6th set
This commit is contained in:
parent
d00502728d
commit
9700cd012c
|
@ -1,9 +1,8 @@
|
|||
# ಪೇತ್ರನು ಯಾರ ಅಪೊಸ್ತಲನಾಗಿದ್ದನು?
|
||||
ಪೇತ್ರನು ಯೇಸುಕ್ರಿಸ್ತನ ಅಪೊಸ್ತಲನಾಗಿದ್ದನು[1:1]
|
||||
# ಪೇತ್ರನು ಯಾರಿಗಾಗಿ ಅಪೊಸ್ತಲನಾಗಿದ್ದನು?
|
||||
|
||||
# ಪೇತ್ರನು ಯಾರಿಗೆ ಬರೆದನು?
|
||||
ಪೇತ್ರನು ಚದುರಿಸಲ್ಪಟ್ಟ ಪೊಂತ,ಗಲಾತ್ಯ,ಕಪ್ಪದೋಕ್ಯ,ಆಸ್ಯ ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿರುವಂತವರಿಗೆ ಬರೆದನು[1:1]
|
||||
ಪೇತ್ರನು ಯೇಸು ಕ್ರಿಸ್ತನಿಗಾಗಿ ಅಪೊಸ್ತಲನಾಗಿದ್ದನು.
|
||||
|
||||
# ಪ್ರವಾಸಿಗಳು ಹೇಗೆ ಆರಿಸಲ್ಪಟ್ಟವರಾದರು?
|
||||
ಪ್ರವಾಸಿಗಳು ಆರಿಸಲ್ಪಟ್ಟದ್ದು ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಪವಿತ್ರಾತ್ಮನಿಂದ ಪ್ರತಿಷ್ಟಿಸಲ್ಪಟ್ಟವರಾಗಿ ಆರಿಸಲ್ಪಟ್ಟರು[1:1-2]
|
||||
# ಪೇತ್ರನು ಯಾರಿಗಾಗಿ ಪತ್ರ ಬರೆದನು?
|
||||
|
||||
ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ ಮತ್ತು ಬಿಥೂನ್ಯದಾದ್ಯಂತ ಚದುರಿರುವಂಥ ಪ್ರವಾಸಿಗಳಾದ ದೇವಜನರಿಗೆ ಪೇತ್ರನು ಬರೆದನು.
|
||||
|
||||
|
|
|
@ -1,15 +1,8 @@
|
|||
# ಆರಿಸಿಕೊಳ್ಳಲ್ಪಟ್ಟವರು ಏನನ್ನು ಹೊಂದಿರಬೇಕೆಂದು ಪೇತ್ರನು ಹೇಳುತ್ತಾನೆ?
|
||||
ಪೇತ್ರನು ಅವರು ಕೃಪೆಯನ್ನು ಶಾಂತಿಯನ್ನು ಹೆಚ್ಚಾಗಿ ಹೊಂದಿರಲಿ ಎಂದನು[1:3]
|
||||
# ಯಾರು ಸ್ತೋತ್ರಹೊಂದಬೇಕೆಂದು ಪೇತ್ರನು ಬಯಸಿದನು?
|
||||
|
||||
# ಪೇತ್ರನು ಯಾರಿಗೆ ಸ್ತೋತ್ರವಾಗಲೆಂದು ಬಯಸಿದನು
|
||||
ಪೇತ್ರನು ಕರ್ತನಾದ ಯೇಸುಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲೆಂದು ಬಯಸಿದನು.[1:3]
|
||||
ತಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರು ಮತ್ತು ತಂದೆಯು ಸ್ತೋತ್ರಹೊಂದಬೇಕೆಂದು ಪೇತ್ರನು ಬಯಸಿದನು.
|
||||
|
||||
# ದೇವರು ಅವರಿಗೆ ಹೇಗೆ ಹೊಸ ಜೀವ ನೀಡಿದನು?
|
||||
ದೇವರು ಅವರಿಗೆ ಮಹಾಕರುಣೆಯಿಂದ ಹೊಸ ಜೀವ ನೀಡಿದನು[1:3].
|
||||
# ದೇವರು ಅವರನ್ನು ಹೇಗೆ ತಿರುಗಿ ಜೀವಿಸುವಂತೆ ಮಾಡಿದನು?
|
||||
|
||||
# ಬಾದ್ಯತೆಯು ಹೇಗೆ ನಾಶವಾಗದೆ,ಲಯ ಹಾಗೂ ಕಳಂಕವಿಲ್ಲದೆ ಇರುವುದು?
|
||||
ಬಾದ್ಯತೆಯು ಪರಲೋಕದಲ್ಲಿ ಅವರಿಗಾಗಿ ಸಿದ್ದಮಾಡಲ್ಪಟ್ಟಿದೆ [1:4].
|
||||
|
||||
# ಅವರು ದೇವರ ಶಕ್ತಿಯಿಂದ ಹೇಗೆ ಸಂರಕ್ಷಿಸಲ್ಪಟ್ಟಿದ್ದಾರೆ?
|
||||
ಅವರು ಅಂತ್ಯ ಕಾಲದಲ್ಲಿ ಪ್ರತ್ಯಕ್ಷವಾಗ್ಗುವುದಕ್ಕೆಸಿದ್ದವಿರುವ ರಕ್ಶಣೆಯ ನಂಬವವರಾದ ನಮಗೆ ಇಟ್ಟಿದ್ದಾನೆ[1:5]
|
||||
ತನ್ನ ಮಹಾ ಕರುಣೆಯಿಂದ, ಸತ್ತವರೊಳಗಿಂದ ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ದೇವರು ಅವರನ್ನು ತಿರುಗಿ ಜೀವಿಸುವಂತೆ ಮಾಡಿದನು.
|
||||
|
||||
|
|
|
@ -0,0 +1,4 @@
|
|||
# ಬಾಧ್ಯತೆಯು ಏಕೆ ನಾಶವಾಗುವುದಿಲ್ಲ, ಕಲೆಯಾಗುವುದಿಲ್ಲ ಅಥವಾ ಮಸುಕಾಗುವುದಿಲ್ಲ?
|
||||
|
||||
ಬಾದ್ಯತೆಯು ನಾಶವಾಗುವುದಿಲ್ಲ, ಕಲೆಯಾಗುವುದಿಲ್ಲ ಅಥವಾ ಮಸುಕಾಗುವುದಿಲ್ಲ ಏಕೆಂದರೆ ಬಾಧ್ಯತೆಯು ಅವರಿಗೆ ಪರಲೋಕದಲ್ಲಿ ಕಾಯ್ದಿರಿಸಲ್ಪಟ್ಟಿದೆ.
|
||||
|
|
@ -0,0 +1,4 @@
|
|||
# ಯಾವ ವಿಧಾನದಿಂದ ಅವರು ದೇವರ ಬಲದಲ್ಲಿ ರಕ್ಷಿಸಲ್ಪಟ್ಟರು?
|
||||
|
||||
ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಯ ಮೂಲಕ ಅವರು ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟರು.
|
||||
|
|
@ -0,0 +1,8 @@
|
|||
# ವಿವಿಧ ಶೋಧನೆಗಗಳಲ್ಲಿ ಅವರು ದುಃಖವನ್ನು ಅನುಭವಿಸುವುದು ಯಾಕೆ ಅಗತ್ಯವಾಗಿತ್ತು?
|
||||
|
||||
ಅವರ ನಂಬಿಕೆಯನ್ನು ಪರೀಕ್ಷಿಸಲು ಮತ್ತು ಅವರ ನಂಬಿಕೆಯು ಯೇಸುಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಕೀರ್ತಿ, ಪ್ರಭಾವ ಮತ್ತು ಮಾನಕ್ಕೆ ಕಾರಣವಾಗುವಂತೆ ಇದು ಅಗತ್ಯವಾಗಿತ್ತು.
|
||||
|
||||
# ನಾಶವಾಗುವ ಬಂಗಾರಕ್ಕಿಂತ ಅಮೂಲ್ಯವಾದದ್ದು ಯಾವುದು?
|
||||
|
||||
ನಂಬಿಕೆ ಬಂಗಾರಕ್ಕಿಂತ ಅಮೂಲ್ಯವಾದದ್ದು.
|
||||
|
|
@ -1,9 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು,ಯೇಸುವನ್ನು ಕಾಣದಿದ್ದರೂ,ಅವರು ಏನು ಮಾಡಿದರು?
|
||||
ಅವರು ಆತನನ್ನು ನಂಬಿದರು,ಪ್ರೀತಿಸಿದರು,ಹೇಳಲಶಕ್ಯವಾದ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸಿದರು[1:8]
|
||||
# ವಿಶ್ವಾಸಿಗಳು ಯೇಸುವನ್ನು ಕಣ್ಣಾರೆ ನೋಡದಿದ್ದರೂ, ಅವರು ಏನು ಮಾಡಿದರು?
|
||||
|
||||
# ಆತನನ್ನು ನಂಬಿದವರು ನಂಬಿಕೆಯ ಫಲವಾಗಿ ಏನನ್ನು ಹೊಂದಿದರು?
|
||||
ಅವರು ಆತ್ಮ ರಕ್ಷಣೆಯನ್ನು ಹೊಂದಿದರು[1:9]
|
||||
|
||||
# ಪ್ರವಾದಿಗಳು ಸೂಕ್ಷ್ಮವಾಗಿ ಯಾವುದನ್ನು ಪರಿಶೋಧಿಸಿದರು?
|
||||
ಪ್ರವಾದಿಗಳು ಈ ಪ್ರವಾಸಿಗಳಿಗೆ ಆರಿಸಲ್ಪಟ್ಟವರಿಗೆ ರಕ್ಷಣೆಯನ್ನು ದೇವರು ತೋರಿಸಿದ ಕೃಪೆಯನ್ನು ಪರಿಶೋದಿಸಿದರು[1:10]
|
||||
ಅವರು ಆತನನ್ನು ಪ್ರೀತಿಸಿದರು ಮತ್ತು ಆತನನ್ನು ನಂಬಿದರು ಮತ್ತು ಹೇಳಲಶಕ್ಯವಾದಂತ ಪ್ರಭಾವವುಳ್ಳ ಸಂತೋಷದಿಂದ ಬಹಳ ಹರ್ಶಿಸಿದರು.
|
||||
|
||||
|
|
|
@ -0,0 +1,4 @@
|
|||
# ಆತನನ್ನು ನಂಬಿದವರು ತಮ್ಮ ನಂಬಿಕೆಯ ಫಲವಾಗಿ ಏನನ್ನು ಪಡೆದರು?
|
||||
|
||||
ಅವರು ತಮ್ಮ ಆತ್ಮರಕ್ಷಣೆಯನ್ನು ಪಡೆದರು.
|
||||
|
|
@ -0,0 +1,4 @@
|
|||
# ಪ್ರವಾದಿಗಳು ಯಾವುದರ ಬಗ್ಗೆ ಸೂಕ್ಷ್ಮವಾಗಿ ವಿಚಾರಿಸಿದರು ಮತ್ತು ಪರಿಶೋಧನೆ ಮಾಡಿದರು?
|
||||
|
||||
ಪ್ರವಾದಿಗಳು ವಿಶ್ವಾಸಿಗಳು ಪಡೆಯುತ್ತಿರುವ ರಕ್ಷಣೆಯ ಬಗ್ಗೆ, ಅವರ ಕೃಪೆಯ ಬಗ್ಗೆ ಹುಡುಕಿದರು.
|
||||
|
|
@ -1,9 +1,4 @@
|
|||
# ಕ್ರಿಸ್ತನ ಆತ್ಮನು ಪ್ರವಾದಿಗಳಿಗೆ ಮೊದಲೇ ಏನನ್ನು ಹೇಳಿದನು?
|
||||
ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನು ತರುವಾಯ ಉಂಟಾಗುವ ಪ್ರಭಾವವವನ್ನು ತಿಳಿಸಿದನು.[1;11]
|
||||
# ಕ್ರಿಸ್ತನ ಆತ್ಮವು ಪ್ರವಾದಿಗಳಿಗೆ ಮುಂದಾಗಿ ಏನು ಹೇಳುತ್ತಿತ್ತು?
|
||||
|
||||
# ಪ್ರವಾದಿಗಳು ಅವರ ಪರಿಶೋಧನೆಯಿಂದ ವಿಚಾರಣೆಯಿಂದ ಯಾರಿಗೆ ಸೇವೆ ಮಾಡಿದರು?
|
||||
ಅವರು ಪ್ರವಾಸಿಗಳಿಗೂ,ಆರಿಸಲ್ಪಟ್ಟವರಿಗೂ ಸೇವೆ ಮಾಡಿದರು[1:12]
|
||||
|
||||
# ಅವರು ಪ್ರವಾದಿಗಳ ವಿಚಾರಣೆಯನ್ನು ಪರಿಶೋಧನೆಯ ಫಲವನ್ನು ಯಾರು ನೋಡಲು ಬಯಸಿದರು?
|
||||
ದೇವದೂತರು ಅದರ ಫಲಿತಾಂಶ ನೋಡಲು ಬಯಸಿದರು[1:12]
|
||||
ಅವರು ಕ್ರಿಸ್ತನ ಬಾಧೆಗಳನ್ನೂ ಮತ್ತು ಆವುಗಳ ತರುವಾಯ ಉಂಟಾಗುವ ಪ್ರಭಾವಗಳ ಬಗ್ಗೆ ಹೇಳುತ್ತಿದ್ದನು.
|
||||
|
||||
|
|
|
@ -0,0 +1,8 @@
|
|||
# ಪ್ರವಾದಿಗಳು ತಮ್ಮ ಹುಡುಕಾಟಗಳು ಮತ್ತು ವಿಚಾರಣೆಗಳಿಂದ ಯಾರಿಗೆ ಸೇವೆ ಸಲ್ಲಿಸುತ್ತಿದ್ದರು?
|
||||
|
||||
ಅವರು ದೇವಜನರ ಸೇವೆ ಮಾಡುತ್ತಿದ್ದರು.
|
||||
|
||||
# ಪ್ರವಾದಿಗಳ ಹುಡುಕಾಟಗಳು ಮತ್ತು ವಿಚಾರಣೆಗಳ ಫಲಿತಾಂಶಗಳು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಯಾರು ಬಯಸಿದರು?
|
||||
|
||||
ದೇವದೂತರು ಸಹ ಫಲಿತಾಂಶಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆಯುಳ್ಳವರಾಗಿದ್ದರು.
|
||||
|
|
@ -1,3 +1,4 @@
|
|||
# ಪ್ರವಾಸಿಗಳಿಗೂ ಆರಿಸಲ್ಪಟ್ಟವರಿಗೂ,ಪೇತ್ರನು ವಿಧೇಯರಾದ ಮಕ್ಕಳಾಗಿರುವಂತೆ ಏನನ್ನು ಆಜ್ಞಾಪಿಸಿದನು?
|
||||
ಅವರು ಸ್ವಸ್ಥಚಿತ್ತರಾಗಿದ್ದು,ಮನಸ್ಸಿನ ನಡುವನ್ನು ಕಟ್ಟ್ಟಿಕೊಂಡು,ದೊರಕುವ ಭಾಗ್ಯದ ಮೇಲೆ ನಿರೀಕ್ಷೆಯನ್ನಿಟ್ಟು ಅವರ ಮೊದಲ ಇಚ್ಚೆಗಳಿಗೆ ಒಳಗಾಗದಿರುವಂತೆ ಹೇಳಿದನು.[1:13-14]
|
||||
# ವಿಧೇಯ ಮಕ್ಕಳಂತೆ ಏನು ಮಾಡಬೇಕೆಂದು ಪೇತ್ರನು ವಿಶ್ವಾಸಿಗಳಿಗೆ ಆಜ್ಞಾಪಿಸಿದನು?
|
||||
|
||||
ದೇವರಿಗೆ ವಿಧೇಯರಾಗಿ ಸ್ವಸ್ಥಚಿತ್ತರಾಗಿರುವಂತೆ, ಅವರ ಆಲೋಚನೆಯಲ್ಲಿ ಸಮಚಿತ್ತರಾಗಿರಲು ಮತ್ತು ಅವರಿಗೆ ನೀಡಲಾಗುವ ಕೃಪೆಯಲ್ಲಿ ಸಂಪೂರ್ಣ ಭರವಸೆಯನ್ನು ಹೊಂದಲು ಮತ್ತು ಅವರ ಹಿಂದಿನ ಆಸೆಗಳಿಗೆ ಅನುಗುಣವಾಗಿರಬಾರದು ಎಂದು ಅವರು ಆಜ್ಞಾಪಿಸಿದರು.
|
||||
|
||||
|
|
|
@ -0,0 +1,4 @@
|
|||
# ವಿಧೇಯ ಮಕ್ಕಳಂತೆ ಏನು ಮಾಡಬೇಕೆಂದು ಪೇತ್ರನು ವಿಶ್ವಾಸಿಗಳಿಗೆ ಆಜ್ಞಾಪಿಸಿದನು?
|
||||
|
||||
ದೇವರಿಗೆ ವಿಧೇಯರಾಗಿ ಸ್ವಸ್ಥಚಿತ್ತರಾಗಿರುವಂತೆ, ಅವರ ಆಲೋಚನೆಯಲ್ಲಿ ಸಮಚಿತ್ತರಾಗಿರಲು ಮತ್ತು ಅವರಿಗೆ ನೀಡಲಾಗುವ ಕೃಪೆಯಲ್ಲಿ ಸಂಪೂರ್ಣ ಭರವಸೆಯನ್ನು ಹೊಂದಲು ಮತ್ತು ಅವರ ಹಿಂದಿನ ಆಸೆಗಳಿಗೆ ಅನುಗುಣವಾಗಿರಬಾರದು ಎಂದು ಅವರು ಆಜ್ಞಾಪಿಸಿದರು.
|
||||
|
|
@ -1,6 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು,ಏಕೆ ಪರಿಶುದ್ಧವಾಗಿರಬೇಕು ಎಂದನು?
|
||||
ಏಕೆಂದರೆ ಅವರನ್ನು ಕರೆದಾತನು ಪರಿಶುದ್ದನಾಗಿದ್ದಾನೆ [1:15-16]
|
||||
# ವಿಶ್ವಾಸಿಗಳು ಪರಿಶುದ್ಧರಾಗಿರಬೇಕು ಎಂದು ಪೇತ್ರನು ಏಕೆ ಹೇಳಿದನು?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು ತಮ್ಮ ಪ್ರವಾಸ ಕಾಲವನ್ನು ಏಕೆ ಭಯ ಭಕ್ತಿಯಿಂದ ಕಳೆಯಬೇಕು?
|
||||
ಏಕೆಂದರೆ ಅವರನ್ನು ಕರೆದ ತಂದೆಯು ಪ್ರತಿಯೊಬ್ಬನ ಕೆಲಸದ ಮೇರೆಗೆ ಪಕ್ಷಪಾತವಿಲ್ಲದೆ ತೀರ್ಪು ಮಾಡುವನು.[1:17]
|
||||
ಏಕೆಂದರೆ ಅವರನ್ನು ಕರೆದಾತನು ಪರಿಶುದ್ಧನು.
|
||||
|
||||
|
|
|
@ -0,0 +1,4 @@
|
|||
# ವಿಶ್ವಾಸಿಗಳು ಪರಿಶುದ್ಧರಾಗಿರಬೇಕು ಎಂದು ಪೇತ್ರನು ಏಕೆ ಹೇಳಿದನು?
|
||||
|
||||
ಏಕೆಂದರೆ ಅವರನ್ನು ಕರೆದಾತನು ಪರಿಶುದ್ಧನು.
|
||||
|
|
@ -0,0 +1,4 @@
|
|||
# ದೇವಜನರು ತಮ್ಮ ಪ್ರವಾಸಕಾಲವನ್ನು ಏಕೆ ಭಯದಿಂದ ಕಳೆಯಬೇಕು?
|
||||
|
||||
ಯಾಕೆಂದರೆ ಅವರು "ತಂದೆ" ಎಂದು ಕರೆಯುವ ಪ್ರತಿಯೊಬ್ಬ ವ್ಯಕ್ತಿಯ ಕೆಲಸದ ನೋಡಿ ಪ್ರಕಾರ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು.
|
||||
|
|
@ -1,6 +1,8 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ?
|
||||
ಅವರು ನಶಿಸಿ ಹೋಗುವ ಬೆಳ್ಳಿ ಬಂಗಾರ ಮೊದಲಾದ ವಸ್ತುಗಳಿಂದಲ್ಲ,ಪೂರ್ಣಾಂಗವಾದ ನಿಷ್ಕಳಂಕವಾದ ಯಜ್ಞದ ಕುರಿಯ ರಕ್ತದಿಂದ ಹೊಂದಿದ್ದಾರೆ[1:18-19].
|
||||
# ವಿದೇಶಿಯರು, ಆಯ್ಕೆಯಾದವರು ವ್ಯರ್ಥವಾದ ನಡವಳಿಕೆಯನ್ನು ಯಾರಿಂದ ಕಲಿತರು?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು,ಯಾರಿಂದ ವ್ಯರ್ಥವಾದ ನಡವಳಿಕೆ ಕಲಿತರು?
|
||||
ಅವರು ತಮ್ಮ ಪಿತೃಗಳಿಂದ ವ್ಯರ್ಥವಾದ ನಡವಳಿಕೆ ಕಲಿತರು [1:19]
|
||||
ಅವರು ತಮ್ಮ ಹಿರಿಯರಿಂದ ವ್ಯರ್ಥವಾದ ನಡವಳಿಕೆಯನ್ನು ಕಲಿತರು.
|
||||
|
||||
# ವಿಶ್ವಾಸಿಗಳು ಯಾವುದರಿಂದ ಬಿಡುಗಡೆಗೊಂಡರು?
|
||||
|
||||
ಅವರು ಬೆಳ್ಳಿ ಅಥವಾ ಬಂಗಾರದಿಂದ ಬಿಡುಗಡೆಗೊಂಡಿಲ್ಲ, ಆದರೆ ಕ್ರಿಸ್ತನ ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೇ ಬಿಡುಗಡೆಗೊಂಡರು.
|
||||
|
||||
|
|
|
@ -0,0 +1,4 @@
|
|||
# ವಿಶ್ವಾಸಿಗಳು ಯಾವುದರಿಂದ ಬಿಡುಗಡೆಗೊಂಡರು?
|
||||
|
||||
ಅವರು ಬೆಳ್ಳಿ ಅಥವಾ ಬಂಗಾರಗಳಿಂದ ಬಿಡುಗಡೆಗೊಂಡಿಲ್ಲ, ಆದರೆ ಕ್ರಿಸ್ತನ ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೇ ಬಿಡುಗಡೆಗೊಂಡರು.
|
||||
|
|
@ -1,6 +1,4 @@
|
|||
# ಕ್ರಿಸ್ತನು ಯಾವಾಗ ಆರಿಸಲ್ಪಟ್ಟನು? ಆತನು ಎಂದು ಪ್ರಕಟವಾದನು?
|
||||
ಆತನು ಜಗದುತ್ಪತ್ತಿಗೆ ಮೊದಲೇ;ಪ್ರವಾಸಿಗಳಿಗೆ ಆರಿಸಲ್ಪಟ್ಟವರಿಗೆ ಅಂತ್ಯಕಾಲದಲ್ಲಿ ಪ್ರತ್ಯಕ್ಷವಾದನು[1:20]
|
||||
# ಕ್ರಿಸ್ತನು ಯಾವಾಗ ಗೊತ್ತುಮಾಡಲ್ಪಟ್ಟನು ಮತ್ತು ಅವನು ಯಾವಾಗ ಪ್ರತ್ಯಕ್ಷನಾದನು?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು,ದೇವರನ್ನು ನಂಬಿದವರು,ದೇವರಲ್ಲಿ ನಂಬಿಕೆಯಿಡಲು ಹೇಗೆ ಸಾಧ್ಯ?
|
||||
ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಪ್ರಭಾವವನ್ನು ಕೊಟ್ಟ ದೇವರಲ್ಲಿ ಅವರಿಗೆ ನಂಬಿಕೆಯಿಡಲು ಸಾಧ್ಯವಾಯಿತು[1:20-21].
|
||||
ಆತನು ಜಗದುತ್ಪತ್ತಿಗೆ ಮೊದಲೇ ಗೊತ್ತು ಮಾಡಲ್ಪಟ್ಟನು; ಅವರು ಅನ್ಯರಿಗಾಗಿಯೂ, ಆಯ್ಕೆಯಾದವರಿಗಾಗಿಯೂ, ಅಂತ್ಯ ಕಾಲದಲ್ಲಿ ಪ್ರತ್ಯಕ್ಷನಾದನು.
|
||||
|
||||
|
|
|
@ -1,6 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು,ತಮ್ಮ ಆತ್ಮವನ್ನು ಹೇಗೆ ಶುದ್ಧಮಾಡಿಕೊಂಡರು?
|
||||
ಅವರು ತಮ್ಮ ಸಹೋದರ ಸ್ನೇಹದಿಂದ ಸತ್ಯೋಪದೇಶಕ್ಕೆ ವಿಧೇಯರಾಗಿ ತಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡರು[1:22]
|
||||
# ದೇವಜನರು ತಮ್ಮ ಆತ್ಮವನ್ನು ಹೇಗೆ ಪರಿಶುದ್ಧಗೊಳಿಸಿದರು?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು ಪುನರ್ಜನ್ಮವಾಗಿದ್ದು ಹೇಗೆ?
|
||||
ಅವರು ನಾಶವಾಗದ ಬೀಜದಿಂದ ಉಂಟಾಗಿ,ಸದಾ ಜೀವವುಳ್ಳ ವಾಕ್ಯದ ಮೂಲಕ,ಉಂಟಾದರೆ ವಿನಃ ನಾಶವಾಗುವ ಬೀಜದಿಂದಲ್ಲ[1:23]
|
||||
ಸಹೋದರ ಪ್ರೀತಿಗಾಗಿ ಸತ್ಯಕ್ಕೆ ವಿಧೇಯರಾಗಿ ತಮ್ಮ ಆತ್ಮಗಳನ್ನು ಪರಿಶುದ್ಧಗೊಳಿಸಿದರು.
|
||||
|
||||
|
|
|
@ -0,0 +1,4 @@
|
|||
# ದೇವಜನರು ಮತ್ತೆ ಪುನರ್ಜನ್ಮ ಹೊಂದಿದ್ದು ಹೇಗೆ?
|
||||
|
||||
ಅವರು ನಾಶವಾಗದ ಬೀಜದಿಂದ ಪುನರ್ಜನ್ಮ ಹೊಂದಿದ್ದು, ದೇವರ ಸದಾಜೀವವುಳ್ಳ ವಾಕ್ಯದ ಮೂಲಕ, ನಾಶವಾಗುವ ಬೀಜದಿಂದ ಅಲ್ಲ.
|
||||
|
|
@ -1,6 +1,4 @@
|
|||
# ನರರೆಲ್ಲರೂ ಹೇಗೆ ಮತ್ತು ಅವರ ಪ್ರಭಾವವು ಹೇಗೆ?
|
||||
ನರರೆಲ್ಲರೂ ಹುಲ್ಲಿನ ಹಾಗೆ;ಅದರ ಪ್ರಭಾವವು ಹುಲ್ಲಿನ ಹೂವಿನಂತಿದೆ[1:24].
|
||||
# ಎಲ್ಲಾ ಜೀವನ ಹೇಗಿರುತ್ತದೆ ಮತ್ತು ಅದರ ಪ್ರಭಾವ ಹೇಗಿರುತ್ತದೆ?
|
||||
|
||||
# ದೇವರ ವಾಕ್ಯಕ್ಕೆ ಏನಾಗುವುದು?
|
||||
ದೇವರ ವಾಕ್ಯವು ಸದಾಕಾಲವು ಇರುವುದು.[1:25].
|
||||
ನರಜಾತಿಯೆಲ್ಲಾ ಹುಲ್ಲಿನಂತಿದೆ; ಅದರ ಪ್ರಭಾವವು ಹುಲ್ಲಿನ ಹೂವಿನಂತಿದೆ.
|
||||
|
||||
|
|
|
@ -0,0 +1,4 @@
|
|||
# ದೇವರ ವಾಕ್ಯಕ್ಕೆ ಏನಾಗುತ್ತದೆ?
|
||||
|
||||
ದೇವರ ವಾಕ್ಯ ಸದಾಕಾಲವೂ ಇರುವದು.
|
||||
|
|
@ -1,6 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು ಏನನ್ನು ಬಿಡಬೇಕು?
|
||||
ಅವರು ಎಲ್ಲಾ ಹೊಟ್ಟೆಕಿಚ್ಚನ್ನು,ಕಪಟತನವನ್ನು,ವಂಚನೆಯನ್ನು ಕೆಟ್ಟತನವನ್ನು ವಿಸರ್ಜಿಸಬೇಕು[2:1]
|
||||
# ದೇವಜನರು ಏನೆಲ್ಲಾ ತ್ಯಜಿಸಬೇಕು ಎಂದು ಹೇಳಲ್ಪಟ್ಟಿದೆ?
|
||||
|
||||
# ಪ್ರವಾಸಿಗಳು ಏಕೆ ಆತ್ಮೀಕವಾದ ಶುದ್ಧ ಹಾಲನ್ನು ಬಯಸಬೇಕು?
|
||||
ಅವರು ರಕ್ಷಣೆಯಲ್ಲಿ ಬೆಳೆಯುತ್ತಾ ಇರಲು ಪಾರಮಾರ್ಥಿಕ ಹಾಲನ್ನು ಬಯಸಬೇಕು.[2:2]
|
||||
ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ನಿಂದೆಯನ್ನೂ ತ್ಯಜಿಸಬೇಕು ಎಂದು ಹೇಳಲ್ಪಟ್ಟಿದೆ.
|
||||
|
||||
|
|
|
@ -0,0 +1,4 @@
|
|||
# ದೇವಜನರು ಶುದ್ಧ ಆತ್ಮೀಕ ಹಾಲಿಗಾಗಿ ಯಾಕೆ ಬಯಸುತ್ತಿದ್ದರು?
|
||||
|
||||
ಅವರು ರಕ್ಷಣೆಯನ್ನು ಹೊಂದಲು ಶುದ್ಧ ಆತ್ಮೀಕ ಹಾಲಿಗಾಗಿ ಬಯಸುತ್ತಿದ್ದರು.
|
||||
|
|
@ -1,6 +1,4 @@
|
|||
# ಜನರಿಂದ ನಿರಾಕರಿಸಲ್ಪಟ್ಟು ದೇವರಿಂದ ಆರಿಸಲ್ಪಟ್ಟ ಜೀವಂತ ಕಲ್ಲು ಯಾರು?
|
||||
ಯೇಸು ಕ್ರಿಸ್ತನೇ ಜೀವಂತ ಕಲ್ಲು[2:4-5].
|
||||
# ಜನರಿಂದ ತಿರಸ್ಕರಿಸಲ್ಪಟ್ಟ ಮತ್ತು ದೇವರಿಂದ ಆರಿಸಲ್ಪಟ್ಟ ಜೀವಂತ ಕಲ್ಲು ಯಾರು?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು ಕೂಡ ಹೇಗೆ ಜೀವಂತ ಕಲ್ಲಿನ ಹಾಗೆ?
|
||||
ಅವರು ಆತ್ಮ ಸಂಬಂಧವಾದ ಮಂದಿರವಾಗಲಿಕ್ಕೆ,ಪವಿತ್ರವಾದ ಯಾಜಕ ವರ್ಗದವರಾಗಿ ಆಶಾಭಂಗಪಡದೆ ಮಾನ್ಯವಾದದ್ದಾಗುವರು[2:5-7]
|
||||
ಯೇಸು ಕ್ರಿಸ್ತನೇ ಆ ಜೀವಂತ ಕಲ್ಲು.
|
||||
|
||||
|
|
|
@ -0,0 +1,8 @@
|
|||
# ಜನರಿಂದ ತಿರಸ್ಕರಿಸಲ್ಪಟ್ಟ ಮತ್ತು ದೇವರಿಂದ ಆರಿಸಲ್ಪಟ್ಟ ಜೀವಂತ ಕಲ್ಲು ಯಾರು?
|
||||
|
||||
ಯೇಸು ಕ್ರಿಸ್ತನೇ ಆ ಜೀವಂತ ಕಲ್ಲು.
|
||||
|
||||
# ಯಾಕೆ ದೇವಜನರು ಸಹ ಜೀವಂತ ಕಲ್ಲುಗಳಾಗಿರುತ್ತಾರೆ?
|
||||
|
||||
ದೇವಜನರು ಸಹ ಜೀವಂತ ಕಲ್ಲುಗಳಾಗಿರುತ್ತಾರೆ ಯಾಕೆಂದರೆ ಅವರು ಸಹ ಆತ್ಮ ಸಂಬಂಧವಾದ ಮಂದಿರಗಳಾಗಿ ಕಟ್ಟಲ್ಪಟ್ಟಿರುತ್ತಾರೆ.
|
||||
|
|
@ -1,3 +1,4 @@
|
|||
# ಮನೆಕಟ್ಟುವವರು ಏಕೆ ಎಡವಿದರು?
|
||||
ಅವರು ಎಡವಿದ್ದು ಅದಕ್ಕಾಗಿಯೇ ನೇಮಿಸಲ್ಪಟ್ಟಿದ್ದರಿಂದ[2:7-8]
|
||||
# ದೇವರ ವಾಕ್ಯಕ್ಕೆ ಅವಿದೇಯರಾಗಿ, ಕಟ್ಟುವವರು ಯಾಕೆ ಎಡವಿದರು?
|
||||
|
||||
ಅದಕ್ಕೆ ಅವರನ್ನು ನೇಮಿಸಿದ್ದರಿಂದ ಕಟ್ಟುವವರು ಎಡವಿದರು.
|
||||
|
||||
|
|
|
@ -0,0 +1,4 @@
|
|||
# ದೇವರ ವಾಕ್ಯಕ್ಕೆ ಅವಿದೇಯರಾಗಿ, ಕಟ್ಟುವವರು ಯಾಕೆ ಎಡವಿದರು?
|
||||
|
||||
ಅದಕ್ಕೆ ಅವರನ್ನು ನೇಮಿಸಿದ್ದರಿಂದ ಕಟ್ಟುವವರು ಎಡವಿದರು.
|
||||
|
|
@ -1,3 +1,4 @@
|
|||
# ಪ್ರವಾಸಿಗಳು ಆರಿಸಲ್ಪಟ್ಟವರು,ಯಾಜಕ ವರ್ಗವು,ಮೀಸಲಾದ ಜನವು,ದೇವರ ಸ್ವಕೀಯ ಪ್ರಜೆಯು ಯಾಕಾಗಿದ್ದಾರೆ?
|
||||
ಅವರು ಆರಿಸಲ್ಪಟ್ಟದ್ದು ದೇವರ ಆಶ್ಚರ್ಯಕರವಾದ ಬೆಳಕನ್ನು ಪ್ರಚಾರ ಮಾಡುವವರಾಗುವಂತೆ ಆರಿಸಲ್ಪಟ್ಟರು[2:9-10]
|
||||
# ಯಾಕೆ ದೇವಜನರು ದೇವರಾದುಕೊಂಡ ಜನಾಂಗವೂ, ರಾಜವಂಶಸ್ಥರಾದ ಯಾಜಕರು, ಮೀಸಲಾದ ಜನವೂ ಮತ್ತು ದೇವರ ಸ್ವಕೀಯ ಪ್ರಜೆಯು ಆಗಿರುವರು?
|
||||
|
||||
ಅವರು ದೇವರ ಗುಣಾತಿಶಯಗಳನ್ನು ಪ್ರಚುರಪಡಿಸುವವರಾಗುವಂತೆ ಆಯ್ಕೆಯಾದರು.
|
||||
|
||||
|
|
|
@ -0,0 +1,4 @@
|
|||
# ಯಾಕೆ ದೇವಜನರು ದೇವರಾದುಕೊಂಡ ಜನಾಂಗವೂ, ರಾಜವಂಶಸ್ಥರಾದ ಯಾಜಕರು, ಮೀಸಲಾದ ಜನವೂ ಮತ್ತು ದೇವರ ಸ್ವಕೀಯ ಪ್ರಜೆಯು ಆಗಿರುವರು?
|
||||
|
||||
ಅವರು ದೇವರ ಗುಣಾತಿಶಯಗಳನ್ನು ಪ್ರಚುರಪಡಿಸುವವರಾಗುವಂತೆ ಆಯ್ಕೆಯಾದರು.
|
||||
|
|
@ -1,3 +1,4 @@
|
|||
# ಪೇತ್ರನು ಆತನ ಪ್ರಿಯರನ್ನು ಏಕೆ ಇಚ್ಚೆಗಳಿಗೆ ದೂರವಾಗಿರಲು ಕರೆದನು?
|
||||
ಅವರು ತಮ್ಮ ಒಳ್ಳೆಯ ನಡವಳಿಕೆಯನ್ನು ಇತರರು ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವಂತೆ ಕರೆದನು[2:11-12]
|
||||
# ಪಾಪದ ಆಸೆಗಳಿಂದ ದೂರವಿರಲು ಪೇತ್ರನು ಪ್ರಿಯರನ್ನು ಏಕೆ ಎಚ್ಚರಿಸಿದನು?
|
||||
|
||||
ಕೆಟ್ಟದ್ದನ್ನು ಮಾಡಿದವರಂತೆ ಮಾತನಾಡುವವರು ಅವರ ಒಳ್ಳೆಯ ನಡವಳಿಕೆಯನ್ನು ನೋಡಿ ದೇವರನ್ನು ಸ್ತುತಿಸುವಂತೆ ಅವರು ದೂರವಿರಲು ಎಚ್ಚರಿಕೆ ನೀಡಿದನು.
|
||||
|
||||
|
|
|
@ -0,0 +1,4 @@
|
|||
# ಪಾಪದ ಆಸೆಗಳಿಂದ ದೂರವಿರಲು ಪೇತ್ರನು ಪ್ರಿಯರನ್ನು ಏಕೆ ಎಚ್ಚರಿಸಿದನು?
|
||||
|
||||
ಕೆಟ್ಟದ್ದನ್ನು ಮಾಡಿದವರಂತೆ ಮಾತನಾಡುವವರು ಅವರ ಒಳ್ಳೆಯ ನಡತೆಯನ್ನು ನೋಡಿ ದೇವರನ್ನು ಸ್ತುತಿಸುವಂತೆ ಅವರು ದೂರವಿರಬೇಕು ಎಂದು ಎಚ್ಚರಿಕೆ ನೀಡಿದನು.
|
||||
|
|
@ -1,6 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು ಪ್ರತಿ ಅಧಿಕಾರಕ್ಕೆ ಏಕೆ ವಿಧೇಯರಾಗಬೇಕು?
|
||||
ಅವರು ದೇವರು ನೇಮಿಸಿದ ಪ್ರತಿ ಅಧಿಕಾರದಡಿಯಲ್ಲಿ ತಿಳಿಯದೆ ಮಾತಾಡುವ ಮೂಢಜನರ ಮುಂದೆ ಒಳ್ಳೆ ನಡತೆಯಿಂದ ಕಟ್ಟಬೇಕು[2:13-15]
|
||||
# ದೇವಜನರು ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಯಾಕೆ ಅಧೀನರಾಗಬೇಕು?
|
||||
|
||||
# ಅವರ ಸ್ವತಂತ್ರತೆಯನ್ನು ಕೆಟ್ಟದಕ್ಕಾಗಿ ಬಳಸದೆ ಪ್ರವಾಸಿಗಳು,ಆರಿಸಲ್ಪಟ್ಟವರು ಏನು ಮಾಡಬೇಕು?
|
||||
ಅವರ ಸ್ವತಂತ್ರತೆಯನ್ನು ದೇವರ ದಾಸರಾಗಿ ಬಳಸಬೇಕು[2:16]
|
||||
ಮೂಢಜನರ ಅಜ್ಞಾನದ ಮಾತನ್ನು ಮೌನಗೊಳಿಸಲು ದೇವರು ಅವರ ವಿಧೇಯತೆಯನ್ನು ಬಳಸಲು ಬಯಸಿದ್ದರಿಂದ ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಅಧೀನರಾಗಬೇಕು.
|
||||
|
||||
|
|
|
@ -0,0 +1,4 @@
|
|||
# ದೇವಜನರು ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಯಾಕೆ ಅಧೀನರಾಗಬೇಕು?
|
||||
|
||||
ಮೂಢಜನರ ಅಜ್ಞಾನದ ಮಾತನ್ನು ಮೌನಗೊಳಿಸಲು ದೇವರು ಅವರ ವಿಧೇಯತೆಯನ್ನು ಬಳಸಲು ಬಯಸಿದ್ದರಿಂದ ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಅಧೀನರಾಗಬೇಕು.
|
||||
|
|
@ -0,0 +1,4 @@
|
|||
# ದೇವಜನರು ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಯಾಕೆ ಅಧೀನರಾಗಬೇಕು?
|
||||
|
||||
ಮೂಢಜನರ ಅಜ್ಞಾನದ ಮಾತನ್ನು ಮೌನಗೊಳಿಸಲು ದೇವರು ಅವರ ವಿಧೇಯತೆಯನ್ನು ಬಳಸಲು ಬಯಸಿದ್ದರಿಂದ ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಅಧೀನರಾಗಬೇಕು.
|
||||
|
|
@ -0,0 +1,4 @@
|
|||
# ತಮ್ಮ ಸ್ವಾತಂತ್ರ್ಯವನ್ನು ದುಷ್ಟತನದ ಹೊದಿಕೆಯಾಗಿ ಬಳಸುವ ಬದಲು, ಪರದೇಶಸ್ಥರು, ಆಯ್ಕೆಯಾದವರು ಏನು ಮಾಡುತ್ತಿದ್ದರು?
|
||||
|
||||
ಅವರು ತಮ್ಮ ಸ್ವಾತಂತ್ರ್ಯವನ್ನು ದೇವರ ಸೇವಕರಾಗಿ ಬಳಸಬೇಕಿತ್ತು.
|
||||
|
|
@ -1,3 +1,4 @@
|
|||
# ದಾಸರುಗಳು ಏಕೆ ಅವರ ಯಜಮಾನರಿಗೆ ವಿಧೇಯರಾಗಬೇಕು,ವಕ್ರಬುದ್ಧಿಯುಳ್ಳವರಿಗೆ ಕೂಡ?
|
||||
ದಾಸರುಗಳು ವಕ್ರಬುದ್ಧಿಯುಳ್ಳ ಯಜಮಾನರಿಗೂ ವಿಧೇಯರಾಗಬೇಕು ಏಕೆಂದರೆ ಒಳ್ಳೆಯದನ್ನು ಮಾಡಿ ಬಾಧೆಪಡುವವರಾಗಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ [2:18-20]
|
||||
# ವಕ್ರಬುದ್ಧಿಯುಳ್ಳವರಾಗಿದ್ದರು ಸಹ, ತಮ್ಮ ಯಜಮಾನರಿಗೆ ಸೇವಕರು ಯಾಕೆ ಅಧೀನರಾಗಿರಬೇಕಿತ್ತು?
|
||||
|
||||
ವಕ್ರಬುದ್ಧಿಯುಳ್ಳ ಯಜಮಾನರಿಗೆ ಸಹ ಅಧೀನರಾಗಬೇಕಾಗಿತ್ತು ಯಾಕೆಂದರೆ ಒಳ್ಳೆಯದನ್ನು ಮಾಡುವುದು ಮತ್ತು ಅದಕ್ಕಾಗಿ ಬಾಧೆಯನ್ನು ಅನುಭವಿಸುವುದು ದೇವರ ಪ್ರಶಂಸೆಗೆ ಸೇವಕರು ಅರ್ಹರಾಗಿರುತ್ತಾರೆ.
|
||||
|
||||
|
|
|
@ -0,0 +1,4 @@
|
|||
# ವಕ್ರಬುದ್ಧಿಯುಳ್ಳವರಾಗಿದ್ದರು ಸಹ, ತಮ್ಮ ಯಜಮಾನರಿಗೆ ಸೇವಕರು ಯಾಕೆ ಅಧೀನರಾಗಿರಬೇಕಿತ್ತು?
|
||||
|
||||
ವಕ್ರಬುದ್ಧಿಯುಳ್ಳ ಯಜಮಾನರಿಗೆ ಸಹ ಅಧೀನರಾಗಬೇಕಾಗಿತ್ತು ಯಾಕೆಂದರೆ ಒಳ್ಳೆಯದನ್ನು ಮಾಡುವುದು ಮತ್ತು ಅದಕ್ಕಾಗಿ ಬಾಧೆಯನ್ನು ಅನುಭವಿಸುವುದು ದೇವರ ಪ್ರಶಂಸೆಗೆ ಸೇವಕರು ಅರ್ಹರಾಗಿರುತ್ತಾರೆ.
|
||||
|
|
@ -0,0 +1,4 @@
|
|||
# ವಕ್ರಬುದ್ಧಿಯುಳ್ಳವರಾಗಿದ್ದರು ಸಹ, ತಮ್ಮ ಯಜಮಾನರಿಗೆ ಸೇವಕರು ಯಾಕೆ ಅಧೀನರಾಗಿರಬೇಕಿತ್ತು?
|
||||
|
||||
ವಕ್ರಬುದ್ಧಿಯುಳ್ಳ ಯಜಮಾನರಿಗೆ ಸಹ ಅಧೀನರಾಗಬೇಕಾಗಿತ್ತು ಯಾಕೆಂದರೆ ಒಳ್ಳೆಯದನ್ನು ಮಾಡುವುದು ಮತ್ತು ಅದಕ್ಕಾಗಿ ಬಾಧೆಯನ್ನು ಅನುಭವಿಸುವುದು ದೇವರ ಪ್ರಶಂಸೆಗೆ ಸೇವಕರು ಅರ್ಹರಾಗಿರುತ್ತಾರೆ.
|
||||
|
|
@ -1,3 +1,4 @@
|
|||
# ದಾಸರುಗಳು ಏಕೆ ಒಳ್ಳೆಯದನ್ನು ಮಾಡಿ ಬಾಧೆಯನುಭವಿಸಬೇಕು?
|
||||
ಏಕೆಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು,ಅವರಿಗೆ ಮಾದರಿಯಾಗಿರುವಂತೆ,ನ್ಯಾಯವಾಗಿ ತೀರ್ಪುಮಾಡುವಾತನಿಗೆ ಒಪ್ಪಿಸಿದನು[2:21-23]
|
||||
# ಒಳ್ಳೆಯದನ್ನು ಮಾಡುವದ್ದಕ್ಕಾಗಿ ಬಾಧೆಯನ್ನು ಅನುಭವಿಸುವಂತೆ ಸೇವಕರನ್ನು ಏಕೆ ಕರೆಯಲಾಯಿತು?
|
||||
|
||||
ಯಾಕಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು, ಅವರಿಗೆ ಮಾದರಿಯನ್ನು ಬಿಟ್ಟುಕೊಟ್ಟನು ಮತ್ತು ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಟ್ಟನು.
|
||||
|
||||
|
|
|
@ -0,0 +1,4 @@
|
|||
# ಒಳ್ಳೆಯದನ್ನು ಮಾಡುವದ್ದಕ್ಕಾಗಿ ಬಾಧೆಯನ್ನು ಅನುಭವಿಸುವಂತೆ ಸೇವಕರನ್ನು ಏಕೆ ಕರೆಯಲಾಯಿತು?
|
||||
|
||||
ಯಾಕಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು, ಅವರಿಗೆ ಮಾದರಿಯನ್ನು ಬಿಟ್ಟುಕೊಟ್ಟನು ಮತ್ತು ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಟ್ಟನು.
|
||||
|
|
@ -0,0 +1,4 @@
|
|||
# ಒಳ್ಳೆಯದನ್ನು ಮಾಡುವದ್ದಕ್ಕಾಗಿ ಬಾಧೆಯನ್ನು ಅನುಭವಿಸುವಂತೆ ಸೇವಕರನ್ನು ಏಕೆ ಕರೆಯಲಾಯಿತು?
|
||||
|
||||
ಯಾಕಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು, ಅವರಿಗೆ ಮಾದರಿಯನ್ನು ಬಿಟ್ಟುಕೊಟ್ಟನು ಮತ್ತು ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಟ್ಟನು.
|
||||
|
|
@ -1,6 +1,4 @@
|
|||
# ಕ್ರಿಸ್ತನು ಪೇತ್ರನ,ಪ್ರವಾಸಿಗಳ,ಆರಿಸಲ್ಪಟ್ಟವರ ದಾಸರುಗಳ ಪಾಪಗಳನ್ನು ಮರದ ಮೇಲೆ ತೂಗಿ ಹಾಕಿ ಏಕೆ ಸತ್ತನು?
|
||||
ಆತನು ಅವರ ಪಾಪಗಳನ್ನು ಹೊತ್ತು ಪಾಪದಲ್ಲಿ ಪಾಲುಗಾರರಾಗಿರದಂತೆ ನೀತಿಯಲ್ಲಿ ಜೀವಿಸಿ,ಆತನ ಬಾಸುಂಡೆಯಿಂದ ಗುಣವಾಗಲು ಹೊತ್ತನು.[2:24]
|
||||
# ಪೇತ್ರನ, ದೇವಜನರ ಮತ್ತು ಸೇವಕರ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬಕ್ಕೆ ಕ್ರಿಸ್ತನು ಯಾಕೆ ಸಾಗಿಸಿದನು?
|
||||
|
||||
# ಅವರು ಕುರಿಯಂತೆ ದಾರಿ ತಪ್ಪಿದ ನಂತರ,ಯಾರ ಬಳಿ ಮರಳಿದರು?
|
||||
ಅವರೆಲ್ಲರು ಆತ್ಮಗಳ ಕಾಯುವ ಕುರುಬನು ಅಧ್ಯಕ್ಷನಾಗಿರುವಾತನ ಬಳಿ ತಿರುಗಿದರು[2:25].
|
||||
ಆತನು ಅವರ ಪಾಪಗಳನ್ನು ಹೊತ್ತುಕೊಂಡನು ಇದರಿಂದ ಅವರು ಇನ್ನು ಮುಂದೆ ಪಾಪದಲ್ಲಿ ಪಾಲ್ಗೊಳ್ಳುವುದಿಲ್ಲ, ಬದಲಿಗೆ ನೀತಿವಂತರಾಗಿ ಜೀವಿಸುವಂತೆ ಮತ್ತು ಆತನ ಬಾಸುಂಡೆಗಳಿಂದ ಅವರು ಗುಣವಾದರು.
|
||||
|
||||
|
|
|
@ -0,0 +1,4 @@
|
|||
# ಅವರೆಲ್ಲರೂ ದಾರಿತಪ್ಪಿದ ಕುರಿಗಳಂತೆ ಅಲೆದಾಡಿದ ನಂತರ, ಅವರು ಯಾರಿಗೆ ಮರಳಿದರು?
|
||||
|
||||
ಅವರೆಲ್ಲರೂ ತಮ್ಮ ಆತ್ಮಗಳನ್ನು ಕಾಯುವ ಕುರುಬ ಮತ್ತು ಅಧ್ಯಕ್ಷನ ಬಳಿಗೆ ಮರಳಿದರು.
|
||||
|
|
@ -1,3 +1,4 @@
|
|||
# ಹೆಂಡತಿಯರು ಗಂಡಂದಿರಿಗೆ ಏಕೆ ವಿಧೇಯರಾಗಬೇಕು?
|
||||
ಹೆಂಡತಿಯರ ನಡತೆಯಿಂದಲೇ ಗಂಡಂದಿರು ಸನ್ಮಾರ್ಗಕ್ಕೆ ಬರಲು ವಿಧೇಯರಾಗಬೇಕು[3:1]
|
||||
# ಹೆಂಡತಿಯರು ತಮ್ಮ ಗಂಡನಿಗೆ ಏಕೆ ಅಧೀನರಾಗಬೇಕು?
|
||||
|
||||
ಅವಿಧೇಯರಾದ ಗಂಡಂದಿರನ್ನು ಮಾತಿಲ್ಲದೆ ಗೆಲ್ಲಲು ಹೆಂಡತಿಯರು ವಿಧೇಯರಾಗಬೇಕು.
|
||||
|
||||
|
|
|
@ -1,3 +1,4 @@
|
|||
# ಸ್ತ್ರೀಯರು ತಮ್ಮ ಗಂಡನನ್ನು ಹೇಗೆ ಗೆಲ್ಲಬೇಕು?
|
||||
ಹೆಂಡತಿಯರು ಸಾತ್ವಿಕವಾದ ಮನಸ್ಸಿನಿಂದಲೇ ಹೊರತು ಶೃಂಗಾರದಿಂದ ಗೆಲ್ಲಲಾಗದು[3:3-4]
|
||||
# ಹೆಂಡತಿಯರು ತಮ್ಮನ್ನು ಹೇಗೆ ಅಲಂಕರಿಸಿಕೊಳ್ಳಬೇಕು?
|
||||
|
||||
ಹೆಂಡತಿಯರು ಹೃದಯದ ಆಂತರಿಕ ವ್ಯಕ್ತಿಯಲ್ಲಿ, ಸಾತ್ವಿಕವಾದ ಮತ್ತು ಶಾಂತಮನಸ್ಸು ಎಂಬ ಒಳಗಿನ ಭೂಷಣವೇ ಅಲಂಕರವಾಗಿರಬೇಕು.
|
||||
|
||||
|
|
|
@ -0,0 +1,4 @@
|
|||
# ಹೆಂಡತಿಯರು ತಮ್ಮನ್ನು ಹೇಗೆ ಅಲಂಕರಿಸಿಕೊಳ್ಳಬೇಕು?
|
||||
|
||||
ಹೆಂಡತಿಯರು ಹೃದಯದ ಆಂತರಿಕ ವ್ಯಕ್ತಿಯಲ್ಲಿ, ಸಾತ್ವಿಕವಾದ ಮತ್ತು ಶಾಂತಮನಸ್ಸು ಎಂಬ ಒಳಗಿನ ಭೂಷಣವೇ ಅಲಂಕರವಾಗಿರಬೇಕು.
|
||||
|
|
@ -1,3 +1,4 @@
|
|||
# ಪೇತ್ರನು ಯಾವ ಸ್ತ್ರೀಯ ಉದಾಹರಣೆಯನ್ನು ದೇವರ ಮೇಲಿನ ಭರವಸೆಯಿಂದ ಗಂಡನಿಗೆ ವಿಧೇಯಳಾದಳೆಂದು ನೀಡುತ್ತಾನೆ?
|
||||
ಪೇತ್ರನು ಸಾರಾಳ ಉದಾಹರಣೆಯನ್ನು ನೀಡುತ್ತಾನೆ[3:5-6].
|
||||
# ದೇವರಲ್ಲಿ ವಿಶ್ವಾಸವಿಟ್ಟು ತನ್ನ ಪತಿಗೆ ಅಧೀನಳಾದ ಹೆಂಡತಿಯ ಉದಾಹರಣೆಯಾಗಿ ಪೇತ್ರನು ಯಾವ ಪವಿತ್ರ ಮಹಿಳೆಯನ್ನು ಉಲ್ಲೇಖಿಸಿದ್ದಾನೆ?
|
||||
|
||||
ಪೇತ್ರನು ಸಾರಳನ್ನು ಉದಾಹರಣೆಯಾಗಿ ಉಲ್ಲೇಖಿಸಿದನು.
|
||||
|
||||
|
|
|
@ -0,0 +1,4 @@
|
|||
# ದೇವರಲ್ಲಿ ವಿಶ್ವಾಸವಿಟ್ಟು ತನ್ನ ಪತಿಗೆ ಅಧೀನಳಾದ ಹೆಂಡತಿಯ ಉದಾಹರಣೆಯಾಗಿ ಪೇತ್ರನು ಯಾವ ಪವಿತ್ರ ಮಹಿಳೆಯನ್ನು ಉಲ್ಲೇಖಿಸಿದ್ದಾನೆ?
|
||||
|
||||
ಪೇತ್ರನು ಸಾರಳನ್ನು ಉದಾಹರಣೆಯಾಗಿ ಉಲ್ಲೇಖಿಸಿದನು.
|
||||
|
|
@ -1,3 +1,4 @@
|
|||
# ಗಂಡಂದಿರು ಹೆಂಡತಿಯರೊಂದಿಗೆ ಏಕೆ ವಿವೇಕದಿಂದ ಒಗೆತನ ಮಾಡಬೇಕು?
|
||||
ಗಂಡಂದಿರು ಅವರ ಪ್ರಾರ್ಥನೆಗಳಿಗೆ ಅಡ್ಡಿಯಿರದಂತೆ ಇರಲು ವಿವೇಕದಿಂದ ಒಗೆತನ ಮಾಡಬೇಕು[3:7]
|
||||
# ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ವಿವೇಕದಿಂದ ಒಗತನದಲ್ಲಿ ಏಕೆ ಬದುಕಬೇಕು?
|
||||
|
||||
ಅವರ ಪ್ರಾರ್ಥನೆಗೆ ಅಡ್ಡಿಯಾಗದಂತೆ ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ವಿವೇಕದಿಂದ ಒಗತನದಲ್ಲಿ ಬದುಕಬೇಕು.
|
||||
|
||||
|
|
|
@ -1,3 +1,4 @@
|
|||
# ಪೇತ್ರನು ಪ್ರವಾಸಿಗಳು,ಆರಿಸಲ್ಪಟ್ಟವರು,ನಿರಂತರವಾಗಿ ಏಕೆ ಮನಸ್ಸಿನಿಂದಿರಬೇಕೆಂದು ಏಕೆ ಹೇಳುತ್ತಾನೆ?
|
||||
ಅವರೆಲ್ಲರೂ ಆಶೀರ್ವಾದದಲ್ಲಿ ಬಾಧ್ಯತೆ ಹೊಂದುವಂತೆ ಆಗಲು ಕರೆಯಲ್ಪಟ್ಟಿದ್ದಾರೆ ಎನ್ನುತ್ತಾನೆ[3:8-9]
|
||||
# ಪೇತ್ರನು ಎಲ್ಲಾ ಪರರೊಂದಿಗೂ, ಆಯ್ಕೆಯಾದವರೊಂದಿಗೂ, ಸಮಾನ ಮನಸ್ಕರಾಗಿರಲು ಮತ್ತು ಆಶೀರ್ವದಿಸುವುದನ್ನು ಮುಂದುವರಿಸಲು ಏಕೆ ಸೂಚಿಸಿದನು?
|
||||
|
||||
ಏಕೆಂದರೆ ಅವರೆಲ್ಲರೂ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಿಕೊಳ್ಳಲು, ಹಾಗೆ ಮಾಡಲು ಕರೆಯಲ್ಪಟ್ಟರು.
|
||||
|
||||
|
|
|
@ -0,0 +1,4 @@
|
|||
# ಪೇತ್ರನು ಎಲ್ಲಾ ಪರರೊಂದಿಗೂ, ಆಯ್ಕೆಯಾದವರೊಂದಿಗೂ, ಸಮಾನ ಮನಸ್ಕರಾಗಿರಲು ಮತ್ತು ಆಶೀರ್ವದಿಸುವುದನ್ನು ಮುಂದುವರಿಸಲು ಏಕೆ ಸೂಚಿಸಿದನು?
|
||||
|
||||
ಏಕೆಂದರೆ ಅವರೆಲ್ಲರೂ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಿಕೊಳ್ಳಲು, ಹಾಗೆ ಮಾಡಲು ಕರೆಯಲ್ಪಟ್ಟರು.
|
||||
|
|
@ -1,6 +1,4 @@
|
|||
# ಒಬ್ಬನು ಕೆಟ್ಟದ್ದನ್ನು ಮಾತನಾಡದೆ ಜೀವದಿಂದ ಸುಖವಾಗಿರಲು ಬಾಯನ್ನು ಏಕೆ ಕಾಪಾಡಿಕೊಳ್ಳಬೇಕು?
|
||||
ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ[3:10-12]
|
||||
# ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ತಾನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಗೆಯನ್ನೂ ಮತ್ತು ಕೆಟ್ಟದನ್ನು ಬಿಟ್ಟು ತಿರುಗಿಕೊಂಡು ಒಳ್ಳೆಯದನ್ನು ಏಕೆ ಮಾಡಬೇಕು?
|
||||
|
||||
# ಕೆಟ್ಟದ್ದನ್ನು ಮಾಡುವವರಿಗೆ ಹೆದರದಿರುವಂತೆ,ಪ್ರವಾಸಿಗಳು,ಆರಿಸಲ್ಪಟ್ಟವರು ಏನು ಮಾಡಬೇಕು?
|
||||
ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಟೆಪಡಿಸಿರಿ[3:12-15]
|
||||
ಏಕೆಂದರೆ ಕರ್ತನ ಕಣ್ಣುಗಳು ನೀತಿವಂತರನ್ನು ನೋಡುತ್ತವೆ.
|
||||
|
||||
|
|
|
@ -0,0 +1,4 @@
|
|||
# ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ತಾನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಗೆಯನ್ನೂ ಮತ್ತು ಕೆಟ್ಟದನ್ನು ಬಿಟ್ಟು ತಿರುಗಿಕೊಂಡು ಒಳ್ಳೆಯದನ್ನು ಏಕೆ ಮಾಡಬೇಕು?
|
||||
|
||||
ಏಕೆಂದರೆ ಕರ್ತನ ಕಣ್ಣುಗಳು ನೀತಿವಂತರನ್ನು ನೋಡುತ್ತವೆ.
|
||||
|
|
@ -0,0 +1,4 @@
|
|||
# ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ತಾನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಗೆಯನ್ನೂ ಮತ್ತು ಕೆಟ್ಟದನ್ನು ಬಿಟ್ಟು ತಿರುಗಿಕೊಂಡು ಒಳ್ಳೆಯದನ್ನು ಏಕೆ ಮಾಡಬೇಕು?
|
||||
|
||||
ಏಕೆಂದರೆ ಕರ್ತನ ಕಣ್ಣುಗಳು ನೀತಿವಂತರನ್ನು ನೋಡುತ್ತವೆ.
|
||||
|
|
@ -0,0 +1,4 @@
|
|||
# ಯಾರು ಧನ್ಯತೆಯನ್ನು ಪಡೆದವರು?
|
||||
|
||||
ಯಾರು ನೀತಿಯ ನಿಮಿತ್ತವೇ ಬಾಧೆಪಡುತ್ತರೋ ಅವರೇ ಧನ್ಯರು.
|
||||
|
|
@ -1,3 +1,8 @@
|
|||
# ಪ್ರವಾಸಿಗಳು,ಆರಿಸಲ್ಪಟ್ತವರು,ಕೇಳುವವರಿಗೆ ದೇವರಲ್ಲಿ ಉತ್ತರಿಸಲು ಏನಾಗಿರಬೇಕು?
|
||||
ಅವರು ಸಾತ್ವಿಕತೆಯಿಂದಲೂ,ಮನೋಭೀತಿಯಿಂದಲೂ ಉತ್ತರಿಸುವವರಾಗಬೇಕು[3:15-16]
|
||||
# ದೇವರಲ್ಲಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳಲು ದೇವಜನರಿಗೆ ಏನು ಹೇಳಲಾಯಿತು?
|
||||
|
||||
ಕರ್ತನಾದ ಕ್ರಿಸ್ತನನ್ನು ತಮ್ಮ ಹೃದಯದಲ್ಲಿ ಅಮೂಲ್ಯವೆಂದು ಪ್ರತಿಷ್ಠೆಪಡಿಸಲು ಅವರಿಗೆ ಹೇಳಲಾಯಿತು.
|
||||
|
||||
# ದೇವರಲ್ಲಿನ ನಿರೀಕ್ಷೆಯ ಬಗ್ಗೆ ಕೇಳುವ ಪ್ರತಿಯೊಬ್ಬರಿಗೂ ದೇವಜನರು ಯಾವಾಗಲೂ ಹೇಗೆ ಉತ್ತರಿಸುತ್ತಿದ್ದರು?
|
||||
|
||||
ಅವರು ಯಾವಾಗಲೂ ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದ ಉತ್ತರಿಸಲು ಸಿದ್ಧರಾಗಿರಬೇಕು.
|
||||
|
||||
|
|
|
@ -0,0 +1,4 @@
|
|||
# ದೇವರಲ್ಲಿನ ನಿರೀಕ್ಷೆಯ ಬಗ್ಗೆ ಕೇಳುವ ಪ್ರತಿಯೊಬ್ಬರಿಗೂ ದೇವಜನರು ಯಾವಾಗಲೂ ಹೇಗೆ ಉತ್ತರಿಸುತ್ತಿದ್ದರು?
|
||||
|
||||
ಅವರು ಯಾವಾಗಲೂ ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದ ಉತ್ತರಿಸಲು ಸಿದ್ಧರಾಗಿರಬೇಕು.
|
||||
|
|
@ -1,9 +1,4 @@
|
|||
# ಕ್ರಿಸ್ತನು ಪಾಪಗಳಿಗಾಗಿ ಏಕೆ ಬಾಧೆಪಟ್ಟನು?
|
||||
ಕ್ರಿಸ್ತನು ಪೇತ್ರನು,ಪ್ರವಾಸಿಗಳು,ಆರಿಸಲ್ಪಟ್ಟವರು ದೇವರ ಬಳಿ ಬರಲಿಕ್ಕಾಗಿ ಸತ್ತನು.[3:18].
|
||||
# ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಕ್ರಿಸ್ತನು ಯಾಕೆ ಬಾಧೆಪಟ್ಟನು?
|
||||
|
||||
# ಕ್ರಿಸ್ತನು ಪ್ರಸಂಗಿಸಿದ ಆತ್ಮಗಳು ಈಗ ಏಕೆ ಸೆರೆಯಲ್ಲಿದೆ?
|
||||
ನೋಹನ ಕಾಲದಲ್ಲಿ ಅವಿಧೇಯರಾಗಿದ್ದ ಆತ್ಮಗಳ ಬಳಿಗೆ ದೇವರು ದೀರ್ಘ ಶಾಂತಿಯಿಂದ ಕಾದಿದ್ದವರ ಬಳಿ ಕ್ರಿಸ್ತನು ಹೋದನು [3:19-20].
|
||||
|
||||
# ದೇವರು ನೀರಿಂದ ರಕ್ಷಣೆ ಹೊಂದಿದವರ ಅನುರೂಪವನ್ನು ಹೇಗೆ ನೋಡುತ್ತಾನೆ?
|
||||
ಅದು ಯೇಸು ಕ್ರಿಸ್ತನ ಅನುರೂಪದ ದೀಕ್ಷಸ್ನಾನದ ಮೂಲಕ ಒಳ್ಳೆ ಮನಸ್ಸಾಕ್ಷಿಯನ್ನು ಹೊಂದಲು ಅನುರೂಪವಾಗಿತ್ತು.[3:20-21]
|
||||
ಕ್ರಿಸ್ತನು ಒಂದೇ ಸಾರಿ ಬಾಧೆಪಟ್ಟನು ಆದ್ದರಿಂದ ಅವನು ಪೇತ್ರನನ್ನು ಮತ್ತು ದೇವಜನರನ್ನು ದೇವರ ಬಳಿಗೆ ಸೇರಿಸಿದನು.
|
||||
|
||||
|
|
|
@ -0,0 +1,4 @@
|
|||
# ಕ್ರಿಸ್ತನು ಆತ್ಮಸ್ವರೂಪನಾಗಿ ಬೋಧಿಸಿದ ಆತ್ಮಗಳು ಈಗ ಸೆರೆಮನೆಯಲ್ಲಿ ಯಾಕೆ ಇದ್ದವು?
|
||||
|
||||
ನೋಹನ ದಿನಗಳಲ್ಲಿ ದೇವರು ದೀರ್ಘಶಾಂತಿಯಿಂದ ಕಾಯುತ್ತಿದ್ದಾಗ ಈಗ ಸೆರೆಮನೆಯಲ್ಲಿರುವ ಆತ್ಮಗಳು ಅವಿಧೇಯರಾಗಿದ್ದರು.
|
||||
|
|
@ -0,0 +1,4 @@
|
|||
# ಕ್ರಿಸ್ತನು ಆತ್ಮಸ್ವರೂಪನಾಗಿ ಬೋಧಿಸಿದ ಆತ್ಮಗಳು ಈಗ ಸೆರೆಮನೆಯಲ್ಲಿ ಯಾಕೆ ಇದ್ದವು?
|
||||
|
||||
ನೋಹನ ದಿನಗಳಲ್ಲಿ ದೇವರು ದೀರ್ಘಶಾಂತಿಯಿಂದ ಕಾಯುತ್ತಿದ್ದಾಗ ಈಗ ಸೆರೆಮನೆಯಲ್ಲಿರುವ ಆತ್ಮಗಳು ಅವಿಧೇಯರಾಗಿದ್ದರು.
|
||||
|
|
@ -1,6 +1,4 @@
|
|||
# ದೇವರು ನೀರಿಗೆ ಅನುರೂಪವಾಗುವ ದೀಕ್ಷಾಸ್ನಾನದಿಂದ ರಕ್ಷಿಸುವುದನ್ನು ಏನೆಂದು ಹೇಳಬಹುದು?
|
||||
ಅದು ಪ್ರವಾಸಿಗಳಿಗೆ ದೀಕ್ಷಾಸ್ನಾನದಿಂದ ರಕ್ಷಿಸಿ,ಆರಿಸಲ್ಪಟ್ಟವರು ಕೂಡ ಕ್ರಿಸ್ತನ ಪುನರುತ್ಥಾನದ ಮೂಲಕ ಒಳ್ಳೆ ಮನಸ್ಸಾಕ್ಷಿಯನ್ನು ಹೊಂದುವಂತೆ ಮಾಡುವುದು.[3:20-21]
|
||||
# ಯಾವ ರೀತಿಯ ದೀಕ್ಷಾಸ್ನಾನ ದೇವಜನರನ್ನು ರಕ್ಷಿಸುತ್ತದೆ?
|
||||
|
||||
# ಯೇಸುವು ತಂದೆಯಾದ ದೇವರ ಬಲಗಡೆಯಲ್ಲಿರುವುದರಿಂದ,ದೇವದೂತರು,ಅಧಿಕಾರಗಳು,ಮತ್ತು ಮಹತ್ವಗಳು ಏನು ಮಾಡಬೇಕು?
|
||||
ಅವೆಲ್ಲವೂ ಆತನಿಗೆ ಸ್ವಾಧೀನವಾಗಬೇಕು[3:22]
|
||||
ದೇವಜನರನ್ನು ರಕ್ಷಿಸುವ ದೀಕ್ಷಾಸ್ನಾನ ನೀರಿನಿಂದ ತೊಳೆಯುವುದು ಅಲ್ಲ, ಆದರೆ ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ಒಳ್ಳೆಯ ಮನಸ್ಸಾಕ್ಷಿಯ ಮೂಲಕ ದೇವರಿಗೆ ವಿಜ್ನಾಪಿಸಿಕೊಳ್ಳುವಂಥದೇ.
|
||||
|
||||
|
|
|
@ -0,0 +1,4 @@
|
|||
# ಯೇಸು ಪರಲೋಕದಲ್ಲಿ ದೇವರ ಬಲಗಡೆಯಲ್ಲಿರುವಂತೆ, ದೇವದೂತರು, ಅಧಿಕಾರಿಗಳು ಮತ್ತು ಮಹತ್ವಗಳು ಏನು ಮಾಡಬೇಕು?
|
||||
|
||||
ಅವರೆಲ್ಲರೂ ಆತನಿಗೆ ಸ್ವಾಧೀನವಾಗಬೇಕು.
|
||||
|
|
@ -1,3 +1,4 @@
|
|||
# ಪೇತ್ರನು ಪ್ರವಾಸಿಗಳು,ಆರಿಸಲ್ಪಟ್ಟವರು ಯಾವ ಭಾವವನ್ನು ಹೊಂದಿರಬೇಕು?
|
||||
ಕ್ರಿಸ್ತನು ಶರೀರ ಭಾವದಲ್ಲಿ ಬಾಧೆಪಟ್ಟಿದ್ದರಿಂದ ನೀವು ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ ಎನ್ನುತ್ತಾನೆ[4:1]
|
||||
# ಪೇತ್ರನು ದೇವಜನರಿಗೆ ಏನನ್ನು ಆಜ್ಞಾಪಿಸಿದನು?
|
||||
|
||||
ಕ್ರಿಸ್ತನು ಶರೀರದಲ್ಲಿ ಬಾಧೆಪಟ್ಟ ಅದೇ ಭಾವವನ್ನೇ ತಮ್ಮನ್ನು ತಾವು ಶಸ್ತ್ರಸಜ್ಜಿತಗೊಳಿಸುವಂತೆ ಅವನು ಆಜ್ಞಾಪಿಸಿದನು.
|
||||
|
||||
|
|
|
@ -1,6 +1,4 @@
|
|||
# ಅನ್ಯಜನರು ಪ್ರವಾಸಿಗಳ,ಆರಿಸಲ್ಪಟ್ಟವರ ಕುರಿತು ಏಕೆ ಕೆಟ್ಟದ್ದಾಗಿ ಮಾತನಾಡುವರು?
|
||||
ಅವರು ಪ್ರವಾಸಿಗಳು,ಆರಿಸಲ್ಪಟ್ಟವರು,ಅನ್ಯರೊಂದಿಗೆ ಬಂಡುತನ,ದುರಾಶೆ,ಕುಡಿಕತನ,ದುಂದೌತನ ಮಧ್ಯಪಾನ ಗೋಷ್ಟಿ,ಅಸಹ್ಯವಾದ ವಿಗ್ರಹಾರಾಧನೆಯಲ್ಲಿ ಭಾಗವಹಿಸದಿರುವುದರಿಂದ ಕೆಟ್ಟದ್ದಾಗಿ ಮಾತನಾಡುವರು[4:3-4]
|
||||
# ಅನ್ಯಜನರು ದೇವಜನರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು ಯಾಕೆ?
|
||||
|
||||
# ದೇವರು ಯಾರನ್ನು ತೀರ್ಪು ಮಾಡಲು ಸಿದ್ಧನಿದ್ದಾನೆ?
|
||||
ದೇವರು ಸತ್ತವರಿಗೂ ಬದುಕಿರುವವರಿಗೂ ತೀರ್ಪು ಮಾಡಲು ಶಕ್ತನು[4:5]
|
||||
ದೇವರಾದುಕೊಂಡವರು, ಅವರು ಅನ್ಯಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ಏಕೆಂದರೆ ಅವರು ಬಂದುತನ, ದುರಾಶೆ, ಕುಡಿಕತನ, ದುಂದೌತನ, ಮದ್ಯಪಾನಗೋಷ್ಠಿ ಮತ್ತು ಅನ್ಯಜನರಿಗೆ ಇಷ್ಟವಾದ ಅಸಹ್ಯವಾದ ವಿಗ್ರಹಾರಾಧನೆಗಳಲ್ಲಿ ಭಾಗವಹಿಸಲಿಲ್ಲ.
|
||||
|
||||
|
|
|
@ -0,0 +1,4 @@
|
|||
# ಅನ್ಯಜನರು ದೇವಜನರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು ಯಾಕೆ?
|
||||
|
||||
ದೇವರಾದುಕೊಂಡವರು, ಅವರು ಅನ್ಯಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ಏಕೆಂದರೆ ಅವರು ಬಂದುತನ, ದುರಾಶೆ, ಕುಡಿಕತನ, ದುಂದೌತನ, ಮದ್ಯಪಾನಗೋಷ್ಠಿ ಮತ್ತು ಅನ್ಯಜನರಿಗೆ ಇಷ್ಟವಾದ ಅಸಹ್ಯವಾದ ವಿಗ್ರಹಾರಾಧನೆಗಳಲ್ಲಿ ಭಾಗವಹಿಸಲಿಲ್ಲ.
|
||||
|
|
@ -0,0 +1,4 @@
|
|||
# ಯಾರಿಗೆ ನ್ಯಾಯತೀರಿಸಲು ದೇವರು ಸಿದ್ಧವಾಗಿದ್ದರು?
|
||||
|
||||
ಬದುಕುವವರಿಗೂ ಮತ್ತು ಸತ್ತವರಿಗೂ ಇಬ್ಬರನ್ನೂ ನ್ಯಾಯತೀರಿಸಲು ದೇವರು ಸಿದ್ಧನಾಗಿದ್ದಾನೆ.
|
||||
|
|
@ -1,3 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು,ಒಬ್ಬರ್ರಿಗೊಬ್ಬರು ಪ್ರೀತಿಯುಳ್ಳವರು ಮತ್ತು ಸ್ವಸ್ಥಚಿತ್ತರಾಗಿರಬೇಕು?
|
||||
ಅವರೆಲ್ಲರೂ ಹಾಗೆ ನಡೆದುಕೊಳ್ಳಬೇಕು,ಕಾರಣ ಎಲ್ಲದರ ಅಂತ್ಯವು ಹತ್ತಿರವಾಗಿದೆ,ಮತ್ತು ಪ್ರಾರ್ಥನೆಗೆ ಸಿದ್ಧರಾಗಿರುವಂತೆ[4:7]
|
||||
# ವಿಶ್ವಾಸಿಗಳು ಏಕೆ ಸ್ವಸ್ಥಚಿತ್ತರಾಗಿರಬೇಕು ಮತ್ತು ಒಬ್ಬರಿಗೊಬ್ಬರು ಯಥಾರ್ಥವಾದ ಪ್ರೀತಿಯನ್ನು ಹೊಂದಿರಬೇಕು?
|
||||
|
||||
ಎಲ್ಲವುಗಳ ಅಂತ್ಯವು ಹತ್ತಿರವಾಗಿರುವದರಿಂದ, ಮತ್ತು ಅವರ ಪ್ರಾರ್ಥನೆಯ ಸಿದ್ಧತೆಯ ನಿಮಿತ್ತ ಅವರು ಆ ಕೆಲಸಗಳನ್ನು ಮಾಡಬೇಕಾಗಿತ್ತು
|
||||
|
||||
|
|
|
@ -1,3 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು ತಮಗೆ ದೊರೆತ ವರಗಳನ್ನು ಒಬ್ಬರಿಗೊಬ್ಬರು ಏಕೆ ಬಳಸಬೇಕು?
|
||||
ಅವರು ಯೇಸುಕ್ರಿಸ್ತನ ಮೂಲಕ ದೇವರಿಗೆ ಮಹಿಮೆಯಾಗುವಂತೆ ಅವರ ವರಗಳನ್ನು ಉಪಯೋಗಿಸಬೇಕು[4:10-11].
|
||||
# ಪ್ರತಿಯೊಬ್ಬ ವಿಶ್ವಾಸಿಯು ತಾನು ಪಡೆದ ಕೃಪಾವರಗಳನ್ನು ಪರಸ್ಪರ ಸೇವೆ ಮಾಡಲು ಏಕೆ ಬಳಸುತ್ತಿದ್ದರು?
|
||||
|
||||
ಯೇಸು ಕ್ರಿಸ್ತನ ಮೂಲಕ ದೇವರು ಮಹಿಮೆಪಡಿಸಲ್ಪಡುವಂತೆ ಅವರು ತಮ್ಮ ಕೃಪಾವರಗಳನ್ನು ಉಪಯೋಗಿಸಬೇಕಾಗಿತ್ತು.
|
||||
|
||||
|
|
|
@ -0,0 +1,4 @@
|
|||
# ಪ್ರತಿಯೊಬ್ಬ ವಿಶ್ವಾಸಿಯು ತಾನು ಪಡೆದ ಕೃಪಾವರಗಳನ್ನು ಪರಸ್ಪರ ಸೇವೆ ಮಾಡಲು ಏಕೆ ಬಳಸುತ್ತಿದ್ದರು?
|
||||
|
||||
ಯೇಸು ಕ್ರಿಸ್ತನ ಮೂಲಕ ದೇವರು ಮಹಿಮೆಪಡಿಸಲ್ಪಡುವಂತೆ ಅವರು ತಮ್ಮ ಕೃಪಾವರಗಳನ್ನು ಉಪಯೋಗಿಸಬೇಕಾಗಿತ್ತು.
|
||||
|
|
@ -1,3 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು ಕ್ರಿಸ್ತನಲ್ಲಿ ಬಾಧೆಯನ್ನು ಅನುಭವಿಸಿದರೆ ಅವರು ಏಕೆ ಸಂತೋಷಿಸಬೇಕು?
|
||||
ಏಕೆಂದರೆ ಅವರು ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು[4:12-14]
|
||||
# ವಿಶ್ವಾಸಿಗಳು ಕ್ರಿಸ್ತನ ಸಂಕಟಗಳನ್ನು ಅನುಭವಿಸಿದರೆ ಅಥವಾ ಕ್ರಿಸ್ತನ ಹೆಸರಿಗಾಗಿ ನಿಂದೆಗೆ ಒಳಗಾದರೆ ಸಂತೋಷಪಡಬೇಕೆಂದು ಯಾಕೆ ಹೇಳಲಾಯಿತು?
|
||||
|
||||
ಏಕೆಂದರೆ ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಅವರು ಧನ್ಯರು.
|
||||
|
||||
|
|
|
@ -0,0 +1,4 @@
|
|||
# ವಿಶ್ವಾಸಿಗಳು ಕ್ರಿಸ್ತನ ಸಂಕಟಗಳನ್ನು ಅನುಭವಿಸಿದರೆ ಅಥವಾ ಕ್ರಿಸ್ತನ ಹೆಸರಿಗಾಗಿ ನಿಂದೆಗೆ ಒಳಗಾದರೆ ಸಂತೋಷಪಡಬೇಕೆಂದು ಯಾಕೆ ಹೇಳಲಾಯಿತು?
|
||||
|
||||
ಏಕೆಂದರೆ ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಅವರು ಧನ್ಯರು.
|
||||
|
|
@ -1,3 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು,ಕೊಲೆಗಾರರಂತೆ,ಕಳ್ಳರಂತೆ ದುಷ್ಟರಾಗಿರದೆ ಪರರಕಾರ್ಯದಲ್ಲಿ ತಲೆ ಹಾಕಬಾರದು?
|
||||
ಏಕೆಂದರೆ ನ್ಯಾಯ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗುವುದು[4:15-17]
|
||||
# ಯಾವ ಕ್ರಿಯೆಗಳಿಗಾಗಿ ಕ್ರೈಸ್ತರು ತಪ್ಪಿತಸ್ಥರು ಮತ್ತು ಬಳಲುತ್ತಿದ್ದಾರೆ?
|
||||
|
||||
ಕ್ರೈಸ್ತರು ಕೊಲೆಗಾರರು, ಕಳ್ಳರು, ದುಷ್ಕರ್ಮಿಗಳು ಅಥವಾ ಪರಕಾರ್ಯಗಳಲ್ಲಿ ತಲೆಹಕುವವನು ಆಗಿ ನರಳಬಾರದು.
|
||||
|
||||
|
|
|
@ -1,4 +1,4 @@
|
|||
# ಅನ್ಯರಾದವರು,ಪಾಪಿಗಳು ಸುವಾರ್ತೆಗೆ ಏಕೆ ವಿಧೇಯರಾಗಬೇಕು?
|
||||
ನೀತಿವಂತರು ಕೂಡ ಕಷ್ಟಗಳ ಮೂಲಕ ರಕ್ಷಣೆಹೊಂದುವರು [4:17-18].
|
||||
# ಭಕ್ತಿಹೀನನು ಮತ್ತು ಪಾಪಿಯು ದೇವರ ಸುವಾರ್ತೆಗೆ ಏಕೆ ವಿಧೇಯರಾಗಿರಬೇಕು?
|
||||
|
||||
ಭಕ್ತಿಹೀನನು ಮತ್ತು ಪಾಪಿಗಳು ದೇವರ ಸುವಾರ್ತೆಗೆ ವಿಧೇಯರಾಗುತ್ತಾರೆ ಏಕೆಂದರೆ ಅವರ ನ್ಯಾಯತೀರ್ಪು ನೀತಿವಂತರ ತೀರ್ಪಿಗಿಂತ ಹೆಚ್ಚು ತೀವ್ರವಾಗಿರುತ್ತದೆ.
|
||||
|
||||
# ದೇವರ ಚಿತ್ತಾನುಸಾರವಾಗಿ ಬಾಧೆಯನ್ನನುಸರಿಸುವವರು ನಂಬಿಗಸ್ತರಾದ ಸೃಷ್ಟಿಕರ್ತನಿಗೆ ತಮ್ಮ ಆತ್ಮಗಳನ್ನು ಒಪ್ಪಿಸಿಕೊಡಬೇಕು[4:19]
|
||||
|
|
|
@ -0,0 +1,4 @@
|
|||
# ಭಕ್ತಿಹೀನನು ಮತ್ತು ಪಾಪಿಯು ದೇವರ ಸುವಾರ್ತೆಗೆ ಏಕೆ ವಿಧೇಯರಾಗಿರಬೇಕು?
|
||||
|
||||
ಭಕ್ತಿಹೀನನು ಮತ್ತು ಪಾಪಿಗಳು ದೇವರ ಸುವಾರ್ತೆಗೆ ವಿಧೇಯರಾಗುತ್ತಾರೆ ಏಕೆಂದರೆ ಅವರ ನ್ಯಾಯತೀರ್ಪು ನೀತಿವಂತರ ತೀರ್ಪಿಗಿಂತ ಹೆಚ್ಚು ತೀವ್ರವಾಗಿರುತ್ತದೆ.
|
||||
|
|
@ -0,0 +1,4 @@
|
|||
# ದೇವರ ಚಿತ್ತನುಸಾರ ಬಾಧೆಪದುವವನು ಹೇಗೆ ವರ್ತಿಸುತ್ತಿದ್ದರು?
|
||||
|
||||
ಅವರು ಒಳ್ಳೆಯದನ್ನು ಮಾಡುವವರಾಗಿದ್ದು ಅವರು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಬೇಕಾಗಿತ್ತು.
|
||||
|
|
@ -1,6 +1,8 @@
|
|||
# ಪೇತ್ರನು ಯಾರು?
|
||||
ಪೇತ್ರನು ಸಹ ಸಹೋದರನು,ಕ್ರಿಸ್ತನ ಬಾಧೆಯಲ್ಲಿ ಸಾಕ್ಷಿ ಹೇಳುವವನು,ಮತ್ತು ಬರಲಿರುವ ಮಹಿಮೆಯಲ್ಲಿ ಪಾಲುಗಾರನು ಆಗಿದ್ದಾನೆ[5:1]
|
||||
# ಪೇತ್ರನು ಯಾರಾಗಿದ್ದನು?
|
||||
|
||||
# ಪೇತ್ರನು ತನ್ನ ಹಿರಿಯರಿಗೆ ಏನನ್ನು ಮಾಡಲು ಪ್ರೋತ್ಸಾಹಿಸುತ್ತಾನೆ?
|
||||
ಅವರು ದೇವರ ಮಂದೆಯನ್ನು ಕಾಯುವಂತೆ ಮಾದರಿಯಾಗಿರುವಂತೆ ಹೇಳುತ್ತಾನೆ[5:1-2]
|
||||
ಪೇತ್ರನು ಒಬ್ಬ ಜೊತೆ ಹಿರಿಯನಾಗಿದ್ದನು, ಕ್ರಿಸ್ತನ ಬಾಧೆಗಳಿಗೆ ಸಾಕ್ಷಿಯಾಗಿದ್ದನು, ಮತ್ತು ಮುಂದೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ಪಾಳುಗಾರನು ಆಗಿದ್ದನು.
|
||||
|
||||
# ಪೇತ್ರನು ತನ್ನ ಜೊತೆ ಹಿರಿಯರಿಗೆ ಏನು ಮಾಡುವಂತೆ ಉತ್ತೇಜಿಸಿದನು?
|
||||
|
||||
ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ ಮತ್ತು ಅವುಗಳನ್ನು ನೋಡಿಕೊಳ್ಳಲು ಅವರನ್ನು ಉತ್ತೇಜಿಸಿದನು.
|
||||
|
||||
|
|
|
@ -0,0 +1,4 @@
|
|||
# ಪೇತ್ರನು ತನ್ನ ಜೊತೆ ಹಿರಿಯರಿಗೆ ಏನು ಮಾಡುವಂತೆ ಉತ್ತೇಜಿಸಿದನು?
|
||||
|
||||
ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ ಮತ್ತು ಅವುಗಳನ್ನು ನೋಡಿಕೊಳ್ಳಲು ಅವರನ್ನು ಉತ್ತೇಜಿಸಿದರು.
|
||||
|
|
@ -1,6 +1,8 @@
|
|||
# ಯೌವನಸ್ಥರು ಯಾರಿಗೆ ವಿಧೇಯರಾಗಬೇಕು?
|
||||
ಅವರು ಹಿರಿಯರಿಗೆ ವಿಧೇಯರಾಗಬೇಕು[5:5].
|
||||
# ಯೌವನಸ್ಥರು ಯಾರಿಗೆ ಅಧೀನರಾಗಿಬೇಕು?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು,ದೀನ ಭಾವದಿಂದ ಏಕೆ ಒಬ್ಬರಿಗೊಬ್ಬರು ಸೇವೆ ಮಾಡಬೇಕು?
|
||||
ಏಕೆಂದರೆ ದೇವರು ದೀನರಿಗೆ ಕೃಪೆಯನ್ನು ನೀಡಿ ಅವರನ್ನು ತಕ್ಕ ಸಮಯದಲ್ಲಿ ಅವರನ್ನು ಮೇಲಕ್ಕೆ ತರುವನು[5:5-7]
|
||||
ಅವರು ತಮ್ಮ ಹಿರಿಯರಿಗೆ ಅಧೀನರಾಗಿರಬೇಕು.
|
||||
|
||||
# ಅವರೆಲ್ಲರಿಗೂ ದೀನಮನಸ್ಸು ಮತ್ತು ಪರಸ್ಪರ ಸೇವೆ ಯಾಕೆ ಬೇಕಿತ್ತು?
|
||||
|
||||
ಏಕೆಂದರೆ ದೇವರು ದೀನರಿಗಾದರೋ ಕೃಪೆಯನ್ನು ನೀಡುತ್ತಾನೆ, ಮತ್ತು ದೇವರು ಅವರನ್ನು ತಕ್ಕ ಕಾಲದಲ್ಲಿ ಮೇಲಕ್ಕೆ ತರುತ್ತಾನೆ.
|
||||
|
||||
|
|
|
@ -0,0 +1,4 @@
|
|||
# ಅವರೆಲ್ಲರಿಗೂ ದೀನಮನಸ್ಸು ಮತ್ತು ಪರಸ್ಪರ ಸೇವೆ ಯಾಕೆ ಬೇಕಿತ್ತು?
|
||||
|
||||
ಏಕೆಂದರೆ ದೇವರು ದೀನರಿಗಾದರೋ ಕೃಪೆಯನ್ನು ನೀಡುತ್ತಾನೆ, ಮತ್ತು ದೇವರು ಅವರನ್ನು ತಕ್ಕ ಕಾಲದಲ್ಲಿ ಮೇಲಕ್ಕೆ ತರುತ್ತಾನೆ.
|
||||
|
|
@ -0,0 +1,4 @@
|
|||
# ಅವರೆಲ್ಲರಿಗೂ ದೀನಮನಸ್ಸು ಮತ್ತು ಪರಸ್ಪರ ಸೇವೆ ಯಾಕೆ ಬೇಕಿತ್ತು?
|
||||
|
||||
ಏಕೆಂದರೆ ದೇವರು ದೀನರಿಗಾದರೋ ಕೃಪೆಯನ್ನು ನೀಡುತ್ತಾನೆ, ಮತ್ತು ದೇವರು ಅವರನ್ನು ತಕ್ಕ ಕಾಲದಲ್ಲಿ ಮೇಲಕ್ಕೆ ತರುತ್ತಾನೆ.
|
||||
|
|
@ -1,6 +1,8 @@
|
|||
# ಸೈತಾನನು ಹೇಗೆ?
|
||||
ಸೈತಾನನು ಸಿಂಹದಂತೆ ಘರ್ಜಿಸುವೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಿದ್ದಾನೆ.
|
||||
# ಸೈತಾನನು ಹೇಗಿರುತ್ತಾನೆ?
|
||||
|
||||
# ಪ್ರವಾಸಿಗಳು,ಆರಿಸಲ್ಪಟ್ಟವರು,ಏನನ್ನು ಮಾಡಬೇಕೆಂದು ಹೇಳುತ್ತಾನೆ?
|
||||
ಅವರು ತಮ್ಮ ಭಾರವನ್ನು ದೇವರ ಮೇಲೆ ಹಾಕುವಂತೆ,ಸ್ವಸ್ಥಚಿತ್ತರಾಗುವಂತೆ,ಎಚ್ಚರವಾಗುವಂತೆ,ವಿರೋಧಿಗೆ ಎದ್ದುನಿಲ್ಲುವಂತೆ,ಮತ್ತು ನಂಬಿಕೆಯಲ್ಲಿ ದೃಡ ಪಡಿಸಲು ಹೇಳಿದನು[5:7-9]
|
||||
ಅವನು ಗರ್ಜಿಸುವ ಸಿಂಹದೋಪಾದಿಯಲ್ಲಿರುವನು, ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಾನೆ.
|
||||
|
||||
# ಜನರಿಗೆ ಏನು ಮಾಡಲು ಸೂಚನೆ ನೀಡಲಾಯಿತು?
|
||||
|
||||
ಅವರು ಸ್ವಸ್ಥಚಿತ್ತರಾಗಿರಲು, ಎಚ್ಚರವಾಗಿರಲು, ಸೈತಾನನ ವಿರುದ್ಧ ದೃಢವಾಗಿ ನಿಲ್ಲಲು ಮತ್ತು ಅವರ ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಸೂಚಿಸಲಾಯಿತು.
|
||||
|
||||
|
|
|
@ -0,0 +1,4 @@
|
|||
# ಜನರಿಗೆ ಏನು ಮಾಡಲು ಸೂಚನೆ ನೀಡಲಾಯಿತು?
|
||||
|
||||
ಅವರು ಸ್ವಸ್ಥಚಿತ್ತರಾಗಿರಲು, ಎಚ್ಚರವಾಗಿರಲು, ಸೈತಾನನ ವಿರುದ್ಧ ದೃಢವಾಗಿ ನಿಲ್ಲಲು ಮತ್ತು ಅವರ ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಸೂಚಿಸಲಾಯಿತು.
|
||||
|
|
@ -1,3 +1,4 @@
|
|||
# ಪ್ರವಾಸಿಗಳು,ಆರಿಸಲ್ಪಟ್ಟವರು,ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಮ್ಮ ಸಹೋದರರಂತೆ ಬಾಧೆಗಳನ್ನು ಅನುಭವಿಸಿದ ಮೇಲೆ ಏನಾಗುವುದು?
|
||||
ದೇವರು ಅವರನ್ನು ಯೋಗ್ಯಸ್ಥಿತಿಗೆ ತಂದು,ನೆಲೆಗೊಳಿಸಿ ನಿಮ್ಮನ್ನು ಬಲಪಡಿಸುವನು[5:9-10].
|
||||
# ಸ್ವಲ್ಪಕಾಲ ಬಾಧೆಪಟ್ಟ ಮೇಲೆ ಜನರಿಗೆ ಏನಾಗಬಹುದು?
|
||||
|
||||
ದೇವರು ಅವರನ್ನು ಯೋಗ್ಯಸ್ಥಿತಿಗೆ ತರುತ್ತಾನೆ, ನೆಲೆಗೊಳಿಸುತ್ತಾನೆ, ಮತ್ತು ಬಲಪಡಿಸುತ್ತಾನೆ.
|
||||
|
||||
|
|
|
@ -1,9 +1,8 @@
|
|||
# ಪೇತ್ರನು ಸಿಲ್ವಾನನನ್ನು ಹೇಗೆ ಎಣಿಸಿದನು?
|
||||
ಪೇತ್ರನು ಸಿಲ್ವಾನನನ್ನು ಸಹೋದರನಂತೆ ಎಣಿಸಿದನು[5:12]
|
||||
# ಪೇತ್ರನು ಸಿಲ್ವಾನನನ್ನು ಯಾರಂತೆ ಪರಿಗಣಿಸಿದನು?
|
||||
|
||||
# ಪೇತ್ರನು ಅವನು ಬರೆದಿದ್ದರ ಕುರಿತು ಏನು ಹೇಳಿದನು?
|
||||
ಅವನು ಬರೆದಿದ್ದು ನಿಜವಾದ ಕೃಪೆಯ ಕುರಿತಾಗಿತ್ತು[5:12]
|
||||
ಪೇತ್ರನು ಸಿಲ್ವಾನನನ್ನು ನಂಬಿಗಸ್ತನಾದ ಸಹೋದರ ಎಂದು ಪರಿಗಣಿಸಿದನು.
|
||||
|
||||
# ಪ್ರವಾಸಿಗಳನ್ನು,ಆರಿಸಲ್ಪಟ್ಟವರನ್ನು,ಅವರು ಹೇಗೆ ವಂದಿಸಬೇಕೆಂದರು?
|
||||
ಬಾಬೆಲಿನಲ್ಲಿದ್ದ್ದವಳು,ಮಾರ್ಕನು ಪೇತ್ರನ ಮಗನು ಪ್ರೀತಿಯಿಂದ ಒಬ್ಬರನ್ನೊಬ್ಬರು ಮುದ್ದಿಟ್ಟು ವಂದಿಸಿರಿ[5:13-14]
|
||||
# ತಾನು ಬರೆದುದರ ಬಗ್ಗೆ ಪೇತ್ರನು ಏನು ಹೇಳಿದನು?
|
||||
|
||||
ಅವನು ಬರೆದದ್ದು ನಿಜವಾದ ದೇವರ ಕೃಪೆ ಎಂದು ಹೇಳಿದರು.
|
||||
|
||||
|
|
|
@ -0,0 +1,4 @@
|
|||
# ದೇವಜನರು ಯಾರಿಗೆ ವಂದನೆ ಹೇಳಿದರು ಮತ್ತು ಅವರು ಒಬ್ಬರನ್ನೊಬ್ಬರು ಹೇಗೆ ವಂದಿಸಬೇಕು?
|
||||
|
||||
ಯಾರು ಬಾಬಿಲಿನಲ್ಲಿದ್ದವಳು, ಮತ್ತು ನಂಬಿಕೆಯಲ್ಲಿ ಪೇತ್ರನ ಮಗನಾದ ಮಾರ್ಕನು ಅವರನ್ನು ವಂದಿಸಿದರು; ಅವರು ಒಬ್ಬರನ್ನೊಬ್ಬರು ಪ್ರೀತಿಯಿಂದ ಮುದ್ದಿಟ್ಟು ವಂದಿಸಬೇಕು.
|
||||
|
|
@ -0,0 +1,4 @@
|
|||
# ದೇವಜನರು ಯಾರಿಗೆ ವಂದನೆ ಹೇಳಿದರು ಮತ್ತು ಅವರು ಒಬ್ಬರನ್ನೊಬ್ಬರು ಹೇಗೆ ವಂದಿಸಬೇಕು?
|
||||
|
||||
ಯಾರು ಬಾಬಿಲಿನಲ್ಲಿದ್ದವಳು, ಮತ್ತು ನಂಬಿಕೆಯಲ್ಲಿ ಪೇತ್ರನ ಮಗನಾದ ಮಾರ್ಕನು ಅವರನ್ನು ವಂದಿಸಿದರು; ಅವರು ಒಬ್ಬರನ್ನೊಬ್ಬರು ಪ್ರೀತಿಯಿಂದ ಮುದ್ದಿಟ್ಟು ವಂದಿಸಬೇಕು.
|
||||
|
|
@ -1,8 +1,12 @@
|
|||
# ಆದಿಯಲ್ಲಿ ಏನಿತ್ತು?
|
||||
ಆದಿಯಲ್ಲಿ ವಾಕ್ಯವಿತ್ತು [೧:೧].
|
||||
# ವಾಕ್ಯವು ಯಾರ ಬಳಿಯಲ್ಲಿತ್ತು?
|
||||
ವಾಕ್ಯವು ದೇವರ ಬಳಿಯಲ್ಲಿತ್ತು [೧:೧-೨].
|
||||
# ವಾಕ್ಯವು ಏನಾಗಿತ್ತು?
|
||||
ವಾಕ್ಯವು ದೇವರಾಗಿತ್ತು [೧:೧].
|
||||
# ವಾಕ್ಯವಿಲ್ಲದೆ ಏನಾದರೂ ಉಂಟಾಯಿತೇ?
|
||||
ಎಲ್ಲವೂ ಆತನ ಮೂಲಕವಾಗಿಯೇ ಉಂಟಾಯಿತು ಮತ್ತು ಆತನಿಲ್ಲದೆ ಯಾವುದೂ ಉಂಟಾಗಲಿಲ್ಲ [೧:೩].
|
||||
# ಆದಿಯಲ್ಲಿ ಏನಿತ್ತು?
|
||||
|
||||
ಆದಿಯಲ್ಲಿ ವಾಕ್ಯವಿತ್ತು.
|
||||
|
||||
# ಆ ವಾಕ್ಯವು ಏನಾಗಿತ್ತು?
|
||||
|
||||
ಆ ವಾಕ್ಯವು ದೇವರಾಗಿತ್ತು.
|
||||
|
||||
# ವಾಕ್ಯವು ಯಾರೊಂದಿಗೆ ಇತ್ತು?
|
||||
|
||||
ವಾಕ್ಯವು ದೇವರೊಂದಿಗೆ ಇತ್ತು.
|
||||
|
||||
|
|
|
@ -0,0 +1,4 @@
|
|||
# ವಾಕ್ಯವು ಯಾರೊಂದಿಗೆ ಇತ್ತು?
|
||||
|
||||
ವಾಕ್ಯವು ದೇವರೊಂದಿಗೆ ಇತ್ತು.
|
||||
|
|
@ -0,0 +1,4 @@
|
|||
# ಆ ವಾಕ್ಯವಿಲ್ಲದೆ ಏನಾದರೂ ಮಾಡಲ್ಪಟ್ಟಿದೆಯೇ?
|
||||
|
||||
ಸಮಸ್ತವು ಆತನ ಮೂಲಕ ಮಾಡಲ್ಪಟ್ಟವು ಮತ್ತು ಆತನಿಲ್ಲದೆ ಒಂದು ವಸ್ತುವು ಮಾಡಲ್ಪಟ್ಟಿಲ್ಲ.
|
||||
|
|
@ -1,2 +1,4 @@
|
|||
# ವಾಕ್ಯದಲ್ಲಿ ಏನಿತ್ತು?
|
||||
ಆತನಲ್ಲಿ ಜೀವವಿತ್ತು [೧:೪].
|
||||
# ವಾಕ್ಯದಲ್ಲಿ ಏನಿತ್ತು?
|
||||
|
||||
ಆತನಲ್ಲಿ ಜೀವವಿತ್ತು.
|
||||
|
||||
|
|
|
@ -1,4 +1,4 @@
|
|||
# ದೇವರಿಂದ ಕಳುಹಿಸಲ್ಪಟ್ಟ ವ್ಯಕ್ತಿಯ ಹೆಸರೇನು?
|
||||
ಆತನ ಹೆಸರು ಯೋಹಾನನು [೧:೬].
|
||||
# ಯೋಹಾನನು ಏನು ಮಾಡಲು ಬಂದನು?
|
||||
ಆತನ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಮತ್ತು ಎಲ್ಲರೂ ಆತನ ಮೂಲಕ ನಂಬಬಹುದು ಎಂದು ಹೇಳಲು ಬಂದನು [೧:೭].
|
||||
# ದೇವರಿಂದ ಕಳುಹಿಸಲ್ಪಟ್ಟ ಮನುಷ್ಯನ ಹೆಸರೇನು?
|
||||
|
||||
ಅವನ ಹೆಸರು ಯೋಹಾನನು.
|
||||
|
||||
|
|
|
@ -0,0 +1,4 @@
|
|||
# ಯೋಹಾನನು ಏನು ಮಾಡಲು ಬಂದನು?
|
||||
|
||||
ಎಲ್ಲರೂ ಆತನ ಮೂಲಕ ನಂಬುವಂತೆ, ಬೆಳಕಿನ ಕುರಿತು ಸಾಕ್ಷಿ ಹೇಳಲು ಅವನು ಸಾಕ್ಷಿಯಾಗಿ ಬಂದನು.
|
||||
|
|
@ -0,0 +1,4 @@
|
|||
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಜಗತ್ತಿಗೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
|
||||
|
||||
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಜಗತ್ತಿಗೆ ತಿಳಿದಿರಲಿಲ್ಲ, ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.
|
||||
|
|
@ -0,0 +1,4 @@
|
|||
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
|
||||
|
||||
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿರಲಿಲ್ಲ ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.
|
||||
|
|
@ -1,2 +1,4 @@
|
|||
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕನ್ನು ಲೋಕವು ತಿಳಿದುಕೊಂಡಿತೇ ಅಥವಾ ಅರಿತುಕೊಂಡಿತೇ?
|
||||
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕನ್ನು ಲೋಕವು ತಿಳಿದುಕೊಳ್ಳಲಿಲ್ಲ ಮತ್ತು ಬೆಳಕಿನ ಸ್ವಂತ ಜನರೇ ಆತನನ್ನು ಅಂಗೀಕರಿಸಿಕೊಳ್ಳಲಿಲ್ಲ [೧:೧೦-೧೧].
|
||||
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
|
||||
|
||||
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿರಲಿಲ್ಲ, ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.
|
||||
|
||||
|
|
|
@ -0,0 +1,4 @@
|
|||
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
|
||||
|
||||
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿರಲಿಲ್ಲ ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.
|
||||
|
|
@ -1,4 +1,4 @@
|
|||
# ತನ್ನ ಹೆಸರಿನ ಮೇಲೆ ನಂಬಿಕೆಯಿಟ್ಟವರಿಗೆ ಬೆಳಕು ಏನು ಮಾಡಿತು?
|
||||
ಆತನ ಹೆಸರಿನ ಮೇಲೆ ನಂಬಿಕೆಯಿಟ್ಟವರಿಗೆ ಆತನು ತನ್ನ ಮಕ್ಕಳಾಗುವ ಅಧಿಕಾರವನ್ನು ಕೊಟ್ಟನು [೧:೧೩].
|
||||
# ಆತನಲ್ಲಿ ನಂಬಿಕೆಯಿಟ್ಟವರು ದೇವರ ಮಕ್ಕಳಾಗಲು ಹೇಗೆ ಸಾಧ್ಯ?
|
||||
ದೇವರಿಂದ ಹುಟ್ಟಿದವರಾಗಿ ಅವರು ದೇವರ ಮಕ್ಕಳಾಗಲು ಸಾಧ್ಯವಾಗುತ್ತದೆ [೧:೧೩].
|
||||
# ತನ್ನ ಹೆಸರನ್ನು ನಂಬಿದವರಿಗೆ ಬೆಳಕು ಏನು ಮಾಡಿದೆ?
|
||||
|
||||
ತನ್ನ ಹೆಸರನ್ನು ನಂಬಿದವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು.
|
||||
|
||||
|
|
|
@ -0,0 +1,4 @@
|
|||
# ಆತನ ಹೆಸರನ್ನು ನಂಬಿದವರು ದೇವರ ಮಕ್ಕಳಾಗುವುದು ಹೇಗೆ?
|
||||
|
||||
ಅವರು ದೇವರಿಂದ ಹುಟ್ಟುವ ಮೂಲಕ ದೇವರ ಮಕ್ಕಳಾಗಬಹುದು.
|
||||
|
|
@ -1,2 +1,4 @@
|
|||
# ತಂದೆಯಾದ ದೇವರಿಂದ ಬಂದ ವ್ಯಕ್ತಿಯ ಹಾಗೆ ಬೇರೆ ಯಾವನಾದರೂ ವ್ಯಕ್ತಿ ಇದ್ದಾನೆಯೇ ಅಥವಾ ಇದ್ದನೇ?
|
||||
ಇಲ್ಲ! ವಾಕ್ಯವೆಂಬಾತನು ತಂದೆಯಾದ ದೇವರಿಂದ ಬಂದ ಒಬ್ಬನೇ ವಿಶಿಷ್ಠ ವ್ಯಕ್ತಿಯಾಗಿದ್ದಾನೆ [೧:೧೪].
|
||||
# ತಂದೆಯಿಂದ ಬಂದ ವಾಕ್ಯದಂತಹ ಬೇರೆ ಯಾರಾದರೂ ಈಗ ಇದ್ದಾರೋ ಅಥವಾ ಹಿಂದೆ ಇದ್ದರೋ?
|
||||
|
||||
ಇಲ್ಲ! ವಾಕ್ಯವು ತಂದೆಯಿಂದ ಬಂದ ಏಕೈಕ ಅನನ್ಯ ವ್ಯಕ್ತಿ.
|
||||
|
||||
|
|
Some files were not shown because too many files have changed in this diff Show More
Loading…
Reference in New Issue