತು. \v 2 ಇದಲ್ಲದೆ ದಪ್ಪನಾಗಿರ ಒಬ್ಬ ದೈವ ದೂತರ್ ಈ ಸುರುಳಿನೆ ಬಿಚ್ಚಲೆ ಇದರ ಮುದ್ರೆನೆ ಉಹ್ಯಲೇ ಯವುನ ಯೋಗ್ಯನ್ ಅಂದ್ ದೊಡ್ಡ ಸದ್ದುಯಿಂದ ಹಳದ್ನೆ ನೋಡಿನಿ.
|
|
@ -0,0 +1 @@
|
|||
\v 3 ಆ ಸುರಿಳಿನೆ ಬಿಚ್ಚಿದಲೇ ಅದನೋ ಒಳಗೆ ನೋಡಲೇ ಸ್ವರ್ಗಲ್ ಆಗಲಿ, ಭೂಮಿಲೆ ಅಗಲಿ ಕೆಳಗೆ ಅಗಲಿ ಯಾವದಕ್ಕೂ ಶಕ್ತಿ ಇತ್ತಲ್ಲೇ.... \v 4 ಆಗ ಸುರುಳಿನೆ ಬಿಚ್ಚಲೆ ಅಗಲಿ ಆದಲ ನೋಡಲೇ ಅಗಲಿ ಯೋಗ್ಯನಾದವ ಒಬ್ಬನು ಸಿಕ್ಕುತ್ತಿಲ್ಲ ಅದಗತ ನಾ ಜಾಸ್ತಿ ಆಳಾಗ ದೊಡ್ಡವನಲ್ ಒಬ್ಬ ನನ್ನಗ . \v 5 ಅಳ ಬಡ ಆಗೋ ಯುದಾ ಜಾತಿಲ್ ಹುಟ್ಟಿದಾ ಸಿಂಹ ದವೀದನೆ [ಅಂಕುರದವ] ಆಗಿರವ ನೆಲ್ತೇನೆ ಆವಾ ಆ ಸುರಳಿನೆ ಅದರ ಯೋಳು ಮುದ್ರೆನೆ ಬಿಚ್ಚಿನ ಅಂದು ಹೇಳಿನ.
|
|
@ -0,0 +1 @@
|
|||
\v 6 ಸಿಂಹಾಸನಲ್ ನಾಲ್ ಜೀವಿ ಇದ್ದ ಜಾಗಲ್ ದೊಡ್ಡವರ ಇದ್ದ ಜಾಗಗ್ ಮಧ್ಯಲ್ ಒಂದು ಕುರಿ ಎತ್ತೊಡುವಾದಾಗ ಅದನ್ನೇ ನೋಡಿವಿ ಅದಾಗ್ ಏಳು [ಕೊಂಬು] ಯೇಳ್ ಕಣ್ಣು ಇತ್ತು . ಆದ ಯನಂದಲೇ ಭೂಮಿ ಮೇಲೆಲ್ಲಾ ಕಳಿಸಿರಾ ದೈವ ಏಳು ಆತ್ಮ. \v 7 ಇವನ ಮುಂದಕ್ ಒಂದು ಸಿಂಹಾಸನ ಮೇಲೆ ಕುಳಿತಾವನ್ ತನ್ನ ಬಲಕೈ ವಳಗಿಂದ ಆ ಸುರಿಳಿನೆ ಎತ್ಯೋಡು .
|
|
@ -0,0 +1 @@
|
|||
\v 8 ಎತ್ತಿ ದಾಗ ಆ ನಾಕ್ ಜೀವಿ ಇಪ್ಪತ್ತು ನಾಕ್ ಮಂದಿ ದೊಡ್ಡವರು ಬಲಿ ಆದಂವನ ಕಾಲಿಗೆ ಬಿದ್ದರು ದೊಡ್ಡವರು ಕೈಲಿ ಕೊಳಲು ದೈವ ಜನರ ಪ್ರಾರ್ಥನೆ ಅಂಬ ದೂಪದಿಂದ ತುಂಬಿದ ಚಿನ್ನದ ದೂಪದಾರತಿ ಇತ್ತು.
|
|
@ -0,0 +1 @@
|
|||
\v 9 ಅವರ ವಸ ಪದನನ ಹಾಳಾಗಾ ನೀ ಸುರುಳಿನೆಎತ್ತಿ ಕೊಂಡು ಅದರ ಮುದ್ರೆನೆ ಊಹಿವಲೇ ಯೋಗ್ಯನೇ ನೀ [ಬಲಿಕೊಂಡ ಅವ ಆಗಿ ] ನಿನ್ನ ರಕ್ತ ಯಿಂದ ಯಲ್ಲ ಜಾತಿ ,ಭಾಷೆ ,ಪ್ರಜೆ ,ಜನಯಿಂದ ಮನುಷ್ಯರನೆ ದೈವಗಾಗಿ ಎತ್ತೊವಾಣಿ ಅವರನೇ ನಂಗ ದೈವಗಾಗಿ ರಾಜ್ಯವನ್ನಾಗಿಯೂ, \v 10 ಪೂಜಾರಿ ಆಗಿ ಮಾಡದೇ ಅವರ ಭೂಮಿ ಮೇಲೆ ಅಳವರ ಅಂದು ಹೇಳಿದರು.
|
|
@ -0,0 +1 @@
|
|||
\v 11 ಇದು ಅಲ್ಲದೆ ಸಿಂಹಾಸನ ಜೀವಿ ದೊಡ್ಡವರ ಇವರ ಸುತ್ತ ಜಾಸ್ತಿ ಮಂದಿ ದೈವದೂತರನೆನೋಡಿವಿ. ಅವರ ಸಂಖ್ಯೆಕೊಟ್ಯನು ಕೋಟಿ ಆಗಿಲ ಲಕ್ಷೋಪ ಲಕ್ಷವಾಗಿ ಇತ್ತು. \v 12 ಅವರ ಸದ್ದು ನನಗ ಕೇಳಿಸಿತು ಅವರದೊಡ್ಡ ಸದ್ದುಯಿಂದ [ವಧಿತನಾದ] ಕುರಿಆದವ ಬಲ , ಐಶ್ವರ್ಯ, ಗ್ಯಾನ ಶಕ್ತಿ, ಮಾನ, ಪ್ರಭಾವ, ಸ್ತೋತ್ರನೆ ವಂದನೆ ಯೋಗ್ಯ ಅಂದು ಹೇಳಿದರು.
|
|
@ -0,0 +1 @@
|
|||
\v 13 ಇದಲ್ಲದೆ ಮೊದಲು ಭುಮಿಯ ಮೇಲೆ ಭೂಮಿಯ ಕೆಳಗೆ ಸಮುದ್ರ ಮೇಲೆ ಇರಾ ಯಲ್ಲ ಸೃಷ್ಟಿ ಅಂದಲೇ ಭೂಮಿ ಮೋಡ ಸಮುದ್ರ ವಳಗೆ ಇರದೆಲ್ಲ ಸಿಂಹಾಸನ ಸೀಸನಿಗೂ ಬಲಿ ಆದ ಕುರಿಆದಂವನಾಗ್ ಸ್ತೋತ್ರ , ಮಾನ,ಪ್ರಭಾವ,ಅಧಿಪತ್ಯಯಾವಾಗಲು ಇರಲಿ ಅಂದು ಹೇಳಿದನೆ ಕೇಳಿನಿ. \v 14 ಆಗ ನಾಕು ಜೀವಿ ಅಮೆನ್ ಅಂತ ಇಂದೇ ದೊಡ್ಡವರ ಅಡ್ಡಬುದ್ದು ನಮಸ್ಕಾರ ಮಾಡಿದರು.
|
|
@ -0,0 +1 @@
|
|||
\v 1 ಬಲಿಕೊಡ ಕುರಿ ಅದಂವ ಆ ಯೋಳು ಸುರುಳಿನೆ ಒಂದು ಸುರುಳಿನೆ ಹ್ಯಯಾಗ ನಾನೋದಿನಿ ಇಂದೇ ಆ ನಾಕು ಜೀವಿಲ್ ಒಂದು ಜೀವಿ ಬಾ ಅಂದ್ ದುದುಗುಲಕ ಇದ್ದ ಇದ್ದಯಿಂದ ಹಳದನೆ ಕೆಳಿನಿ ನೀ. \v 2 ಆಗ ಒಂದು ಬಿಳಿ ಕುದುರೆ ಕಾಣಿಸಿತ್ ಅದನ ಮೇಲೆ ಕುಳಿತಿದವನ ಕೈಲಿ ಬಿಲ್ಲು ಇತ್ತು ಅವನಗ ಜಯಮಾಲೆ ಕೊಟ್ಟತ್ತು ಅಂವ ಗೆದ್ರವನಾಗಿ ಗ್ಯಲಲೇ ಸಲುವಾಗಿ ವಾನ.
|
|
@ -0,0 +1 @@
|
|||
\v 3 ಅವನ ಎರಡನೇ ಸುರುಳಿನೆ ಹುಯಿದಗ ಎರಡನೇ ಜೀವಿ ವಾ ಅನದೆ ಕೇಳಿನ. \v 4 ಆಗ ಇನ್ನೊಂದು ಕುದುರೆ ಹೊಗಿಟು ಬಂತ್ ಅದ್ ರಕ್ತ ಕುದುರೆ ಅದರ ಮೇಲೆ ಕುಲಿತರವನಾಗ್ ಭೂಮಿಯಿಂದ ಸಮಾಧಾನನೇ ತೆಗತಕಲೆ ಮೈಸರ್ ಒಬ್ಬೊಬ್ಬನೇ ಸಾಯಿಸಲೇ ಆಗಿರುವರ್ ಮಾಡಿದವನಾಗ ಅಧಿಕಾರ ಕೊಟ್ಟತ್; ಅವನಾಗ್ ದೊಡ್ಡ ಕತ್ತಿನೆ ಕೊಟ್ಟಿತ್.
|
|
@ -0,0 +1 @@
|
|||
\v 5 ಆತನು ಮೂರನೇ ಸುರುಳಿನೆ ಹುಯಿದಗ ಮೂರನೇ ಜೀವಿ ಬಾ ಅದನ್ನೇ ಕೆಳಿನಿ . ಆಗ ನೋಡಿದಾಗ ಕಪ್ಪು ಕುದುರೆ ಕಂಡಿತ್ ಅದರ ಮೇಲೆ ಕುಳುತ್ತಿದ್ದವನ ಕೈಲಿ ಸಮೆ ಇತ್ತು. \v 6 ಆಗ ನಾಕು ಜೀವಿ ಮಧ್ಯೆಯಿಂದ ಒಬ್ಬನ ಸದ್ದನೇ ವನಾಂಗೆ ಕೇಳಿತ್ ಅದು ರುಪಾಯಿಗೂ ಒಂದು ಸೇರು ಗೊದಿವೆ ಒಂದು, ರುಪಾಯಿಗೆ ಮೂರ್ ಸೇರು ಜವೆಗೋದಿ ಹೆಣ್ಣೇನ ದ್ರಾಕ್ಷಾರಸನೆ ಕಡಸಬಡ ಅಂದು ಹೇಳಿತು.
|
|
@ -0,0 +1 @@
|
|||
\v 7 ಅವನ್ ನಾಕನ್ ಸುರುಳಿನೆ ಹುಯಿದಗ ನಾಕನ್ ಜೀವಿ ಅಂದು ಸದ್ದು ಕೆಳಿನಿ. \v 8 ಆಗ ನೋಡನ್ ಬೂದಿ ಬಣ್ಣದ ಕುದುರೆ ಕಾಣಿಸಿತು ಅದರ ಮೇಲೆ ಕುಳಿತವನ ಹೆಸರು ಸಾವು. ಅವನ ಹಿಂದಕ್ ನರಕ ಅಂಬಂವ ಬನ್ನ ಅವರಗ ಭೂಮಿ ಕಾಲ್ ಭಾಗಲ್ ಕತ್ತಿಯಿಂದ ಯಾನ ಇಲ್ಲದವನಿಂದ ಅಂಟುರಾಗ ಯಿಂದ ಕಾಡುಮೃಗ ಯಿಂದಕಲ್ ಕೊಲ್ಲಲು ಅಧಿಕಾರ ಕೊಟ್ಟಿತು.
|
|
@ -0,0 +1 @@
|
|||
\v 9 ಆತನು 5ನೇ ಸುರುಳಿನೆ ಹಿಯಿದಾಗ ದೈವನ ವಾಕ್ಯಯಿಂದಾಗಿ ತಂಗಹೇಳಿದ ಸಾಕ್ಷಿಯಿಂದ ಹತವಾದವರ ಆತ್ಮ , ಯಜ್ಞವೇಧಿಯಾ ಕೆಳಗಿರನೆ ಕಂಡಿ. \v 10 ಅವರ ಜೋತೆಗರನೆ ಶುದ್ದನ್ ನಿಜ ಆಗಿರುವ ಭೂಮಿಲ್ ಇರುವರ ನಂಗನೆ ಸಾಯಿಸದಾಗಾಗಿ ನಿಂಗ ಯಾಸ್ ಕಾಲವರಗ್ ನ್ಯಾಯತೀರಿಸದೆ ಶಿಕ್ಷೆ ಕೊಡದೆ ಇರುತ್ತಿದಿ..? ಅಂದು ದೊಡ್ಡ ಸದ್ದುಯಿಂದ ಕೂಗಿದರು. \v 11 ಅವರಲ್ ಒಬ್ಬನಾಗ್ ಒಂದೊಂದು ಬಾಳ್ ಬಟ್ಟನೆ ಕೊಟ್ಟತ್ ಇದಲ್ಲದೆ ನಿಂಗ ಹಾಂಗೆ ಸಾಯಲೇ ಬೇಕಾಗಿರ ನಿಂಗಜೋತೆಗಾರರ್ ಇಂದೆ ನಿಂಗ ಜೊತೇಲ್ ಕೆಲಸ ಮಾಡುವರು ಅಂಕಿ ಪೂರ್ತಿಅಗಕಂದು ಇನ್ನು ಸ್ವಲ್ಪ ಸಮೆ ತಳಾರಿಸಿಕೊಂಡು ಹೇಳಿನಿ.
|
|
@ -0,0 +1 @@
|
|||
\v 12 ಅಂವ ಆರನೇ ಸುರುಳಿನೆ ವಡಿಪಾದನೆ ಕಣ್ಣೀ ವಡದಾಗ ದೊಡ್ಡ ಭೂಕಂಪ ಬಂತು, ಸೂರ್ಯನ ಕರಿರಗ್ಗಲಕ ಕಪ್ಪಾತ್ ಪೂರ್ಣ ಚಂದ್ರನು ರಕ್ತ ರೀತಿ ಹಾತು. \v 13 ಅತ್ತಿಮರ ಬಿಸಗಾಳಿಯಿಂದ ಅಲ್ಲಾಡಿಸಿದಾಗ ತಂಗ ಕಾಯಿನೆ ಉದಿರಿಸಿದ ರೀತಿ ಮೂಡಲಿರ ಮಿನ್ನ ಭೂಮಿಗೂ ಬಿತ್ತು. \v 14 ಮೋಡದ ಸುರುಳಿ ರೀತಿ ಸುತ್ತಿ ಹೋಗಿ ಬಟ್ಟಿತು. ಯಲ್ಲ ಬಟ್ಟಾ ದ್ವೀಪ ತಂಗ ತಂಗ ಜ್ಯಾಗಯಿಂದ ವಾದದ್.
|
|
@ -0,0 +1 @@
|
|||
\v 15 ಇದಲ್ಲದೆ ಭೂಮಿಯಿಂದ ರಾಜಮಾರ್ ರಾಜರ ಸರಿಯಾದ ಆಳವರ್ ದೊಡ್ಡವರ್ ಪರಾಕ್ರಮ ಶಾಲಿಗಳು ಯಲ್ಲ ಕೆಲಸಮಾಡುವರು ಸ್ವತಂತ್ರರು ಬಟ್ಟ ವಳಗೆ ಬಂಡೆ ಸಂದಿಗ್ ಓಡೋಗಿ ತಂಗನೆ ಮರೆ ಮಾಡ್ಯೋಡು ಬಟ್ಟಗ್ ಬಂಡನೆ ನಂಗ ಮೇಲೆ ಬಾಳನ್. \v 16 ಸಿಂಹಾಸನ ಮೇಲೆ ಕುಳಿತ್ರವನ ಮೊಕಗ್ ಬಲಿಯಾದ ಕುರಿ ಆತನ ಕೊಪಾಗ್ ನಂಗನೆ ಮರೆಮಾಡಾನ್, ಅವರ ಕೋಪ ಕಾಣಸ ದೊಡ್ದ ಜಿನ ಬಂದಿದೆ. \v 17 ಅದರ ಮುಂದಕ್ ನಿಲ್ಲಲೆ ಯಾರ ಶಕ್ತಿ ಇರವರ್ಅಂದು ಹೇಳಿದರು.
|
|
@ -0,0 +1 @@
|
|||
\v 1 ಇದಾದ ಮೇಲೆ ನಾಕು ಮಂದಿ ದೈವ ದೂತರ್ ಭೂಮಿಲ್ ನಾಕು ಮೂಲೆಲು ನಿಂತೋಡು ಭೂಮಿ ಮೇಲೆ ಆಗಲಿ ಸುಮುದ್ರ ಮೇಲಾಗಲಿ ಯಾವ ಮರದ ಮೇಲಾಗಲಿ ಗಾಳಿಬೀಸಿದಾಗ ಭೂಮಿಲ್ ನಾಕು ಮೂಲೆಲ್ ಬಿಸೋಗಾಳಿನೆ ಇಡತ್ ರಾದನೆ ನಾ ನೋಡಿನಿ. \v 2 ಇದಲ್ಲದೆ ಇನ್ನೊಂದು ದೈವದೂತನ್ ಜೀವ ಇರ ದೈವ ಆದ ದೈವನ ಸುರಿಳಿನೆ ಹಾಡತೋಡ ಮೂಡಮೂಲೇಯಿಂದ ಹಾರೋಯಡು ಬರದನೆ ನೋಡಿನಿ ಅಂವ ಭೂಮಿನೆ ಸಮುದ್ರನೆ ಕಡಸಲೇ ಅಧಿಕಾರಿ ಹೊಂದಿ ಆ ಸಾಕು ಮುಂದಿ ದೈವ ದೂತರ್. \v 3 ನಂಗ ನಿಂಗ ದೈವ ದಾಸರಿಗ ಹಣೆ ಮೇಲೆ ಮುದ್ರೆ ಹಾಕಗಂಟ ಭೂಮಿಲಾಗಲಿ ಸಮುದ್ರಲಾಗಲಿ ಮರಗ ಆಗಲಿ ಕಡಸಬಡಅಂದ್ ದೊಡ್ಡ ಸದ್ದುಯಿಂದ ಕೂಗಿ ಹೇಳಿನ.
|
|
@ -0,0 +1 @@
|
|||
\v 4 ಮುದ್ರೆ ಹಾಕಿಸಾರವಾಗಿ ಅಂಕಿನೆ ಬಯಿಲಗ ಬಂದಾಗ ನಾ ಕೇಳಿನಿ ಇಸ್ರಾಯೇಲರ ಯಲ್ಲ ಜಾತಿಗ್ ಸೇರಿದವರು ಹಾಕಿಸೊಡರು. ಅವರ ಅಂಕಿ ಒಂದು ಲಕ್ಷ ನಾಲ್ವರು ನಾಕು ಸಾವುರ ಮಂದಿ. \v 5 ಯೂದನ ಜಾತಿದವರ್ ಮುದ್ರೆಹಾಕಿಸಿದವರಾರು ಹನ್ನೆರಡು ಸಾವಿರ, ರೂಬೇನರು ಜಾತಿದವರು ಹನ್ನೆರಡು ಸಾವಿರ, ಗಾಡನು ಜಾತಿದವರು ಹನ್ನೆರೆಡು ಸಾವಿರ. \v 6 ಅಶೇರನು ಜಾತಿದವರು ಹನ್ನೆರೆಡು ಸಾವಿರ, ನೆಪ್ತಲಿಮನ ಜಾತಿದವರು ಹನ್ನೆರೆಡು ಸಾವಿರ, ಮನಾಸ್ಸೆಯ ಜಾತಿದವರು ಹನ್ನೆರಡು ಸಾವಿರ,
|
|
@ -0,0 +1 @@
|
|||
\v 7 ಸಿಮೇಯೋನನ ಜಾತಿದವರು ಹನ್ನೆರಡು ಸಾವಿರ, ಲೇವಿನ ಜಾತಿದವರು ಹನ್ನೆರಡು ಸಾವಿರ, \v 8 ಜೆಬುಲೋನನ ಜಾತಿದವರು ಹನ್ನೆರಡು ಸಾವಿರ, ಯೇಸೇಫನ ಜಾತಿದವರು ಹನ್ನೆರಡು ಸಾವಿರ, ಬೆನ್ಯಾಮಿನನ ಜಾತಿದವರು ಹನ್ನೆರಡು ಸಾವಿರ ಮಂದಿ ಇದ್ದರು.
|
|
@ -0,0 +1 @@
|
|||
\v 9 ಇದೆಲ್ಲ ಆದ ಮೇಲೆ ಯಾರಿಂದ ಲೆಕ್ಕ ಹಾಕಲೇ ದೊಡ್ಡ ಗುಂಪು ಸಿಂಹಾಸನ ಮುಂದಕ್ ಬಲಿ ಆದ ಕುರಿ ಆದಾತನು ಮುಂದಕ್ ನಿಂದರದನೆ ನೋಡಿನಿ ಅವರ ಯೆಲ್ಲ ಜನಾಂಗ ಜಾತಿ ಪ್ರಜೆಗಳವರ ಯಲ್ಲ ಭಾಷೆನೆ ಆಡುವರ ಆಗಿಸಿನಿ, ಅವರ ಬಳೆ [ಬಟ್ಟನೆ ]ಹಾಕೊಂಡು ತಂಗ ಕೈಲಿ ಖರ್ಜೂರದ ಗರಿನೆ ಹಡತಿಸಿದರು. \v 10 ಅವರ ಸಿಂಹಾಸನ ಆಗಿರ ನಂಗ ದೈವಗ್ ಬಲಿ ಆದ ಕುರಿ ಅದವನ ನಂಗಾಗ್ ರಕ್ಷಣೆಯಾಗಲೇ ಸ್ತೋತ್ರ ಅಂದು ದೊಡ್ಡ ಸದ್ದುಯಿಂದ ಕೂಗಿದರು.
|
|
@ -0,0 +1 @@
|
|||
\v 11 ಆಗ ದೈವ ದೂತರೆಲ್ಲ ಸಿಂಹಾಸನ ದೊಡ್ಡವರ ನಾಕು ಜೀವಿ ಇವೆಲ್ಲ ನಿಂದಿಸಿದರ್ ಅವರ್ ಸಿಂಹಾಸನ ಮುಂದಕ್ ಅದ್ದಬಿದ್ದ್. \v 12 ಅಮೆನ್ ಸ್ತೋತ್ರವು ಪ್ರಭಾವವು ಬಡ್ಡಿ ಇರವರ ಕ್ರತಜ್ಞಾತಾಸ್ತುತಿಯು, ಮಾನವು, ಬಲವು, ಶಕ್ತಿಯೂ, ನಂಗ ದೈವಗ್ ಯಾವಾಗಲು ಇರವನಾಗಿ ಇರಲಿ ಅಮೆನ್. ಅಂದು ಹೇಳಿ ದೈವನೆ ಸ್ತುತಿಸಿದರು.
|
|
@ -0,0 +1 @@
|
|||
\v 13 ಅದನೆ ನೋಡಿ ದೊಡ್ಡವರು ಒಬ್ಬನೇ ಬಳೆ ಬಟ್ಟನೆ ಹಾಕಿದವರಾಗಿ ಇವರ ಯಾರಾ..? ಎಲ್ಲಿಂದ ಬಂದರು ಅಂದು ನನ್ನೇ ಕಾಳಲೆ ಅಯ್ಯಾ ನಿನೇಗೊತ್ತು ಅಂದೇನು. \v 14 ಅವನ ನನಗ ಇವರ ಆ ದೊಡ್ಡ ಕಷ್ಟನೆ ಅನುಭವಿಸಿಬಂದರು, ಬಲಿ ಆದಂವರತ್ತಲ್ ತಂಗ ಬಟ್ಟನೆ ತೊಳೆದು ಶುದ್ದಮಾಡಿದ್ದೆರೆ.
|
|
@ -0,0 +1 @@
|
|||
\v 15 ಈ [ಕಾರಣಯಿಂದ ] ಅವರ ದೈವ ಸಿಂಹಾಸನ ಮುಂದಕ್ ಇದ್ದೋಡು ಆತನ ಸಭೆಲ್ ವತ್ತಾರೆ ಸಂಜೆ ಆತನ ಕೆಲಸ ಮಾಡಿಕೊಂಡು ಇದ್ದರೆ ಸಿಂಹಾಸನ ಕುಳಿತವರಾವನಾಗಿ ಮನೆ ರೀತಿ ಅವರನೇ ಸುತ್ತವ. \v 16 ಇನ್ನು ಮೇಲೆ ಅವರಗ ಹಸಿವುಕಾಣಿ, ದಣಿವು ಕಾಣಿ ಅವರಗ ಬಿಸಿಲ ಆದಲೇ ಯಾವ ನೀರಾದರ್ ಊಹೆದಿಲ್ಲೇ. \v 17 ಸಿಂಹಾಸನ ನಡುಕಲಿರ ಬಲಿಆದತನ ಅವರಗ ಕುರುಬರ ರೀತಿ ಜೀವ ಜಲದ ಒರತೆ ಬಳಿಗೆ ನಡಿಸುತಿನಿ. ದೈವ ಅವರ ಕಣ್ಣಿರನೆತ್ವದತೇನೆಅಂದುಹೇಳಿದ.
|
|
@ -0,0 +1 @@
|
|||
\v 1 ಆತನು ಏಳನೇ ಮುದ್ರನೆ ಪಡೆದಾಗ ಸುಮಾರು ಅರ್ದಗಂಟೆ ಗಂಟ ಸ್ವರ್ಗಲ್ ಯನು ಮಾತಡಿತಿಲ್ಲೇ. \v 2 ಆಗ ದೈವ ಸನ್ನಿದಿಲಿ ನಿಂದರಾ ಏಳು ಮಂದಿ ದೈವ ದೂತರನೆ ನೋಡಿನ ಅವರಗ ಏಳುಕೊಳಲು ಕೊಟ್ಟಿತು.
|
|
@ -0,0 +1 @@
|
|||
\v 3 ಆ ಮೇಲೆ ಇನ್ನೊಬ್ಬ ದೈವ ದೂತರ್ ಒಂದು ಬಲಿಪೀಠದ ಬಾಳಿಲ್ ನಿಂದ್ಯೋಣ ಅವನ ಕೈಲಿ ಚಿನ್ನದ ಧೂಪದಾರತಿ ಇತ್ತು ಸಿಂಹಾಸನ ಮುಂದಕ್ಕೂ ಚಿನ್ನದ ದೂಪ ಪೀಠದ ಮೇಲೆ ದೈವ ಜನರಾಗ ಪ್ರಾರ್ಥನೆಗಳ ಜೊತೇಲ್ ದೂಪ ಕೊಟ್ಟಿಸಿಟ್ಟು. \v 4 ಯಾಗ ದೂಪದ ಹೊಗೆಲ್ ದೈವ ದೂತನ ಕೈವಳಗಿಂದ ಹೋಗಿ ದೈವ ಜನ ಪ್ರಾರ್ಥನೆ ಒಂದಿಗೆ ಕೂಡಿ ದೈವನ ಮನೆಗ್ ವಾದರ್, \v 5 ತರುವಾಯ ಆ ದೈವ ದೂತನು ದೂಪದ ಹರತಿನೆ ಎತ್ತಿಕೊಂಡು ಬಲಿ ಪೀಠದ ಮೇಲೆ ಯಿಂದ ಕಂಡಯಿಂದ ತುಂಬಿದಭೂಮಿಗೆ ಇಟ್ಟು ಬುಟ್ಟು ಆಗ ಗುಡುಗು ವಾಣಿ ಮಿಂಚು ಭೂಕಂಪ ಆಯಿತು.
|
|
@ -0,0 +1 @@
|
|||
\v 6 ಏಳು ಕೊಳಲುಗಳು ಏಳು ಮಂದಿ ದೈವ ದೂತರ ಕೊಳಲೂದುಕ್ಕೆ ಆಯಿತು. \v 7 ಮೊದಲಿನ ದೈವ ದೂತರ ಕೊಳಲನೆ ಉದಿಸಿದಾಗ ರಕ್ತಲ್ ಕಲಸಿದ ಆನೆಕಲ್ಲು ಮಳೆ ಬಿಮ್ಕೆ ಭೂಮಿಗೆ ಸುರ್ ದತ್. ಭೂಮಿ ಒಳಗೆ ಮೂರಲ್ ಒಂದು ಭಾಗ ಸುತ್ತು ಹೋತು ಹಸರ್ ಹುಲ್ಲೆಲೆಲ್ಲ ಬೆಂದು ಹೋತು.
|
|
@ -0,0 +1 @@
|
|||
\v 8 ೇ ದೈವ ದೂತನು ಕೊಳಲನೆ ಊದಿಸಿದಾಗ ಬೆಂಕಿಹತ್ತಿ ಇಡಿ ಪಮಾದ್ರಿ ದೊಡ್ಡ ಬೆಟ್ಟ ಮಾದ್ರಿ ಇದ್ದೆದೆ ಒಂದು ವಸ್ತು ಸಮುದ್ರಲ್ ಹಾಕಿದದ್ ಆಗ ನೀರೊಳಗೆ ಮೂರಲ್ಲಿ ಒಂದು ಭಾಗ ರಕ್ತ ಆತ್. \v 9 ಸಮುದ್ರ ಜೀವಿ ಮೂರಲ್ ಒಂದು ಭಾಗ ಸತ್ತು ಹೋತು, ಹಡಗು ಒಳಗೆ ಮೂರಲ್ ಒಂದು ಭಾಗ ನಾಶ ಆತ್,
|
|
@ -0,0 +1 @@
|
|||
\v 10 ಮೂರನೇ ಸಿವ ದೂತನ್ ಮಿನ್ನ ಮೊಡಯಿಂದ ಬುತ್ತು ಅದ್ ನದಿವಳಗೆ ಮೂರಲ್ ಒಂದು ಭಾಗದ ಮೇಲೆಲ್ ಒರತೆ ಮೇಲೆ ಬುತ್ತು. \v 11 ಆ ಮಿನ್ನಾಗ್ ಮಾಚಿ ಪತ್ರ ಅಂದು ಯೆಸರ್ ನೀರೊಳಗೆ ಮೂರಲ್ ಒಂದು ಭಾಗ ಮಾಚಿಪತ್ರಲಕ್ಕೆ ಕಹಿಯತು. ಆ ನಿರು ವಿಷ ಆದಯಿಂದ ಮೈಸರಲ್ ಜಾಸ್ತಿ ಮಂದಿ ಸತ್ತರು.
|
|
@ -0,0 +1 @@
|
|||
\v 12 ನಾಕನೇ ದೈವ ದೂತರು ಕೊಳಲನೆ ಊದಿದಾಗ ಸೂರ್ಯ, ಚಂದ್ರ, ಮಿನ್ನ ವಳಗೆ ಮೂರಲ್ ಒಂದು ಭಾಗ ಆದಾಗ ಗೌವು ಆತು ಅದನಿಂದ ಅಗಲಾಲ್ ಮೂರಲ್ ಒಂದು ಭಾಗ ಒಣಕಿಲ್ಲದೆ ಇತ್ತು ಗೌವಾಹಂಗೆ ಆತ್.
|
|
@ -0,0 +1 @@
|
|||
\v 13 ಅಗಾ ನಾ ನೋಡಿದಾಗ ನೋಡನ್ ಒಂದು ಗರುಡ ಹಕ್ಕಿ ಆಕಾಶದಲ್ಲಿ ಹಾರಡುತಿತ್ತು. ಅದು ಅಯ್ಯೋ, ಅಯ್ಯೋ, ಅಯ್ಯೋ, ಊದಬೇಕಾದ ಮೂವರು ದೈವದೂತರು ಮಿಕ್ಕಾದ ಕೊಳಲಿನ ಸದ್ದನೆ ಉಂಟಾದಾಗ ಭೂಮಿಲಿರವರಾಗ ಎಂತ ಕಷ್ಟ ಉಂಟಾತೆದಂದು ದೊಡ್ಡ ಸದ್ದುಯಿಂದ ಹೇಳದನೆ ಕೇಳೀನಿ.
|
|
@ -0,0 +1 @@
|
|||
\v 1 ಐದನೇ ದೈವ ದೂತನ ಕೊಳಲನೆ ಊದಿದಾಗ ಮೊಡಯಿಂದ ಭೂಮಿಗೆ ಬಿದ್ದ ಒಂದು ಮಿನ್ನ ನೋಡಿದೆನು ಅವನಾಗ ನರಕಲೋಕಾಗ್ ವಾಗಲೇ ಕೂಪದ ಬೀಗದ ಕೈ ಕೊಟ್ಟಿತು. \v 2 ಅವನ ನರಕಲೋಕದ ಕೊಪನೆ ತೆಗಪಲೇ ಕೂಪದ ಮೇಲೆ ಹೊತ್, ಕೂಪಯಿಂದ ಬಂದ ಹೋಗೆ ದೊಡ್ಡ ಕುಲುಮೆಯ ಹೋಗೆ ರೀತಿ ಮೇಲೆ ಹೋತು ಕೂಪದ ಹೊಗೆಯಿಂದ ಸೂರ್ಯ ಮೋಡ ಕತ್ತಲಾಯಿತು.
|
|
@ -0,0 +1 @@
|
|||
\v 3 ಹೊಗೆ ವಳಗೆಯಿಂದ ಮಿಡಿತೇನೆ ಭೂಮಿ ಮೇಲೆ ದಾಟಿಬಂತು ಭೂಮಿಲಿರ ಚೇಳುಗಳು ಬುದ್ದಿ ಇರುವ ರೀತಿ ಅವೆಗ್ ಬುದ್ದಿ ಕೊಟ್ತಿಸಿತು. \v 4 ಭೂಮಿ ಮೇಲಿರ ಹುಲ್ಲಾಗಲಿ ಯಾವ ಕಾಯಿಯಾಗಲಿ ಮರವಾಗಲಿ ಕೆಡಿಸದೆ ಹಣೆಯ ಮೇಲೆ ದೈವ ಗುರುತು ಇಲ್ಲದವರಾಗಿ ಮನುಷ್ಯರನೆ ಮಾತ್ರ ಕಂಡು ಸಕಂದ್ ಅವೆಗ್ ಅಪ್ಪಣೆ ಆತು.
|
|
@ -0,0 +1 @@
|
|||
\v 5 ಅವರನೇ ಸಾಯಿಸದೇ ಐದು ತಿಂಗಯಿಂದ ಪಿಡಿಸಲೇ ಅಪ್ಪಣೆ ಆತು. ಅವರಗ ಉಂಟಾದ ಪೀಡೆಸೀಳ್ ಮೈಸನೆ ಹುಯಲೆ ಉಂಟು ಮಾಡ ಪಿಶಾಚಿನೆ ಸರಿಆತು. \v 6 ಆಕಲಾಲ್ ಮೈಸರು ಮರಣನೆ ಬಾವಿಸಿತೆರೆ ಅಂದಲೇ ಅದ್ ಸಾಯಕಂದು ಬ್ಯಾಡವರ ಅಂದಲೇ ಸಾವು ಅವರ ಬಳಿಯಿಂದ ಓಡಿಹೋತು.
|
|
@ -0,0 +1 @@
|
|||
\v 7 ಆಕುನ್ನಿನ ರೂಪನೆ ಯುದ್ದಗ್ ಸನ್ನದುವಾಗಿರ ಕುದುರೆ ರೂಪಲಕ ಇತ್ತು ಅಮೇಲ್ ತಲೆ ಮೇಲೆ ಚಿನ್ನದ ಕಿರೀಟಲಕ ಯಾನೋ ಇತ್ತು ಅವೆ ಮೊಖ ಮೈಸರ ಮುಖತರ ಇತ್ತು. \v 8 ಹೆಂಗಸರ ಕೂದಲು ರೀತಿ ಅವೆಗ್ ಇತ್ತು ಅವೆಹಲ್ಲ ಸಿಂಹಲಕ ಅವೆಗ್ ಉಕ್ಕಿನ ಕವಚಾ ರೀತಿ ಇತ್ತು. \v 9 ಅದರ ರೆಕ್ಕೆ ಸದ್ದು ಯುದ್ದಗ್ ವಾಡ ರಥಶ್ವಾಗಳ ಸದ್ದು ಹಂಗೆ ಇತ್ತು.
|
|
@ -0,0 +1 @@
|
|||
\v 10 ಸೇಳರೀತಿಇರ ಅವಗ್ ಬಾಲ್ ಕೊಂಡಿ ಇತ್ತು ಮನುಷ್ಯರನೆ ಐದು ತಿಂಗಗಂಟ ಪೀಡಸ ಶಕ್ತಿ ಅವೆಗ್ ಬಲಲೇವೆ ಇರತದೆ. \v 11 ಅಧೋ ಲೋಕದ ಅಧಿಕಾರಿ ಆದ ದೂತನು ಅವೆನೆಆಳ ಅರಸನೇ ಅವನಾಗ್ ಇಬ್ರಿಯ ಭಾಷೆಲ್ \v 12 ಅಪೂಲ್ಲುವೂನೆಂತಲೂ ಯೆಸರಇದ್ದ ಇರಡು ವಿವತ್ತು ಬರಾಕ್.
|
|
@ -0,0 +1 @@
|
|||
\v 13 ಆರನೇಯ ದೈವ ದೂತನ್ ಕೊಳಲು ಉದಿದಾಗ ದೈವ ತಣಲ್ ಇರ ಚಿನ್ನದ ವೇದಿಕೆ ಕೊಂಬುಯಿಂದಒಂದೇ ಸದ್ದನೆ ಕೇಳಿನ. \v 14 ಆದ ಕೊಳಲನೆ ಹಡತದಾಗ ಆರನೆಯ ದೈವ ದೂತನ್ ಯುಫ್ರೇಟಿಸ್ ಅಂಬ ದೊಡ್ಡ ನದಿಯ ಬಾಳಿಲ್ ಕಟ್ಟಿರ ನಾಕು ಮಂದಿ ದೈವ ದೂತರನೆ ಬಿಟ್ಟುಬಿಡು ಅಂದ ಹೇಳಿತು. \v 15 ಆಗ ಮನುಷ್ಯರೊಳಗೆ ಮೂರಲ್ ಒಂದು ಭಾಗ ಜನರನೆ ಸಹಿಸಲೇ ಬೇಕಾಗಿ ಅದೇ ವರುಷ ಅದೇ ತಿಂಗ ಜಿನ ಸಮಯಗ್ ಸಿದ್ದ ಆಗಿರ ಆ ನಾಕು ,ಮಂದಿ ದೈವ ದೂತರನೆ ಬಿಟ್ಟುಬಿಟ್ಟರು.
|
|
@ -0,0 +1 @@
|
|||
\v 16 ಕುದುರೆ ದಂಡಿನ ಸಂಖ್ಯೆ ಇಪ್ಪತ್ತು ಕೋಟಿ ಅಂದ್ ನನಗ ಕೇಳಿಸಿತು, \v 17 ನಾ ಕನಸಲ್ ಕಂಡ ಕುಸುರೆ ಇಂದೇ ಸವಾರರ ವಿವರಣೆ ಯಾಗಂದಲೇ ಸವಾರರ ಕವಚ ಬಣ್ಣ ಬಿಂಕೆ, ಹೊಗೆ, ಗಂಧಕ , ಇದರ ಬಣ್ಣ ಹಾಂಗಿತ್ತು.ಕುದುರೆನ ತಲೆ ಸಿಂಹದ ತಲೆ ರೀತಿ ಇತ್ತು. ಅವಲ್ಲ ಬಾಯಿಂದ ಬೆಂಕಿ, ಹೊಗೆ, ಗಂಧಕ, ಇವೇ ಹೊರಡುತಿತ್ತು.
|
|
@ -0,0 +1 @@
|
|||
\v 18 ಅವೆಲ ಬಾಯಿಂದ [ಬಂದ] ಅಬಿಂಕೆ ಹೊಗೆ, ಗಂಧಕ , ಅಂಬ ಮೂರ್ ಕಷ್ಟ ಮನುಷ್ಯರ ಮೂರನೇ ಭಾಗ ಆತು. \v 19 ಆ ಕುದುರೆ ಶಕ್ತಿಲ್ ಅವೇ ಬಾಯಿಲ್ ಬಾಲ ಇತ್ತು, ಅವೇ ಬಾಲ ತಲೆಲಕ ಹಾವುಲಕ ಇತು ಅವೆಯಿಂದ ಕೇಡ್ ಉಂಟಾತ್ತದೆ.
|
|
@ -0,0 +1 @@
|
|||
\v 20 ಕಷ್ಟಯಿಂದ ಸಾಯದೆ ಉಳಿದ ಜನ ತಾವೇ ಮಾಡಿಕೊಂಡ ವಿಗ್ರಹನೆ ಬುಟ್ಟು ದೈವ ಕಡೆಗ ತಿರುಗಿತಿಲ್ಲೇ ಅವರ ದೈವ ಪೂಜೆನೆ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ, ಇವೆ ಮುಂತಾದವುಗಳಿಂದ ಮಾಡಿ ನೋಡದೆ ಕಾಳದೆ ನಡೆದೆ ಇರಾ ವಿಗ್ರಹ ಪೂಜನೆ ಬುಟ್ಟುತ್ತಿಲ್ಲೇ. \v 21 ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ, ಇದರೊಳಗೆ ಒಂದೊನೆ ಬುಟ್ಟು ಮಾನಸಂತರ ಮಾಡಿತಿಲ್ಲೇ.
|
|
@ -0,0 +1 @@
|
|||
\v 1 ತರುವಾಯ ಬಲಿಷ್ಟವಾದ ಇನ್ನೊಬ್ಬ ದೈವ ಮನುಸ್ಯ ಪರಲೋಕಲ ಹಳಾದ್ ಬರದನೆ ನೋಡಿದೆನ್ ಅಂವ ಮೇಘನೆ ಅಕ್ಯೋಡಿದ್ದ ಅಂವನ ತಲೆಮೇಲೆ ಮುಗಿಲ್ ಬಿಲ್ ಇತ್ತು. \v 2 ಅಂವನ ಕಾಲ್ ಬೆಂಕೆಲಕ ಇತ್ತು. ಅಂವನ ಕೈಲ್ ಬಿಚ್ಚಿದ ಒಂದು ಸಣ್ಣ ಸುರುಳಿನೆ ಇತ್ತು ಅಂವ ಬಲಕಾಲನೆ ಸಮುದ್ರಮೇಲೆ ಅದಕಾಲನೆ ಭೂಮಿಮೇಲೆ ಇತ್ತು.
|
|
@ -0,0 +1 @@
|
|||
\v 3 ಸಿಂಹಗರ್ಘಿಸಿ ಪ್ರಕಾರ ದೊಡ್ಡ ಸದ್ದುಯಿಂದ ಕೂಗಿನ. \v 4 ಕರಗದ ಯೇಳು ಗುಡಗ್ ಒಂದೊಂದಾಗಿ ಸದ್ದು ಕೊಟ್ಟತ್ ಆ ಯೇಳು ಗುಡಗ ಹೇಳಿದಾಗ ನಾ ಬರಕಂದಿದ್ದ ಅಂದಲೇ ಆ ಯೇಳು ಗುಡಗ್ ಹೇಳಿದದ್ನೆ ನೀ ಬರೆದೆ ಮುಚ್ಚುಡಡ ಅಂದು ಹಾಳ ಆಕಾಶವಾಣಿಲ್ ಕೇಳಿನಿ.
|
|
@ -0,0 +1 @@
|
|||
\v 5 ಪುನಃ ಸಮುದ್ರ ಮೇಲೇನೆ ಭೂಮಿ ಮೇಲೇನೆ ನಿದ್ರಂವ ಆಗಿ ನನ್ನಾಗ್ ಕಾಣಿಸಿದ ದೇವ ದೂತನ್ ತನ್ನ ಬಲಕೈನೆ ಪರಲೋಕಕಡೆಗ ಎತ್ತಿ. \v 6 ಪರಲೋಕನೆ ಅದಲಿರ ಸಮಸ್ತನೆ ಅದಲಿರ ಲೋಕಾನೆ ಸಮುದ್ರಲ್ ಅದಲಿರ ಲೋಕಾನೆ ಉಂಟುಮಾಡಿದ . \v 7 ಜೀವ ಆಗಿರ ಮೇಲೆ ಆಣೆ ಹಟ್ಟ ಇನ್ ಸಾವಕಾಶವಿರದಿಲ್ಲೇ ಏಳನೇ ದೈವ ದೂತನ ಸದ್ದು ಮಾಡಜಿನಲ್ ಅಂದಲೇ ಅವಾಗ ಕೊಳಲು ಉಸಿರು ಸಮೆಲ್ ದೈವ ಇಲ್ಲಿ ಗಂಟ ಮುಚ್ಚಿಹಟ್ಟಿದ್ದುಸಂಕಲ್ಪನೆ ತನ್ನ ದಾಸರಾದ ಪ್ರವಾದಿನೆ ಶುಭಾವರ್ತಮಾನವಾಗಿ ತಳಸಿದ ಪ್ರಕಾರ ನೆರವೇರಿಸಿ ತೆನೆ ಅಂದ್ ಹೇಳಿನ.
|
|
@ -0,0 +1 @@
|
|||
\v 8 ಪುನಃ ಪರಲೋಕಯಿಂದ ನನ್ನಾಗ್ ಕಳಿಸಿದ ಸದ್ದನೆ ತಿರುಗಿ ನನ್ನ ಜೊತೆ ಮಾತಾಡಿ ನೀ ಹೋಗಿ ಸಮುದ್ರ ಮೇಲೆ ಭೂಮಿ ಮೇಲೇ ನಿಂದ್ರ ದೂತನ ಕೈಲಿರ ಆ ಬಿಚ್ಚಿದ ಸುರುಳಿನೆ ಎತ್ತ್ಯೋ ಅಂದು ಹೇಳಿತು. \v 9 ನಾ ದೂತನ ತಣಗ ಹೋಗಿ ಆ ಸಣ್ಣ ಸುರುಳಿನೆ ನನಗ ಕೊಡು ಅಂದು ಕಾಳಗ ಅಂವ ನನಗ ನೀನ್ ಇದನ್ನೇ ಎತ್ತಿಕೊಂಡ್ ತಿಂದುಬಿಡು ಇದು ನಿನ್ನ ವಟ್ಟನೆ ಕಂಯ ಆಗಿ ಮಾಡಿತೆದೆ
|
|
@ -0,0 +1 @@
|
|||
\v 10 ಆಗ ನಾ ಸಣ್ಣ ಸರುಳಿನೆ ಆ ದೂತನ ಕೈಯಿಂದ ಎತ್ತಿಕೊಂಡು ತಿಂದ್ ಬಟ್ತಿ ಅದ ನನ್ನ ಬಾಯಿಲ್ ಜೇನ ಲಕಸಿಹಿ ಆಯಿತು, ಅದನ್ನೇ ತಿಂದ ಮೇಲೆ ನನ್ನ ವಟ್ಟನೆ ಕಂಯ ಆತು. \v 11 ಇಂದೇ ಇನ್ನು ನೀ [ಯಲ್ಲ ಆಗಿರ] ಪ್ರಜೆ ಜನ ಭಾಷೆ ರಾಜ ಇವರ ಸುದ್ದಿಲ್ ಪ್ರವಾದನೆ ಹೇಳಕೆಂದು ನನಗ ತಿಳಿದಿತ್ತು.
|
|
@ -0,0 +1 @@
|
|||
\v 1 [ದಂಡಲಕ] ಒಂದು ಅಳತೆ ಕಟ್ಟಿ ನನ್ನ ಕೈಗೆ ಕೊಡಲೇ ಆತ ಇಂದೇ ಒಂದು ಸದ್ದು ಅತು ಅದು ನನಗ ಹೇಳಿದರು ಯಾನಂದಲೇ ನೀ ಎದ್ದಿ ದೈವ ಮನೇನೆ ಬಲಿಕೊಡದನೇ ಅಳತೆಮಾಡಿ ಮನೆಲ್. \v 2 ಆರಾಧನೆ ಮಾಡಿದವನೇ ಲೆಕ್ಕ ಹಾಕಿಕ್ಕೊಂಡು ಅಂಗಳನೆ ಅಳತೆ ಬಿಟ್ಟು ಬಿಡು ಅದು ಅನ್ಯ ಜನರಾಗ ಬಿಟ್ಟದು, ಅವರ ವಳ್ಳೆ ಊರನೆ ನಲವತ್ತೆರಡು ತಿಂಗ ಮಟ್ಟಿ ಆಡಿದರು.
|
|
@ -0,0 +1 @@
|
|||
\v 3 ನನ್ನ ಇಬ್ಬರ ಸಾಕ್ಷಿಗಾರರ್ ಗೋಣಿ ತಟ್ಟನೆ ಒದ್ದಿಕೊಂಡು ಸಾವಿರದ ಇನ್ನೂರು ಅರವತ್ತು ಜಿನಗಂಟ \v 4 ಪ್ರವಾಧಿಲಕ ಮಾಡುತ್ತೀನಿ ನೆಲದ ಯಜಮಾನ ಮುಂದಕ್ ನಿಂದಿಸಿದ ಎರಡ ಅಣ್ಣೆಮರಯಲ್ಲ ಎರಡ \v 5 ದೀಪಕಂಬ ಇವರೇ ಇವರಗ ಯನಂದಲೇ ಕೇಡು ಉಂಟು ಮಾಡಕ್ ಅಂದಸದಲೇ ಇವರ ಬಾಯಿ ವಳಗಿಂದ ಬೆಂಕಿ ಬಂದು ಇವರ ಶತ್ರುನೆ ದೈಹಿಸಿ ಬಿಟ್ಟಿತು, ಇವರಗ ಯನಂದಲೇ ಕೇಡನೆ ಉಡಸಕ ಅಂದು ಸದಲೇ ಅವರಗ್ ಆ ರೀತಿ ಆಗಿ,
|
|
@ -0,0 +1 @@
|
|||
\v 6 ಕೊಲೆ ಅಗಕ್ ಅವರ ಅಳಜಿನ ಮಳೆ ಬಳದೆ ಮೊಡನೆ ಮುಚ್ಚಾ ಅಧಿಕಾರ ಇವರಗ ಇದ್ದದೆ ಇದಲ್ಲದೆ ಇವರಗ ಇಷ್ಟ ಬಂದಾಗೆಲ್ಲ ನೀರ್ ರತ್ತ ಆಗಲಕ ಮಾಡಿದ ಎಲ್ಲಾ ಕಷ್ಟಯಿಂದ ನೆಲನೆ ಪಿಡಿಸುವ ಅಧಿಕಾರ ಇತ್ತು. \v 7 ಇವರ ತಂಗ ಸಾಕ್ಷಿನೆ ಹೇಳಿ ಮುಗಿಸಿದ ನಂತರ ಆ ಲೋಕಯಿಂದ ಬಂದ ಪ್ರಾಣಿ ಇವರ ಮೇಲೆ ಜಗಳ ,
|
|
@ -0,0 +1 @@
|
|||
\v 8 ಆದಿ ಇವರನೆ ಗೆದ್ದು ಕೊಂದು ಆ ಸಾಕ್ಷಿ ಯಣ ದೊಡ್ಡ ಊರ್ ಬೀದಿಲ್ ಬಿದ್ದಿರುವುದು. ಆ ಊರಾಗ ಇತ್ತು ಇವರ ಯಜಮಾನ ಸಹ ಅಲ್ಲಿನ ಶಿಲುಬೆಗೆ \v 9 ಹಾಕಲ್ಪಟ್ಟಿತು, ಯೆಲ್ಲ ಪ್ರಜೆ, ಕುಲ, ಭಾಷೆ, ಜನಾಗ್ ಸೇರಿದಂತೆ ಈ ಸಾಕ್ಷಿನಯಣನೆ ಮೂರುವರೆ ಜಿನಗಂತ ನೋಡುತ್ತಾ ಇರುವರು.
|
|
@ -0,0 +1 @@
|
|||
\v 10 ಅದನ್ನ ಸಮಾದಿಲಿ ಇರುಸುವುದಿಲ್ಲ, ಈ ಇಬ್ಬರು ಪ್ರವಾದಿ ಭೂಮಿಲ್ ಇರವರನೆ ಪೀಡಿಸಿದಕ್ಕೆ ಇವರ ಸತ್ತದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರನೆ \v 11 ಕಳಿಸಿತ್ತಾರೆ, ಮೂರುವರೆ ಜೀನ ಆದ ಮೇಲೆ ದೈವ ಇಂದ ಜೀವಾ ಆತ್ಮ ಬಂದು ಆ ಹೆಣಲ ವಾಗಲೆ ಅದ್ ಕಾಲೂರಿ ನಿಂತವು, \v 12 ಅದನ್ನ ನೋಡಿದವರಿಗೆ ದೊಡ್ಡ ಭಯ ಉಂಟಾಯಿತು, ಆಗ ಅವರಗ್ ಇಲ್ಲಿ ಮೇಲಕ ಬಾ ಅಂದು ಮೋಡ ಇಂದ ದೊಡ್ಡ ದೂತ ಹೇಳಿತ್ , ಅದನೆ ಅವರ್ ಕೇಳಿ ಮೋಡ ವಿಮಾನಲ್ ಪರಲೋಕಾಗ್ ಅತ್ತಿ ಹೋದರ್,
|
|
@ -0,0 +1 @@
|
|||
\v 13 ಅವರ ಶತ್ರುನೆ ಅವರ ನೋಡಿದ್ದರಿಂದ, ಅದೇ ಗಳಿಗೆಲ್ ದೊಡ್ಡ ಭೂಕಂಪ ಉಂಟಾಗಿ ಆ ಉರಲಿರ ಹತ್ತೆಲ್ ಒಂದು ಬಿದ್ದು ಹೋತು, ಆ ಭೂಕಂಪ ಇಂದ \v 14 ಏಳು ಸಾವಿರ ಜನ ಸತ್ತು ಹೋದರು, ಉಳಿದವರು ಭಯಪಟ್ಟು ಸ್ವರ್ಗದ ದೈವನೆ ಕೊಂಡಾಡಿದರು,
|
|
@ -0,0 +1 @@
|
|||
\v 15 ಏಳನೇ ದೈವ ದೂತರ್ ಕೊಳಲನೆ ಉರಿಸಿ ಆಸ ಸ್ವರ್ಗಲ್ ದೊಡ್ಡ ಸದ್ದು ಆಗಿ ಲೋಕದ ರಾಜ್ಯಾಧಿಕಾರ ನಂಗ ದೈವಗ್ ಅಂವ ಅಭಿಷೇಕದವನಾಗ್ ಉಂಟಾತ್, ಅಂವ ಯಾಗಲ್,
|
|
@ -0,0 +1 @@
|
|||
\v 16 ರಾಜ್ಯನೆ ಆಳಿತೇನೆ ಅಂದ್ ಹೇಳಿತು, ದೈವ ಸಮಕ್ಷಮಲ್ ತಂಗ ಸಿಂಹಾಸನ ಮೇಲೆ ಕುಳಿತಿರುವ ಇಪ್ಪತ್ತ ನಾಲ್ಕು ಜನ ದೊಡ್ದವರ್ ಅಂವನಾಗ್, \v 17 ಅಡ್ಡಬಿದ್ದು ದೈವ ಸರ್ವಶಕ್ತ ನಾದ ದೈವೇ ಜೀವ ಇರಂಗ ನಿ ನಿನ್ನ ದೊಡ್ಡ ಅಧಿಕಾರಿನೆ ವಹಿಸಿಕೊಂಡು ಅದ್ದರಿಂದ ನಿನಗ ಕೃತಜ್ಞತಾಸ್ತುತಿ ಸಲ್ಲಿಸುವೆ.
|
|
@ -0,0 +1 @@
|
|||
\v 18 ಆನರ್ ಕೊಪಮಾಡಿಕೊಂದವು, ನಿನ್ನ ಕೋಪ ಜಾಸ್ತಿ ಆತು, ಸತ್ತವರು ತೀರ್ಪುವಂದ ಸಮೇಲ್ ಬಂದ್ದದನೆ ನಿ ನಿನ್ನ ದಾಸರಾದ ಪ್ರವಾದಿಗ್ ದೈವ ಜನಾಗ್ ನಿನ್ನ ನಾಮಗ್ ಭಯ ಪಡ ದೊಡ್ಡವರಾಗ್, ಸಣ್ಣವರಗ್ ಪ್ರತಿಫಲನೆ ಕೊಟ್ಟು ಲೋಕನಾಶಕರನೆ ನಾಶಮಾಡ್ ಅಂದ ಅಂವನೆ ಆರಾಧಿಸಿದರು.
|
|
@ -0,0 +1 @@
|
|||
\v 19 ಆಗ ಸ್ವರ್ಗಲಿರ ದೈವ ಮನೆ ಬಾಗಿಲು ತೆಗಿತು, ಆತನ ಮನೆಲ್ ಅವನ ಒಡಂಬಡಿಕೆ ಮಂಜೂಷಕಂಡಿತು, ಇದಲ್ಲದೆ ಮಿಂಚು, ವಾಣಿ, ಗುಡುಗು, ಭೂಕಂಪ ದೊಡ್ಡ ಆನೆಕಲ್ಲು ಮಳೆ ಉಂಟಾತು.
|
|
@ -0,0 +1 @@
|
|||
\v 1 ಪರಲೋಕಲ್ ಒಂದು ದಾದಾ ಲಕ್ಷಣವು ಕಾಣಿಸಿತು ಅದು ಯನಂದಲೇ ಸೂರ್ಯನೇ ಹಾಕೊಡಿದ್ದ ಒಬ್ಬ ಹೆಂಗಸು ಆವಾ ಕಾಲುಕೆಳಗೆ ಚಂದ್ರ ಇದ್ದ ಆವಾ ತಲೆಮೇಲೆ ಹನ್ನೆರಡು ಮಿನ್ನ ಇರ ಒಂದು ಕಿರೀಟ ಇತ್ತು. \v 2 ಆವಾ ಬಸುರಿ ಆಗಿದ್ದ ನೋವುಲ್ ಕಷ್ಟಪಟ್ಟು ಕೂಗಿದ.
|
|
@ -0,0 +1 @@
|
|||
\v 3 ಪರಲೋಕಲ್ ಪುನಃ ಲಕ್ಷಣವು ಕಾಣಿಸಿತು ಅದು ಯಾನಂದಲೇ ಕೆಂಪಾಗಿ ದೊಡ್ದ ಹಾವಿನ ಅಂಗೆ ಏಳು ತಲೆ ಹತ್ತು ಕೊಂಬು ಇತ್ತು, ಅಂದಲೇ ತಲೆ ಮೇಲೆ ಏಳು ಮುಕುಟ ಇತ್ತು. \v 4 ಅಂದಲೇ ಬಾಲು ದೊಡ್ಡವರಲ್ಲಿ ಮಿನ್ನನವಳಿಗೆ ಮೂರುಲು ಒಂದು ಭಾಗನೇ ಅಳತೆ ಭೂಮಿಗೆ ಹಾಕಿತ್ ಹೆತ್ತೊಡ್ಡಿದ್ದ ಆ ಹೆಂಗಸು ಯತ್ತ ಕೂಡಲೇ ಆ ಕೂಸನೆ ನಂಗಲೇ ಆ ಹಾವು ಕಾತರಿಸಿತು.
|
|
@ -0,0 +1 @@
|
|||
\v 5 ಆವ ಅಳನೆ ಕಬ್ಬಿಣದ ಕಡ್ಡಿಯಿಂದ ಆಳಲೆ ಒಂದು ಗಂಡು ಕೂಸನೆ ಯತ್ತದು ಆ ಕೂಸು ಬೇಗನೆ ಸಿವನ ದಂಡೆಗ್ ತನ್ನ ಸಿಂಹಾಸನದ ತಂಡೆಗ್ ಇತ್ತಿದ್ದಳು. \v 6 ಆ ಹೆಂಗಸನೆ ಕಾಡಗ ಓಡಿದಳು ಅಲ್ಲಿ ಅವನೇ ಸಾವಿರದ ಇನ್ನೂರ ಅರವತ್ತು ಜಿನಲ್ ಅವನೇ ಸಾಕಕಂದು ದೈವ ಜಾಗ ಸರಿಮಡಿದೇನೆ ಪರಲೋಕಲ್ ಯುದ್ದ ನಡದತ್ತು.
|
|
@ -0,0 +1 @@
|
|||
\v 7 ಮಿಕಾಯೇಲನು ಅವನ ದೂತರು [ದೊಡ್ಡ ಹಾವುನ] ಮೇಲೆ ಯುದ್ದ ಮಾಡಲೇ ವಾದರ್ [ಆ ದೊಡ್ಡ ಹಾವು]ಅವನ ದೂತರೂ ಯುದ್ದ ಮಾಡಿ ಸೋತುಹೋದರು. \v 8 ಹಿಂದೆ ಪರಲೋಕದ ವಳೆಗೆ ಅವರಾಗ್ ಜಾಗ ತಪ್ಪಿಹೊತು. \v 9 ಭೂಲೋಕ ಲಿರವರನೆ ಮಂಕು ಮಾಡ ದೊಡ್ಡ [ಹಾವು] ಅಂದಲೇ ಪಿಶಾಚಿನಂದ್ ಸೈತಾನನಂದ್ ಯೆಸರು ಇರ ಅಳೆ ಕಾಲದ [ಹಾವು] ಕಳಕಾಕಿ ಭೂಮಿಗೆ ಬಿದ್ದನು.
|
|
@ -0,0 +1 @@
|
|||
\v 10 ಆಗ ಪರಲೋಕಲ್ ದೊಡ್ಡ ಸದ್ದು ಕೇಳಿತು ಅದು ಈಗ ಜಯ ಶಕ್ತಿ ರಾಜ್ಯ ನಂಗ ದೈವಗ್ ಉಂಟಾತು. ಅವನ ಅಭಿಷೇಕ ಮಾಡಿನ ಅಧಿಕಾರ ಈಗ ಉಂಟಾತ್. ಹಗಲ ಸಂದೇ ನಂಗ ಜೊತೆಗಾರ ಮೇಲೆ ನಂಗ ದೈವನ ಮುಂದಕ್ ತಪ್ಪು ಹೇಳಿನ ತಪ್ಪುಗಾರರು ತಳ್ಳಿ ಬಿಟ್ಟ.
|
|
@ -0,0 +1 @@
|
|||
\v 11 ಅವರ ಆತ್ಮನೇ ಮೇಲೆ ಪ್ರೀತಿನೆ ತೋರಿಸಿ ಸಾವಲೆ ಇಂಜರಿಯದೆ ಬಲಿ ಯಾಗಿರದ ರಕ್ತ ಬಲಿಯಿಂದ ತಂಗ ವಾಕ್ಯದ ಬಲಿಯಿಂದಲ್ ಅವನೇ ಗೆದ್ದನು. \v 12 ಪರಲೋಕನೆ ಅದಲ್ ಇರವರೆ ಸಂತೋಷ ಪಡನ್ ಭೂಮಿ ಸಮುದ್ರನೆ ನಂಗ ಬುದ್ದಿನೆ ಯಾನಆಳಲೇ ಸೈತಾನ ತನಗಿರ ಜಿನ ಸ್ವಲ್ಪ ತಳದ್ ದೊಡ್ಡ ಕೊಪ ಇರವಾಗಿ ನಂಗ ತನಗ್ ಇಳದ್ ಬಂದ ಅಂದ್ ಆಳಿತ್.
|
|
@ -0,0 +1 @@
|
|||
\v 13 [ದೊಡ್ಡ ಹಾವು] ತಾನು ತಳ್ಳಿಬಿಟ್ಟ ಭೂಮಿಗೆ ಬಿದ್ದವನು ನೋಡಿ ಗಂಡು ಕೂಸನೆ ಯತ್ತ ಹೆಂಗಸನು ಕಷ್ಟನೆ ತಗ್ಗಳೇಡು ವಾದನ್. \v 14 ಆ ಹೆಂಗಸು ಕಾಡಲ್ ತನ್ನ ಜಾಗನೇ ಹಾದುವಾಗಲೇ ಅವನೇ ದೊಡ್ಡ ಗರುಡಪಕ್ಷಿ ಎರಡು ಕಟ್ಟನೆ ಕ್ವಟ್ಟಿತ್ ಅಲ್ಲಿ ಒಂದು ಕಾಲು, ಎರಡು ಕಾಲ, ಸ್ವಲ್ಪ ಕಾಲ ಹವುನ ಮೊಕನೆ ಮರೆ ಮಾಡಿ ಸಾಕಲೆ ಹೊಂದಿದ.
|
|
@ -0,0 +1 @@
|
|||
\v 15 ಆ ಹಾವು ಹಂಗಸನೆ ಊಯಿಸೋಡು ಹೋಗಲೆಂದು ಅವನೇ ಹಿಂದಕ್ ತನ್ನ ಬಾಯಿಂದ ನೀರನ್ನು ನದಿ ರೀತಿ ಬಿಟ್ಟನು. \v 16 ಅಂದಲೇ ಭೂಮಿ ಆ ಹೆಂಗಸನ ಸಹಾಯಗ್ ಬಂದು ಬಾಯಿ ನದಿಯಿಂದ ಕುಡಿತು. \v 17 ಆಗ ಹಾವು ಹೆಂಗಸನಾ ಮೇಲೆ ಕೋಪ ಆಗಿ ಆವರ ಉಳಿದ ಜನರೆಲ್ಲಾ ಮೇಲೆ ಅಂದಲೇ ದೈವನ ಆಜ್ಞೆನೆ ಕೈ ಗೊಂಡು ನಡದ ಯೇಸುನ ವಿಷಯಲ್ \v 18 ಸಾಕ್ಸಿ ಮೇಲೆ ಯುದ್ದ ಮಾಡಲೇ ಹೋಗಿ ಸಮುದ್ರ ತೀರಲ್ ಮರಳಿನ ಮೇಲೆ ನಿಂದನ್.
|
|
@ -0,0 +1 @@
|
|||
\v 1 ಸಮುದ್ರ ಯಿಂದ ಮೃಗ ಹಾರಿಬರನೆ ನೋಡಿನಿ ಅದಾಗ ಏಳು ತಲೆ ಹತ್ತು ಕೊಂಬು ಕೊಂಬು ಮೇಲೆ ಹತ್ತು ಮುಕುಟ ತಲೆ ಮೇಲೆ ದೈವ ನಮ ಇತ್ತು. \v 2 ನಾ ನೋಡಿ ಮೃಗ ಚಿರತೆ ರೀತಿ ಇತ್ತು, ಅದರ ಕಾಲು ಕರಡಿ ಕಾಲ್ ರೀತಿ ಅದರ ಬಾಯಿ ಸಿಂಹ ಬಾಯಿ ರೀತಿ ಇತ್ತು, ಅದು ಘಟ ಸರ್ಪನೆ ಶಕ್ತಿ ಸಿಂಹಾಸನ ದೊಡ್ಡ ಅಧಿಕಾರ ಕೊಟ್ಟಿತು.
|
|
@ -0,0 +1 @@
|
|||
\v 3 ಅದರ ತಲೆಲ್ ಒಂದು ತಲೆ ಗಾಯ ಹಾಗಿ ಸಾಯಲೇ ಹಾಗಿರವನೆ ನೋಡಿನಿ ಮರಣಕರವಾದ ಗಾಯವಾಸಿಯಾತ್ ಭೂಮಿಲೀರ ಯಲ್ಲರ ಆ ಮ್ರುಗನೆ ನೋಡಿ ಆಶ್ಚರ್ಯ ಪಟ್ಟರು. \v 4 ಘಟಸರ್ಪ ಆ ಮ್ರುಗಗ್ ಅಧಿಕಾರನೆ ಕೊಟ್ಟವನಗಿರ ಅವರ ಘಟಸರ್ಪಗ್ ಕೈ ಮುಗಿವವರಾಗಿ ಇದಲ್ಲದೆ ಆ ಮ್ರುಗಗ್ ಕೈ ಮುಗಿದ್ ಈ ಪ್ರಾಣಿಗ್ ಸಮಾ ಯಾರ...? ಅವರ ಮೇಲೆ ಯುದ್ದ ಮಾಡಲೇ ಯಾರ ಇದ್ದಾರೆ ಅಂದರು...?
|
|
@ -0,0 +1 @@
|
|||
\v 5 ಬಾಯಿ ಮಾತನೆ ದೂಷಣೆ ಮಾತನೆ ಆಡ ಬಾಯಿ ಅದಾಗ್ ಕೊಟ್ಟಿತ್ ಇಂದೆ ನಲವತ್ತು ಎರಡು ತಿಂಗ ಪರ್ಯಂತರ ತನ್ನ ಕೆಲಸನೆ ನಡೆಸಲೇ ಅಧಿಕಾರ ಅದಾಗ್ ಕೊಟ್ತಿರ್. \v 6 ಅದ್ ಬಾಯಿನೆ ತೆರೆದು ದೈವನೆ ಆತನ ನಾಮನೆ ಆತನ ಮನೇನೆ ಸ್ವರ್ಗಲಿರ ನಿವಾಸಿನೆ ದೊಷಿಸಿತು,
|
|
@ -0,0 +1 @@
|
|||
\v 7 ಅದಲ್ಲದೆ ದೈವ ಮನುಸ್ಯರ ಮೇಲೆ ಯುದ್ದ ಮಾಡಿ ಅವರನೇ ಗೆಲ್ಲಲು ಅದಾಗ್ ಅಧಿಕಾರ ಕೊಟ್ಟಿತು ಇಂದೇ ಯಲ್ಲಾ ಜಾತಿ , ಪ್ರಜೆ, ಭಾಷೆ, \v 8 ಜಗತ್ತು ಉತ್ಪತ್ತಿಗಿಂತ ಮೊದಲು ಕುಯ್ದಿ ಕುರಿಯಾದಾತನ ದಂಡೆ ಇರ ಜೀವಾ ಭಾದ್ಯರ ಪಟ್ಟಿಲ್ ಯಾರಾರ ಬರೆದಿಲ್ಲೇ ಬೊಲಿ ಭೂನಿವಾಸಿಗಳೆಲ್ಲರ ಅದಾಗ್ ಕೈ ಮುಗಿದರು.
|
Some files were not shown because too many files have changed in this diff Show More
Loading…
Reference in New Issue