Adding translationQuestions for Kannada

This commit is contained in:
shojojohn 2017-05-02 16:29:01 +05:30
parent 7f885d94f9
commit 632eb8019a
2810 changed files with 8468 additions and 0 deletions

4
Content/1CO/01/01.md Normal file
View File

@ -0,0 +1,4 @@
# ಪೌಲನನ್ನು ಕರೆದದ್ದು ಯಾರು ಏತಕ್ಕಾಗಿ ಕರೆದನು?
ಯೇಸುಕ್ರಿಸ್ತನು ಪೌಲನನ್ನು ಅಪೊಸ್ತಲನಾಗಿ ಕರೆದನು[೧:೧}
# ತಂದೆಯಾದ ದೇವರಿಂದ ಮತ್ತು ಕರ್ತನಾದ ಯೇಸುಕ್ರಿಸ್ತನಿಂದ ಕೊರಿಂಥ ಸಭೆಯವರು ಏನನ್ನು ಹೊಂದಬೇಕೆಂದು ಪೌಲನು ಬಯಸಿದನು?
ತಂದೆಯಾದ ದೇವರಿಂದಲೂ ಮತ್ತು ಕರ್ತನಾದ ಯೇಸುಕ್ರಿಸ್ತನಿಂದಲೂ ಅವರು ಕೃಪೆ ಸಮಾಧಾನ ಹೊಂದಬೇಕೆಂದು ಬಯಸಿದನು(೧:೩)

2
Content/1CO/01/04.md Normal file
View File

@ -0,0 +1,2 @@
# ದೇವರು ಕೊರಿಂಥ ಸಭೆಯನ್ನು ಹೇಗೆ ಸಮೃದ್ದಿಗೊಳಿಸಿದನು?
ದೇವರು ಅವರನ್ನು ಸಕಲವಿಧದಲ್ಲಿಯೂ,ನುಡಿಯಲ್ಲಿಯೂ,ಎಲ್ಲಾ ತಿಳುವಳಿಕೆಯಲ್ಲಿಯೂ ಸಮೃದ್ಧಿ ಯಾಗಿಸಿದ್ದರು[೧:೫]

4
Content/1CO/01/07.md Normal file
View File

@ -0,0 +1,4 @@
# ಕೊರಿಂಥ ಸಭೆಯಲ್ಲಿ ಯಾವ ಕೊರತೆಯಿರಲಿಲ್ಲ?
ಯಾವ ಕೃಪಾವರದಲ್ಲಿಯೂ ಕೊರತೆಹೊಂದಿರಲಿಲ್ಲ[1:7]
# ಕೊರಿಂಥ ಸಭೆಯನ್ನು ಕಡೆಯವರೆಗೂ ದೇವರು ಏಕೆ ಬಲಪಡಿಸುತ್ತಾನೆ?
ಅವರು ಕರ್ತನಾದ ಯೇಸು ಕ್ರಿಸ್ತನ ದಿನದಲ್ಲಿ ಯಾರು ತಪ್ಪು ಹೊರಿಸಲಾಗದಂತೆ ಆತನು ಮಾಡುವನು

4
Content/1CO/01/10.md Normal file
View File

@ -0,0 +1,4 @@
# ಪೌಲನು ಕೊರಿಂಥ ಸಭೆಗೆ ಏನನ್ನು ಮಾಡಲು ಪ್ರೋತ್ಸಾಹಿಸಿದನು?
ಪೌಲನು ಅವರಿಗೆ ಎಲ್ಲದರಲ್ಲೂ ಸಮ್ಮತಿಸುವಂತೆ ಅವರಲ್ಲಿ ಭಿನ್ನತೆಗಳಾಗದೆ,ಒಂದೇ ಮನಸ್ಸನ್ನು ಒಂದೇ ಉದ್ದೇಶವನ್ನು ಹೊಂದಿರಬೇಕೆಂದು ತಿಳಿಸುತ್ತಾನೆ[1:10]
# ಖ್ಲೋಯೆಯಿಂದ ಪೌಲನಿಗೆ ಬಂದ ವರ್ತಮಾನವೇನು?
ಖ್ಲೋಯೆಯ ಮಂದಿಯು ಪೌಲನಿಗೆ ಕೊರಿಂಥ ಸಭೆಯಲ್ಲಿ ಜಗಳಗಳು ಉಂಟೆಂದು ತಿಳಿಸಿದರು[೧:೧೧]

2
Content/1CO/01/12.md Normal file
View File

@ -0,0 +1,2 @@
# ಪೌಲನು ಹೇಳಿದ ಜಗಳವು ಏನು?
ಪೌಲನು ಹೀಗೆ ಉತ್ತರಿಸಿದನು "ನಾನು ಪೌಲನವನು" ಅಥವಾ ಅಪೊಲ್ಲೋಸನವನು,ಕೇಫನವನು,ಅಥವಾ ಕ್ರಿಸ್ತನವನು ಎನ್ನುತ್ತಾರಂತೆ[1:12]

2
Content/1CO/01/14.md Normal file
View File

@ -0,0 +1,2 @@
# ಪೌಲನು ಕ್ರಿಸ್ಪನಿಗೆ ಮತ್ತು ಗಾಯನಿಗೆ ಮಾತ್ರ ದೀಕ್ಷಾಸ್ನಾನ ನೀಡಿದ್ದಕ್ಕೆ ಏಕೆ ದೇವರನ್ನು ಸ್ತುತಿಸುತ್ತಾನೆ?
ಇದು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡೆವೆಂದು ಹೇಳಲು ಯಾವುದೇ ಅವಕಾಶ ನೀಡದು[1:14-15].

2
Content/1CO/01/17.md Normal file
View File

@ -0,0 +1,2 @@
# ಪೌಲನಿಗೆ ಏನನ್ನು ಮಾಡಲು ಕ್ರಿಸ್ತನು ಕಳುಹಿಸಿದನು?
ಕ್ರಿಸ್ತನು ಪೌಲನಿಗೆ ಸುವಾರ್ತೆ ಸಾರಲು ಕಳಿಸಿದನು[1:17].

4
Content/1CO/01/18.md Normal file
View File

@ -0,0 +1,4 @@
# ನಾಶನದಲ್ಲಿರುವವರಿಗೆ ಶಿಲುಬೆಯ ಸಂದೇಶವು ಏನಾಗಿತ್ತು?
ನಾಶನದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚು ಮಾತಾಗಿದೆ[1:18].
# ದೇವರು ರಕ್ಷಿಸುವವರಿಗೆ ಶಿಲುಬೆಯ ಸಂದೇಶವು ಏನಾಗಿದೆ?
ರಕ್ಷಣೆ ಹೊಂದುವವರಿಗೆ ಅದು ದೇವರ ಶಕ್ತಿಯಾಗಿದೆ[1:18].

4
Content/1CO/01/20.md Normal file
View File

@ -0,0 +1,4 @@
# ದೇವರು ಲೋಕದ ಜ್ಞಾನವನ್ನು ಯಾವುದಕ್ಕೆ ತಿರುಗಿಸಿದನು?
ದೇವರು ಲೋಕದ ಜ್ಞಾನವನ್ನು ಹುಚ್ಚುತನವಾಗಿಸಿದನು [೧:೨೦]
# ದೇವರು ಹುಚ್ಚುತನದ ಪ್ರಸಂಗದದಿಂದ ನಂಬುವವರನ್ನು ರಕ್ಷಿಸಲು ಏಕೆ ಬಯಸಿದನು?
ಇದು ದೇವರಿಗೆ ಮೆಚ್ಚಲು ಕಾರಣ ಲೋಕದ ಜ್ಞಾನವು ದೇವರನ್ನು ತಿಳಿಯಲು ಬಯಸಲಿಲ್ಲ[೧:೨೧].

4
Content/1CO/01/26.md Normal file
View File

@ -0,0 +1,4 @@
# ಎಷ್ಟು ಲೋಕದ ಶಕ್ತಿಯುತರನ್ನು ಮತ್ತು ಜನನದಲ್ಲಿ ಶ್ರೇಷ್ಟರನ್ನು ಕುಲೀನರನ್ನು ದೇವರು ಆರಿಸಿಕೊಂಡನು?
ದೇವರು ಅಂಥಹ ಅನೇಕರನ್ನು ಆರಿಸಲಿಲ್ಲ[1:26]
# ದೇವರು ಲೋಕದ ಬಲಹೀನರನ್ನು ಮತ್ತು ಲೋಕದ ಮೂಢರನ್ನು ಏಕೆ ಕರೆದನು?
ಆತನು ಜ್ಞಾನಿಗಳನ್ನು ಬಲವುಳ್ಳವರನ್ನು ನಾಚಿಕೆ ಪಡಿಸಲು ಹೀಗೆ ಮಾಡಿದನು[1:27].

2
Content/1CO/01/28.md Normal file
View File

@ -0,0 +1,2 @@
# ಆತನ ಮುಂದೆ ಯಾರು ಹೊಗಳಿಕೊಳ್ಳಲು ಕಾರಣವಿರದಂತೆ ದೇವರು ಏನನ್ನು ಮಾಡಿದನು?
ದೇವರು ಲೋಕದ ಕಸವಾಗಿದ್ದವರನ್ನು ಮತ್ತು ಹೀನರನ್ನು ಏನೂ ಅಲ್ಲದವರನ್ನು ಆರಿಸಿಕೊಂಡನು[1:28-29]

4
Content/1CO/01/30.md Normal file
View File

@ -0,0 +1,4 @@
# ವಿಶ್ವಾಸಿಗಳು ಯೇಸುಕ್ರಿಸ್ತನಲ್ಲಿ ಏಕಿದ್ದರು?
ಅವರು ಯೇಸುಕ್ರಿಸ್ತನಲ್ಲಿದ್ದದ್ದು ದೇವರು ಮಾಡಿದ ಕಾರ್ಯದಿಂದಾಗಿ[1:30].
# ಯೇಸುಕ್ರಿಸ್ತನು ನಮಗಾಗಿ ಏನಾದನು?
ಆತನು ನಮಗೆ ದೇವರಿಂದ ಬರುವ ನೀತಿಯ ಜ್ಞಾನವು,ಪರಿಶುದ್ಡತೆಯು,ವಿಮೋಚನೆಯು ಆದನು[1:30].

4
Content/1CO/02/01.md Normal file
View File

@ -0,0 +1,4 @@
# ಪೌಲನು ಕೊರಿಂಥದಲ್ಲಿ ದೇವರ ಆಳವಾದ ರಹಸ್ಯಗಳನ್ನು ಹೇಳಲು ಹೇಗೆ ಕೊರಿಂಥಕ್ಕೆ ಬಂದನು?
ಪೌಲನು ದೇವರ ಆಳವಾದ ರಹಸ್ಯಗಳನ್ನು ಸಾರುವಾಗ ವಾಕ್ಚಾತುರ್ಯದ ಜ್ಞಾನದಿಂದ ಸಾರಲಿಲ್ಲ[2:1]
# ಪೌಲನು ಕೊರಿಂಥದಲ್ಲಿ ಬಂದಾಗ ಏನನ್ನು ತಿಳಿಯಲು ತೀರ್ಮಾನಿಸಿದನು?
ಪೌಲನು ಯೇಸುಕ್ರಿಸ್ತನನ್ನು,ಆತನ ಶಿಲುಬೆಯನ್ನೇ ಹೊರತು ಮತ್ತೇನನ್ನು ತಿಳಿಯಲು ಬಯಸಲಿಲ್ಲ

2
Content/1CO/02/03.md Normal file
View File

@ -0,0 +1,2 @@
# ಪೌಲನ ಮಾತುಗಳು ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನು ಬಳಸಿದನು ಪ್ರಸಂಗದಲ್ಲಿ ಮನವೊಲಿಸುವ ಜ್ಞಾನದ ಮಾತುಗಳನ್ನು ಏಕೆ ಬಳಸಲಿಲ್ಲ?
ಇದು ಅವರ ನಂಬಿಕೆಯು ಮಾನುಷ್ಯ ಜ್ಞಾನವನ್ನು ಆಧಾರ ಮಾಡಿಕೊಳ್ಳದೆ,ದೇವರ ಶಕ್ತಿಯನ್ನು ಆಧಾರ ಮಾಡಿಕೊಳ್ಳುವ ಸಲುವಾಗಿತ್ತು.

2
Content/1CO/02/06.md Normal file
View File

@ -0,0 +1,2 @@
# ಪೌಲನು ಮತ್ತು ಅವನ ಸಂಗಡಿಗರು ಅವನೊಂದಿಗೆ ಮಾತನಾಡಿದ ಜ್ಞಾನವು ಯಾವುದು?
ಅವರು ದೇವರ ಜ್ಞಾನವನ್ನು ಗುಪ್ತವಾಗಿದ್ದ ಲೋಕೋತ್ಪತ್ತಿಗೆ ಮೊದಲೇ ನೇಮಿಸಿದ್ದನ್ನು ಮಾತನಾಡಿದರು.

2
Content/1CO/02/08.md Normal file
View File

@ -0,0 +1,2 @@
# ಪೌಲನ ಕಾಲದ ಹಿರಿಯ ಅಧಿಕಾರಿಗಳು ಇದನ್ನು ಅರಿತಿದ್ದರೆ ಅವರು ಏನನ್ನು ಮಾಡುತ್ತಿರಲಿಲ್ಲ?
ಇಹಲೋಕಾಧಿಕಾರಿಗಳು ದೇವರ ಜ್ಞಾನವನ್ನು ತಿಳಿದಿದ್ದರೆ ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ[2:8]

4
Content/1CO/02/10.md Normal file
View File

@ -0,0 +1,4 @@
# ಪೌಲನು ಅವನ ಸಂಗಡಿಗರು ದೇವರ ಜ್ಞಾನವನ್ನು ಹೇಗೆ ತಿಳಿದಿದ್ದರು?
ದೇವರು ಅವುಗಳನ್ನು ಆತ್ಮನ ಮೂಲಕ ಅವರಿಗೆ ಪ್ರಕಟಿಸಿದನು[2:10].
# ದೇವರ ಆಳವಾದ ಜ್ಞಾನವನ್ನು ಅರಿತವರು ಯಾರಿದ್ದಾರೆ?
ಕೇವಲ ದೇವರ ಆತ್ಮನು ದೇವರ ಆಳವಾದ ಸಂಗತಿಗಳನ್ನು ಬಲ್ಲವನು[2:11]

2
Content/1CO/02/12.md Normal file
View File

@ -0,0 +1,2 @@
# ಪೌಲನು ಅವನ ಜೊತೆಗಾರರು ದೇವರ ಆತ್ಮನನ್ನು ಹೊಂದಲು ದೇವರಿಂದ ಹೊಂದಲು ಕಾರಣವು ಏನಾಗಿತ್ತು
ಅವರು ದೇವರಿಂದ ಆತ್ಮನನ್ನು ಹೊಂದಲು ಕಾರಣ ದೇವರಿಂದ ಉಚಿತವಾಗಿ ಹೊಂದಿದ ಕಾರ್ಯಗಳನ್ನು ತಿಳಿಯುವುದಾಗಿತ್ತು.

4
Content/1CO/02/14.md Normal file
View File

@ -0,0 +1,4 @@
# ದೇವರ ಆತ್ಮನ ಸಂಗತಿಗಳನ್ನು ಪ್ರಾಕೃತ ಮನುಷ್ಯನು ಸ್ವೀಕರಿಸಲು ಅಥವಾ ಗ್ರಹಿಸಲು ಏಕೆ ಸಾಧ್ಯವಿಲ್ಲ?
ಪ್ರಾಕೃತ ಮನುಷ್ಯನು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಮೂರ್ಖತನವು ಮತ್ತು ಆತ್ಮೀಕವಾಗಿ ಗ್ರಹಿಸತಕ್ಕದ್ದಾಗಿದೆ[2:14].
# ಯೇಸುವನ್ನು ಹೊಂದಿರುವವರು ಯಾವ ಮನಸ್ಸನ್ನು ಹೊಂದಿರುವರು ಅನ್ನುತ್ತಾನೆ?
ಪೌಲನು ಹೇಳಿದನು ಅವರು ಕ್ರಿಸ್ತನ ಮನಸ್ಸನ್ನು ಹೊಂದಿರುತ್ತಾರೆ.[2:16].

2
Content/1CO/03/01.md Normal file
View File

@ -0,0 +1,2 @@
# ಪೌಲನು ಕೊರಿಂಥದ ವಿಶ್ವಾಸಿಗಳಿಗೆ ಆತ್ಮೀಕ ಜನರಂತೆ ಮಾತನಾಡದಿರಲು ಕಾರಣವೇನು?
ಪೌಲನು ಅವರೊಂದಿಗೆ ಮಾತನಾಡದಿರಲು ಕಾರಣ ಅವರು ಆತ್ಮೀಕ ಜನರಾಗಿರಲಿಲ್ಲ,ಕಾರಣ ಅವರು ಪ್ರಾಪಂಚಿಕರು,ಹೊಟ್ಟೆಕಿಚ್ಚು,ಜಗಳಗಳು ಇತ್ತು[3:1,3].

2
Content/1CO/03/03.md Normal file
View File

@ -0,0 +1,2 @@
# ಪೌಲನು ಯಾರು ಮತ್ತು ಅಪೊಲ್ಲೋಸನು ಯಾರು?
ಅವರು ಸೇವಕರುಗಳು,ದೇವರ ಜೊತೆಗೆಲಸದವರು,ಅವರ ಮೂಲಕ ಕೊರಿಂಥದವರು ಕ್ರಿಸ್ತನನ್ನು ನಂಬಿದರು[3:5,9].

2
Content/1CO/03/06.md Normal file
View File

@ -0,0 +1,2 @@
# ಬೆಳವಣಿಗೆ ಕೊಡುವವರು ಯಾರು?
ದೇವರು ಬೆಳೆಸುವವರು [3:7].

2
Content/1CO/03/10.md Normal file
View File

@ -0,0 +1,2 @@
# ಅಸ್ತಿವಾರವು ಏನು?
ಯೇಸುಕ್ರಿಸ್ತನೇ ಅಸ್ತಿವಾರ[3:11].

4
Content/1CO/03/12.md Normal file
View File

@ -0,0 +1,4 @@
# ಯೇಸುಕ್ರಿಸ್ತನ ಅಸ್ತಿವಾರದ ಮೇಲೆ ಒಬ್ಬನು ಕಟ್ಟಿದರೆ ಆ ಕೆಲಸವು ಏನಾಗುವುದು?
ಅವನ ಕೆಲಸವು ದಿನದಲ್ಲಿ ಬೆಂಕಿಯೊಡನೆ ವ್ಯಕ್ತವಾಗುವುದು[3:12-13].
# ಆ ಬೆಂಕಿಯು ವ್ಯಕ್ತಿಯ ಕೆಲಸಕ್ಕೆ ಏನು ಮಾಡುವುದು?
ಆ ಬೆಂಕಿಯು ಅವನವನ ಕೆಲಸದ ಗುಣಮಟ್ಟವನ್ನು ಶೋಧಿಸುವುದು[3:13].

4
Content/1CO/03/14.md Normal file
View File

@ -0,0 +1,4 @@
# ಬೆಂಕಿಯ ಪರೀಕ್ಷೆಯ ನಂತರ ಆ ವ್ಯಕ್ತಿಯು ಕಟ್ಟಿದ್ದು ಉಳಿದರೆ ವ್ಯಕ್ತಿಗೆ ಏನು ಸಂಭವಿಸುವುದು?
ಅವನಿಗೆ ಸಂಬಳ ಗೌರವ ಸಿಗುವುದು[3:14].
# ಒಬ್ಬನ ಕೆಲಸವು ಬೆಂಕಿಯು ಸುಟ್ಟರೆ ಆ ವ್ಯಕ್ತಿಗೆ ಏನಾಗುವುದು?
ಅವನ ಸಂಬಳ ನಷ್ಟವಾಗುವುದು,ಅವನು ರಕ್ಷಣೆ ಹೊಂದಿ,ಬೆಂಕಿಯೊಳಗಿಂದ ತಪ್ಪಿಸಿಕೊಳ್ಳುವನು.[3;15].

4
Content/1CO/03/16.md Normal file
View File

@ -0,0 +1,4 @@
# ನಾವು ಯಾರಾಗಿದ್ದೇವೆ ಯೇಸು ಕ್ರಿಸ್ತ ವಿಶ್ವಾಸಿಗಳಾಗಿ ನಮ್ಮೊಳಗೆ ಏನು ಜೀವಿಸುತ್ತದೆ?
ನಾವು ದೇವರ ಮಂದಿರವು ದೇವರಾತ್ಮನು ನಮ್ಮೊಳಗೆ ವಾಸಿಸುತ್ತಿದ್ದಾನೆ[3:16].
# ಯಾವನಾದರು ದೇವರ ಆಲಯವನ್ನು ನಾಶಮಾಡಿದಲ್ಲಿ ಏನು ಸಂಭವಿಸುವುದು?
ದೇವರ ಆಲಯವನ್ನು ನಾಶಮಾಡುವವನನ್ನು ದೇವರು ನಾಶ ಮಡುತ್ತಾನೆ[3:17].

4
Content/1CO/03/18.md Normal file
View File

@ -0,0 +1,4 @@
# ಪೌಲನು ಜ್ಞಾನಿಯೆಂದು ನೆನೆಸುವವನಿಗೆ ಏನನ್ನು ಹೇಳುತ್ತಾನೆ?
ಪೌಲನು ಹೇಳುತ್ತಾನೆ"…ಅವನು ಜ್ಞಾನಿಯಾಗುವಂತೆ ಹುಚ್ಚನಾಗಲಿ" ಎನ್ನುತ್ತಾನೆ[3:18].
# ಜ್ಞಾನಿಯ ಯೋಚನೆಗಳನ್ನು ದೇವರು ಹೇಗೆ ತಿಳಿಯುತ್ತಾನೆ?
ಕರ್ತನಿಗೆ ಜ್ಞಾನಿಯ ಯೋಚನೆಗಳು ನಿಷ್ಫಲವೆಂದು ತಿಳಿದದೆ[3:20].

2
Content/1CO/03/21.md Normal file
View File

@ -0,0 +1,2 @@
# ಪೌಲನು ಕೊರಿಂಥದ ವಿಶ್ವಾಸಿಗಳಿಗೆ ಜನರನ್ನು ಹೊಗಳಿಕೊಳ್ಳಲು ನಿಲ್ಲಿಸಲು ಏಕೆ ಹೇಳುತ್ತಾನೆ?
ಅವನು ಹೊಗಳಿಕೆಯನ್ನು ನಿಲ್ಲಿಸಲು ಹೇಳಿದ್ದು "ಸಮಸ್ತವು ನಿಮ್ಮದೇ" ಮತ್ತು... ನೀವಂತೂ ಕ್ರಿಸ್ತನವರು,ಕ್ರಿಸ್ತನು ದೇವರವನು" ಎನ್ನುತ್ತಾನೆ[3:21-23].

4
Content/1CO/04/01.md Normal file
View File

@ -0,0 +1,4 @@
# ಪೌಲನು ತನ್ನನ್ನು ಸಹಚರರನ್ನು ಕೊರಿಂಥದವರು ಹೇಗೆ ನೋಡಬೇಕೆಂದು ಕೇಳಿದನು?
ಕೊರಿಂಥದವರು ಕ್ರಿಸ್ತನ ಸೇವಕರು ಮತ್ತು ಸತ್ಯಾರ್ಥದ ವಿಷಯದಲ್ಲಿ ಮನೆವಾರ್ತೆಯವರೆಂದೆಣಿಸಬೇಕು ಎಂದನು[4:1].
# ಮನೆವಾರ್ತೆಯವನಿಗೆ ಅಗತ್ಯವಾದದ್ದು ಯಾವುದು?
ಮನೆ ವಾರ್ತೆಯವನು ನಂಬಿಗಸ್ತನಾಗಿರಬೇಕು [4;2].

2
Content/1CO/04/03.md Normal file
View File

@ -0,0 +1,2 @@
# ಪೌಲನು ಯಾರನ್ನು ವಿಚಾರಿಸುವವನು ಎನ್ನುತ್ತಾನೆ?
ಪೌಲನು ಕರ್ತನನ್ನು ವಿಚಾರಿಸುವವನು ಎನ್ನುತ್ತಾನೆ[4:4].

2
Content/1CO/04/05.md Normal file
View File

@ -0,0 +1,2 @@
# ಕರ್ತನು ಬರುವಾಗ ಏನನ್ನು ಮಾಡುತ್ತಾನೆ?
ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು ಹೃದಯದ ಆಲೋಚನೆಗಳನ್ನು ಪ್ರತ್ಯಕ್ಷ ಪಡಿಸುವನು[4:5]

2
Content/1CO/04/06.md Normal file
View File

@ -0,0 +1,2 @@
# ಪೌಲನು ಈ ತತ್ವಗಳನ್ನು ಆತನಿಗೂ ಅಪೊಲ್ಲೊಸನಿಗೂ ಹೇಗೆ ಅನ್ವಯಿಸಿದನು?
ಪೌಲನು ಕೊರಿಂಥದ ವಿಶ್ವಾಸಿಗಳಲ್ಲಿ ಅವರು ಆ ವಾಕ್ಯದ ಅರ್ಥವನ್ನು ತಿಳಿಯುವಂತೆ ಶಾಸ್ತ್ರದಲ್ಲಿ "ಬರೆದದ್ದಕ್ಕಿಂತಲೂ ಹೆಚ್ಚಾಗಿ ಹೋಗದೆ"ಒಬ್ಬರು ಮತ್ತೊಬ್ಬರ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದೆಂದು ತಿಳಿಸುತ್ತಾನೆ[4:6]

2
Content/1CO/04/08.md Normal file
View File

@ -0,0 +1,2 @@
# ಪೌಲನು ಕೊರಿಂಥ ವಿಶ್ವಾಸಿಗಳು ಆಳುತ್ತಿದ್ದರೆಂದು ಏಕೆ ತಿಳಿಸುತ್ತಾನೆ?
ಪೌಲನು ಮತ್ತು ಅವನ ಸಂಗಡಿಗರು ಅವರೊಂದಿಗೆ ಸೇರಿ ಆಳಲು ಬಯಸುತ್ತಾನೆ [4:8].

2
Content/1CO/04/10.md Normal file
View File

@ -0,0 +1,2 @@
# ಪೌಲನು ಕೊರಿಂಥದ ವಿಶ್ವಾಸಿಗಳೊಂದಿಗೆ ತನ್ನ ಸಂಗಡಿಗರಲ್ಲಿ ಹೇಗೆ ಮೂರು ವಿಧದಲ್ಲಿ ವಿರುದ್ಧವಾಗಿ ತಿಳಿಸುತ್ತಾನೆ?
ಪೌಲನು ಹೇಳುವಂತೆ "ನಾವು ಕ್ರಿಸ್ತನ ನಿಮಿತ್ತ ಹುಚ್ಚರಾಗಿದ್ದೇವೆ,ನೀವೋ ಕ್ರಿಸ್ತನಲ್ಲಿ ಬುದ್ಧಿ ವಂತರಾಗಿದ್ದೀರಿ.ನಾವು ಬಲಹೀನರು,ನೀವು ಬಲಿಷ್ಟರು.ನೀವು ಮಾನಶಾಲಿಗಳು ನಾವು ಮಾನ ಹೀನರು.[4:10].

2
Content/1CO/04/12.md Normal file
View File

@ -0,0 +1,2 @@
# ಪೌಲನು ಮತ್ತು ಅವನ ಸಂಗಡಿಗರು ತಪ್ಪಾದ ರೀತಿಯಲ್ಲಿ ಅನಿಸಲ್ಪಟ್ಟಾಗ ಹೇಗೆ ಪ್ರತಿಕ್ರಿಯಿಸಿದರು?
ಅವರು ಬೈಸಿಕೊಂಡಾಗ ಹರಸಿದರು,ಹಿಂಸೆಪಟ್ಟಾಗ ಸಹಿಸಿಕೊಂಡರು.ಅಪಕೀರ್ತಿಹೊಂದಿ ಆದರಿಸಿದರು[4:12]

4
Content/1CO/04/14.md Normal file
View File

@ -0,0 +1,4 @@
# ಪೌಲನು ಇದನ್ನು ಕೊರಿಂಥ ವಿಶ್ವಾಸಿಗಳಿಗೆ ಏಕೆ ಬರೆದನು?
ಆತನು ಇದನ್ನು ಬರೆದದ್ದು ತನ್ನ ಪ್ರೀತಿಯ ಮಕ್ಕಳನ್ನು ಸರಿಪಡಿಸುವಂತೆ ಬರೆದನು[4:14]
# ಪೌಲನು ಕೊರಿಂಥ ವಿಶ್ವಾಸಿಗಳು ಯಾರನ್ನು ಅನುಸರಿಸಲು ಹೇಳುತ್ತಾನೆ?
ಪೌಲನು ತನ್ನನ್ನು ಅನುಕರಿಸಲು ತಿಳಿಸುತ್ತಾನೆ[4:16].

4
Content/1CO/04/17.md Normal file
View File

@ -0,0 +1,4 @@
# ಪೌಲನು ಕೊರಿಂಥ ವಿಶ್ವಾಸಿಗಳಿಗೆ ತಿಮೊಥಿಯನ್ನು ಯಾವ ಕಾರ್ಯ ನೆನಪಿಸಲು ಕಳಿಸಿದನು?
ಪೌಲನು ತಿಮೊಥಿಯನ್ನು ಕಳುಹಿಸಿ ಕೊರಿಂಥದ ವಿಶ್ವಾಸಿಗಳು ಪೌಲನ ಕ್ರಿಸ್ತನ ಮಾದರಿಯಲ್ಲಿ ನೆನಪಿಸಲು ಕಳುಹಿಸುತ್ತಾನೆ[4:17]
# ಕೊರಿಂಥದ ವಿಶ್ವಾಸಿಗಳು ಹೇಗೆ ನಡೆದುಕೊಳ್ಳುತ್ತಿದ್ದರು?
ಕೆಲವರು ಉಬ್ಬಿಕೊಂಡು ,ಪೌಲನು ಅವರ ಬಳಿಯಲ್ಲಿ ಬರುವುದಿಲ್ಲವೆಂಬಂತಿದ್ದರು[4:18].

2
Content/1CO/04/19.md Normal file
View File

@ -0,0 +1,2 @@
# ದೇವರ ರಾಜ್ಯವು ಯಾವುದರಲ್ಲಿ ಒಳಗೊಂಡಿದೆ?
ದೇವರ ರಾಜ್ಯವು ಶಕ್ತಿಯಲ್ಲಿ ಒಳಗೊಂಡಿದೆ [4:20].

4
Content/1CO/05/01.md Normal file
View File

@ -0,0 +1,4 @@
# ಕೊರಿಂಥ ಸಭೆಯ ಕುರಿತಾಗಿ ಅವನು ಕೇಳಿದ ವಿಚಾರವೇನಾಗಿತ್ತು?
ಪೌಲನು ಅವರಲ್ಲಿ ಜಾರತ್ವವಿರುವುದನ್ನು ಕೇಳಿದ್ದನು.ಒಬ್ಬನು ತನ್ನ ತಂದೆಯ ಪತ್ನಿಯೊಂದಿಗೆ ಇಟ್ಟುಕೊಂಡಿದ್ದಾನಂತೆ[5:1].
# ಅಪ್ಪನ ಹೆಂಡತಿಯೊಂದಿಗೆ ಪಾಪ ಮಾಡಿದವನನ್ನು ಪೌಲನು ಏನು ಮಾಡಬೇಕೆಂದು ಹೇಳುತ್ತಾನೆ?
ಅಪ್ಪನ ಹೆಂಡತಿಯೊಂದಿಗೆ ಪಾಪ ಮಾಡಿದವನು ಅವನನ್ನು ಬಹಿಷ್ಕರಿಸಲು ಹೇಳುತ್ತಾನೆ.[5:2]

2
Content/1CO/05/03.md Normal file
View File

@ -0,0 +1,2 @@
# ಅಪ್ಪನ ಹೆಂಡತಿಯೊಂದಿಗೆ ಪಾಪ ಮಾಡಿದವನಿಗೆ ಏಕೆ ಮತ್ತು ಹೇಗೆ ಬಹಿಷ್ಕಾರ ಹಾಕಬೇಕು?
ಕೊರಿಂಥ ಸಭೆಯು ಕರ್ತನಾದ ಯೇಸುವಿನ ನಾಮದಲ್ಲಿ ಸೇರಿ ಬರುವಾಗ ಅವನ ಶರೀರ ಭಾವವು ಹಾಳಾಗುವಂತೆ ಸೈತಾನನಿಗೆ ಒಪ್ಪಿಸಿಕೊಡಬೇಕು,ಇದರಿಂದ ಕರ್ತನ ದಿನದಲ್ಲಿ ಅವನ ಆತ್ಮವು ರಕ್ಷಣೆಹೊಂದುವುದು [5:4-5]

4
Content/1CO/05/06.md Normal file
View File

@ -0,0 +1,4 @@
# ಪೌಲನು ಕೆಟ್ಟ ದುರ್ಮಾರ್ಗತ್ವವನ್ನು ದುಷ್ಟತನವನ್ನು ಹೇಗೆ ಹೋಲಿಸಿದನು?
ಪೌಲನು ಅದನ್ನು ಹುಳಿ ಹಿಟ್ಟಿಗೆ ಹೋಲಿಸಿದನು[5:8]
# ಪೌಲನು ಸತ್ಯತೆಯನ್ನು ಸರಳತೆಯನ್ನು ಯಾವ ಉಪಮಾಲಂಕಾರಕ್ಕೆ ಹೋಲಿಸುತ್ತಾನೆ?
ಪೌಲನು ಸತ್ಯತೆಯನ್ನು ಮತ್ತು ಸರಳತೆಯನ್ನು ಹುಳಿಯಿಲ್ಲದ ರೊಟ್ಟಿಗೆ ಹೋಲಿಸುತ್ತಾನೆ[5:8]

6
Content/1CO/05/09.md Normal file
View File

@ -0,0 +1,6 @@
# ಪೌಲನು ಕೊರಿಂಥದವರಿಗೆ ಯಾರೊಂದಿಗೆ ಸಹವಾಸ ಮಾಡಬಾರದೆಂದು ತಿಳಿಸುತ್ತಾನೆ?
ಪೌಲನು ಜಾರರ ಸಹವಾಸ ಮಾಡಬಾರದೆಂದು ತಿಳಿಸುತ್ತಾನೆ[5:9].
# ಪೌಲನು ಯಾವ ಜಾರತ್ವ ಮಾಡುವವರೊಂದಿಗೆ ಸೇರಬಾರದು ಎಂದು ಹೇಳುತ್ತಾನೋ?
ಪೌಲನು ಲೋಕದ ಜಾರರೊಂದಿಗೆ ಎಂಬುದನ್ನು ತಿಳಿಸಲಿಲ್ಲ.ಹಾಗಾದಲ್ಲಿ ನೀವು ಲೋಕವನ್ನೇ ಬಿಡಬೇಕಾಗುವುದು[5:10].
# ಪೌಲನು ಕೊರಿಂಥ ವಿಶ್ವಾಸಿಗಳು ಯಾರ ಸಹವಾಸ ಮಾಡಬಾರದೆಂದನು?
ಕ್ರೈಸ್ತ ಸಹೋದರನೆನೆಸಿಕೊಂಡವನು ಜಾರನಾದರೂ,ಲೋಭಿಯಾದರು,ವಿಗ್ರಹಾರಾದಕನಾದರೂ,ಬೈಯುವವನಾದರೂ,ಕುಡಿಕನಾದರು,ಸುಲುಕೊಳ್ಳುವವನಾದರೂ ಆಗಿದ್ದರೆ ಅವನ ಸಹವಾಸ ಮಾಡಬಾರದು[5:10-11]

5
Content/1CO/05/11.md Normal file
View File

@ -0,0 +1,5 @@
# ವಿಶ್ವಾಸಿಗಳು ಯಾರಿಗೆ ತೀರ್ಪು ಮಾಡಬೇಕು?
ಅವರು ಸಭೆಯೊಳಗಿನವರಿಗೆ ತೀರ್ಪು ಮಾಡಬೇಕು[5:12.
# ಸಭೆಯ ಹೊರಗಿನವರನ್ನು ಯಾರು ತೀರ್ಪು ಮಾಡುವರು?
ಸಭೆಯ ಹೊರಗಿನವರನ್ನು ತೀರ್ಪು ಮಾಡುವವರು ಯಾರು?
ಹೊರಗಿನವರನ್ನು ತೀರ್ಪು ಮಾಡುವವರು ದೇವರು[5:13].

4
Content/1CO/06/01.md Normal file
View File

@ -0,0 +1,4 @@
# ದೇವಜನರು ಯಾರಿಗೆ ತೀರ್ಪು ಮಾಡುತ್ತಾರೆ?
ದೇವಜನರು ಲೋಕವನ್ನು ದೇವದೂತರನ್ನು ತೀರ್ಪು ಮಾಡುವುದು[6:2-3]
# ಪೌಲನು ಕೊರಿಂಥದ ದೇವಜನರು ಏನನ್ನು ತೀರ್ಪುಮಾಡಬಹುದೆಂದನು?
ಪೌಲನು ದೇವಜನರ ನಡುವೆ ತೀರ್ಪು ಮಾಡಬಹುದು ಮತ್ತು ಐಹಿಕ ಜೀವದ ಕಾರ್ಯಗಳನ್ನು ತೀರ್ಪುಮಾಡಬಹುದು[6:1-3]

2
Content/1CO/06/04.md Normal file
View File

@ -0,0 +1,2 @@
# ಕೊರಿಂಥದ ಕ್ರೈಸ್ತರು ಒಬ್ಬರಿಗೊಬ್ಬರ ಸಂಗತಿಗಳನ್ನು ಹೇಗೆ ನಿಭಾಯಿಸುತ್ತಿದ್ದರು?
ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ವ್ಯಾಜ್ಯ ಮಾಡಿ ಅನ್ಯ ಜನರನ್ನು ನ್ಯಾಯ ತೀರ್ಪಿಗೆ ಕರೆಯುತ್ತಿದ್ದರು[6:6]

2
Content/1CO/06/07.md Normal file
View File

@ -0,0 +1,2 @@
# ಕೊರಿಂಥ ಕ್ರೈಸ್ತರ ನಡುವಿನ ವ್ಯಾಜ್ಯವು ಯಾವುದನ್ನು ಸೂಚಿಸುತ್ತದೆ?
ಅದು ಅವರ ನಡುವೆ ಸೋಲನ್ನು ಸೂಚಿಸುತ್ತದೆ [6:7].

4
Content/1CO/06/09.md Normal file
View File

@ -0,0 +1,4 @@
# ದೇವರ ರಾಜ್ಯಕ್ಕೆ ಯಾರು ಬಾಧ್ಯರಾಗುವುದಿಲ್ಲ?
ಅನೀತಿವಂತರು,ಜಾರರು,ವಿಗ್ರಹಾರಾಧಕರು,ವ್ಯಭಿಚಾರಿಗಳು,ವಿಟರು,ಪುರುಷಗಾಮಿಗಳು,ಕಳ್ಳರು,ಲೋಭಿಗಳು,ಕುಡಿಕರು,ಬೈಯುವವರು,ಸುಲುಕೊಳ್ಳುವವರು,ಇವರೊಳಗೆ ಒಬ್ಬರಾದರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ[6:9-10].
# ಕೊರಿಂಥದಲ್ಲಿ ಮೊದಲು ಅನ್ಯಾಯಗಾರರಾಗಿದ್ದವರಿಗೆ ಏನಾಯಿತು?
ಅವರು ತೊಳೆದುಕೊಂಡವರಾಗಿ ದೇವಜನರಾದರು:ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ದೇವರ ಆತ್ಮದಲ್ಲಿಯೂ .[6:11]

2
Content/1CO/06/12.md Normal file
View File

@ -0,0 +1,2 @@
# ಪೌಲನು ಯಾವ ಎರಡು ಕಾರ್ಯಗಳಿಗೆ ಗುಲಾಮನಾಗುವುದಿಲ್ಲವೆಂದನು?
ಪೌಲನು ಹಾದರಕ್ಕೆ ಅಥವಾ ಭೋಜನಕ್ಕೆ ಗುಲಾಮನಾಗುವುದಿಲ್ಲವೆಂದನು[6:12-13].

4
Content/1CO/06/14.md Normal file
View File

@ -0,0 +1,4 @@
# ವಿಶ್ವಾಸಿಗಳ ಶರೀರವು ಯಾವುದರ ಅಂಗವಾಗಿದೆ?
ಅವರ ಶರೀರವು ಕ್ರಿಸ್ತನ ಅಂಗಗಳಾಗಿವೆ[6:15].
# ವಿಶ್ವಾಸಿಗಳು ವೇಶ್ಯೆಯರ ಸಂಸರ್ಗ ಮಾಡಬಹುದೋ?
ಇಲ್ಲ ಅದು ಎಂದಿಗೂ ಆಗಬಾರದು[6:15]

4
Content/1CO/06/16.md Normal file
View File

@ -0,0 +1,4 @@
# ಒಬ್ಬನು ವೇಶ್ಯೆಯ ಸಂಸರ್ಗ ಮಾಡಿದರೆ ಏನಾಗುವುದು?
ಅವನು ಆಕೆಯೊಂದಿಗೆ ಒಂದೇ ಸಂಸರ್ಗವಾಗುವನು[6:16]
# ಒಬ್ಬನು ಕರ್ತನೊಂದಿಗೆ ಸೇರಿದರೆ ಏನಾಗುವುದು?
ಆತನೊಂದಿಗೆ ಒಂದೇ ಆತ್ಮವಾಗುವನು[6:17].

2
Content/1CO/06/18.md Normal file
View File

@ -0,0 +1,2 @@
# ಜನರು ಹಾದರದ ಪಾಪವನ್ನು ಮಾಡುವಾಗ ಯಾರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ?
ಅವರು ಹಾದರ ಮಾಡುವಾಗ ತಮ್ಮ ಶರೀರಕ್ಕೆ ವಿರುದ್ಧವಾಗಿಯೇ ಪಾಪ ಮಾಡುತ್ತಾರೆ[6:18].

2
Content/1CO/06/19.md Normal file
View File

@ -0,0 +1,2 @@
# ವಿಶ್ವಾಸಿಗಳು ತಮ್ಮ ಶರೀರದಲ್ಲಿ ದೇವರನ್ನು ಏಕೆ ಮಹಿಮೆಪಡಿಸಬೇಕು?
ವಿಶ್ವಾಸಿಗಳು ದೇವರನ್ನು ಶರೀರದಲ್ಲಿ ಮಹಿಮೆಪಡಿಸಬೇಕು ಏಕೆಂದರೆ ಅವರು ದೇವರ ಆತ್ಮನ ಆಲಯವು ಮತ್ತು ದೇವರಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರಾಗಿದ್ದಾರೆ[6:19-20].

2
Content/1CO/07/01.md Normal file
View File

@ -0,0 +1,2 @@
# ಪ್ರತಿ ಪುರುಷನು ಏಕೆ ಸ್ವಂತ ಹೆಂಡತಿಯನ್ನು ಮತ್ತು ಪ್ರತಿ ಸ್ತ್ರೀಯು ಗಂಡನನ್ನು ಏಕೆ ಸಂಪಾದಿಸಬೇಕು?
ಏಕೆಂದರೆ ಜಾರತ್ವವು ಪ್ರಬಲವಾಗಿರುವುದರಿಂದ ತನ್ನ ಸ್ವಂತ ಹೆಂಡತಿಯನ್ನು ಪ್ರತಿ ಸ್ತ್ರೀಯು ಗಂಡನನ್ನು ಸಂಪಾದಿಸಬೇಕು [7:2]

2
Content/1CO/07/03.md Normal file
View File

@ -0,0 +1,2 @@
# ಗಂಡನಿಗೆ ಹೆಂಡತಿಗೆ ಸ್ವಂತ ಶರೀರದ ಮೇಲೆ ಅಧಿಕಾರವಿದೆಯೋ?
ಇಲ್ಲ.ಗಂಡನಿಗೆ ಹೆಂಡತಿಯ ಶರೀರದ ಮೇಲೆ ಅಧಿಕಾರವಿದೆ ಹೆಂಡತಿಗೆ ಗಂಡನ ಶರೀರದ ಮೇಲೆ ಅಧಿಕಾರವಿದೆ.[7:4]

2
Content/1CO/07/05.md Normal file
View File

@ -0,0 +1,2 @@
# ದಂಪತಿಗಳ ನಡುವೆ ಲೈಂಗಿಕವಾಗಿ ಒಬ್ಬರಿಗೊಬ್ಬರು ಅಗಲಿರುವುದು ಯಾವ ಸಮಯದಲ್ಲಿ ಉತ್ತಮ?
ದಂಪತಿಗಳು ನಿಗದಿತ ಸಮಯದಲ್ಲಿ ಒಬ್ಬರಿಗೊಬ್ಬರು ಪ್ರಾರ್ಥಿಸುವ ಸಲುವಾಗಿ ಮಾತ್ರ ಅಗಲಿರಬಹುದು[7:5]

4
Content/1CO/07/08.md Normal file
View File

@ -0,0 +1,4 @@
# ಪೌಲನು ವಿಧವೆಯರಿಗೂ ಅವಿವಾಹಿತರಿಗೂ ಹೇಳುವ ಕಿವಿ ಮಾತು ಏನು?
ಪೌಲನು ಅವರಿಗೆ ವಿವಾಹವಾಗದಿರುವುದು ಉತ್ತಮವೆನ್ನುತ್ತಾನೆ[7:8].
# ಅವಿವಾಹಿತರು ಮತ್ತು ವಿಧವೆಯರು ಯಾವ ಸಂಧರ್ಭದಲ್ಲಿ ವಿವಾಹಿತರಾಗಬಹುದು?
ಅವರು ಕಾಮತಾಪ ಪಡುವುದಾದರೆ,ದಮೆಯಿಲ್ಲದವರಾದರೆ ಮದುವೆ ಮಾಡಿಕೊಳ್ಳುವುದು ಉತ್ತಮ[7:9].

2
Content/1CO/07/10.md Normal file
View File

@ -0,0 +1,2 @@
# ವಿವಾಹಿತರಿಗೆ ಕರ್ತನು ನೀಡುವ ಆಜ್ಞೆ ಯಾವುದು?
ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.ಅವರು ಗಂಡನಿಂದ ಅಗಲಿದರೆ ವಿವಾಹವಾಗದೆ ಇರಬೇಕು ಅಥವಾ ಗಂಡನ ಸಂಗಡ ಸಮಾಧಾನವಾಗಬೇಕು,ಹಾಗೆಯೇ ಪುರುಷನು ಹೆಂಡತಿಯನ್ನು ಬಿಡಬಾರದು[7:10-11].

2
Content/1CO/07/12.md Normal file
View File

@ -0,0 +1,2 @@
# ಕ್ರೈಸ್ತ ನಂಬಿಕೆಯುಳ್ಳ ಗಂಡನು ಅಥವಾ ಹೆಂಡತಿಯು ನಂಬಿಕೆಯಿಲ್ಲದ ಗಂಡನನ್ನು ಅಥವಾ ಹೆಂಡತಿಯನ್ನು ಬಿಡಬಹುದೋ?
ನಂಬಿಕೆಯಿಲ್ಲದ ಗಂಡನು ಅಥವಾ ಹೆಂಡತಿಯು ಒಗೆತನ ಮಾಡುವುದಕ್ಕೆ ಸಮ್ಮತಿಸಿದರೆ,ನಂಬಿಕೆಯುಳ್ಳವರು ಅವಿಶ್ವಾಸಿಯನ್ನು ಬಿಡಬಾರದು [7:12-13].

2
Content/1CO/07/15.md Normal file
View File

@ -0,0 +1,2 @@
# ನಂಬಿಕೆಯಿಲ್ಲದವರು ಅಗಲುವ ಪಕ್ಷದಲ್ಲಿ ವಿಶ್ವಾಸಿಯು ಏನು ಮಾಡಬೇಕು?
ವಿಶ್ವಾಸಿಯು ನಂಬಿಕೆಯಿಲ್ಲದವರು ಅಗಲಬೇಕೆಂದಿದ್ದರೆ ಬಿಡಬೇಕು[7:15].

4
Content/1CO/07/17.md Normal file
View File

@ -0,0 +1,4 @@
# ಪೌಲನು ಸಭೆಗಳಲ್ಲಿ ಹಾಕಿದ ನಿಯಮವು ಏನಾಗಿತ್ತು?
ಆ ನಿಯಮವು:ಪ್ರತಿಯೊಬ್ಬನಿಗೂ ದೇವರು ನೇಮಿಸಿದ ಜೀವನವು ಇರಲಿ,ದೇವರು ಕರೆಯಲ್ಪಟ್ಟಂತದ್ದಾಗಿರಲಿ [7:17].
# ಸುನ್ನತಿಯುಳ್ಳವರಿಗೂ ಇಲ್ಲದವರಿಗೂ ಪೌಲನು ನೀಡಿದ ಸಲಹೆ ಏನು?
ಸುನ್ನತಿಯಿಲ್ಲದವರು ಸುನ್ನತಿ ಹೊಂದಲು ಪ್ರಯತ್ನಿಸದಿರಲಿ ಮತ್ತು ಸುನ್ನತಿಯುಳ್ಳವರು ಸುನ್ನತಿಯಿಲ್ಲದವನಂತಾಗಬಾರದು[7:18]

2
Content/1CO/07/20.md Normal file
View File

@ -0,0 +1,2 @@
# ಪೌಲನು ದಾಸರುಗಳ ಕುರಿತು ಏನು ಹೇಳಿದನು?
ದೇವರು ಕರೆದಾಗ ಅವರು ದಾಸರಾಗಿದ್ದರೆ,ಚಿಂತೆ ಮಾಡಬೇಡ,ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾದಲ್ಲಿ ಬಿಡುಗಡೆಯಾಗಬಹುದು.ಅವರು ದಾಸರಾಗಿದ್ದರೂ ಕರ್ತನ ಮೂಲಕ ಸ್ವತಂತ್ರಗಾರನು.ಅವರು ಮನುಷ್ಯರಿಗೆ ದಾಸರಾಗಬಾರದು[7:21-23]

2
Content/1CO/07/25.md Normal file
View File

@ -0,0 +1,2 @@
# ಪೌಲನಿರುವಂತೆಯೇ ವಿವಾಹವಾಗದಿರುವುದು ಉತ್ತಮವೆಂದು ಪುರುಷರಿಗೆ ಏಕೆ ಹೇಳಿದನು?
ಪೌಲನು ಶರೀರ ಸಂಬಂಧವಾಗಿ ಕಷ್ಟವಾಗುವುದೆಂದು ತಿಳಿದು ಅದು ಉತ್ತಮವೆಂದು ಹೇಳಿದನು[7:26]

4
Content/1CO/07/27.md Normal file
View File

@ -0,0 +1,4 @@
# ವಿಶ್ವಾಸಿಗಳು ವಿವಾಹವಾಗಿದ್ದಲ್ಲಿ ಅದನ್ನು ಹೇಗೆ ನೋಡಿಕೊಳ್ಳಬೇಕು?
ಅವರು ವಿವಾಹವಾದ ಹಂಡತಿಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಬಾರದು[7:27]
# ಹೆಂಡತಿಯನ್ನು ಕಟ್ಟದವನು,ವಿವಾಹವಾಗದವನು ಏಕೆ "ವಿವಾಹವಾಗಲು ಪ್ರಯತ್ನಿಸಬಾರದು"
ವಿವಾಹವಾದವರು ಅನುಭವಿಸುವ ಕಷ್ಟಗಳನ್ನು ಅನುಭವಿಸುವುದರಿಂದ ಅವರನ್ನು ತಪ್ಪಿಸಲು ಹೀಗೆ ಹೇಳುತ್ತಾನೆ[7:28].

2
Content/1CO/07/29.md Normal file
View File

@ -0,0 +1,2 @@
# ಲೋಕವನ್ನು ಅನುಭೋಗಿಸುವವರು ಅನುಭೋಗಿಸದವರಂತೆ ಏಕೆ ಇರಬೇಕು?
ಏಕೆಂದರೆ ಈ ಲೋಕದ ತೋರಿಕೆಯು ಬೇಗನೇ ಗತಿಸಿ ಹೋಗುವಂತದ್ದಾಗಿದೆ[7:31].

2
Content/1CO/07/32.md Normal file
View File

@ -0,0 +1,2 @@
# ವಿವಾಹವಾದ ಕ್ರೈಸ್ತರು ಕರ್ತನೊಂದಿಗೆ ಮೆಚ್ಚಿಸುವವರಾಗಿರಲು ಏಕೆ ಕಠಿಣವಾದದ್ದು?
ವಿಶ್ವಾಸಿಯಾದ ಗಂಡನು ಅಥವಾ ಹೆಂಡತಿಯು ಲೋಕದ ಕುರಿತಾದ ಕಾಳಜಿಯಲ್ಲಿರುತ್ತಾನೆ,ಹೇಗೆ ಗಂಡನನ್ನು ಮೆಚ್ಚಿಸಬೇಕೆಂತಲೂ ಅಥವಾ ಹೇಗೆ ಪತ್ನಿಯನ್ನು ಮೆಚ್ಚಿಸಬೇಕೆಂದು ಬಯಸುತ್ತಾನೆ[7:33-34]

2
Content/1CO/07/36.md Normal file
View File

@ -0,0 +1,2 @@
# ಮದುವೆಯಾಗಲಿಕ್ಕಿರುವ ವ್ಯಕ್ತಿಗಿಂತಲೂ ಉತ್ತಮವಾದದ್ದನ್ನು ಮಾಡಿದವರು ಯಾರು?
ಮದುವೆಯಾಗದೇ ಇರುವವರು ಒಳ್ಳೆಯ ಕಾರ್ಯವನ್ನು ಮಾಡಿದಂತೆಯೇ[7:38].

4
Content/1CO/07/39.md Normal file
View File

@ -0,0 +1,4 @@
# ಹೆಂಡತಿಯು ಗಂಡನಿಗೆ ಎಷ್ಟು ಕಾಲಕ್ಕೆ ಬದ್ಧಳಾಗಿದ್ದಾಳೆ?
ಆಕೆಯು ಗಂಡನಿಗೆ ಆತನು ಬದುಕಿರುವವರೆಗೆ ಬದ್ದಳಾಗಿದ್ದಾಳೆ[7:39]
# ನಂಬುವ ಹೆಂಡತಿಯ ಗಂಡನು ಸತ್ತರೆ ಯಾರನ್ನು ಆಕೆಯು ವಿವಾಹವಾಗಬಹುದು?
ಆಕೆಯು ಬಯಸುವ ವ್ಯಕ್ತಿಯನ್ನು ಆಗಬಹುದು,ಆದರೆ ಅದು ಕರ್ತನಲ್ಲಿರುವವರೊಂದಿಗೆ ಮಾತ್ರವಾಗಿರಲಿ[7:39]

4
Content/1CO/08/01.md Normal file
View File

@ -0,0 +1,4 @@
# ಪೌಲನು ಈ ಅಧ್ಯಾಯದಲ್ಲಿ ತಿಳಿಸುವ ಮುಖ್ಯ ವಿಷಯವು ಏನಾಗಿತ್ತು?
ಪೌಲನು ವಿಗ್ರಹಾರಾಧನೆಗೆ ಸಮರ್ಪಿಸಿದ ಬಲಿಗಳ ಕುರಿತಾದ ವಿಷಯ ವನ್ನು ಹೇಳಿದನು [8:1,4].
# ಜ್ಞಾನವು ಮತ್ತು ಪ್ರೀತಿಯ ಫಲಿತಾಂಶವು ಏನಾಗಿತ್ತು?
ಜ್ಞಾನವು ಉಬ್ಬಿಕೊಳ್ಳುತ್ತದೆ,ಪ್ರೀತಿಯು ಭಕ್ತಿವೃದ್ಧಿಯನ್ನು ಉಂಟುಮಾಡುತ್ತದೆ [8:1]

6
Content/1CO/08/04.md Normal file
View File

@ -0,0 +1,6 @@
# ವಿಗ್ರಹವು ದೇವರಿಗೆ ಸಮಾನವಾದದ್ದೋ?
ಇಲ್ಲ.ವಿಗ್ರಹವು ಈ ಲೋಕದಲ್ಲಿ ಏನೂ ಇಲ್ಲ,ಒಬ್ಬ ದೇವರಿದ್ದಾನೇ ಹೊರತು ಬೇರೆ ದೇವರಿಲ್ಲ[8:4]
# ಒಬ್ಬ ದೇವರು ಯಾರು?
ತಂದೆಯಾದ ದೇವರು ಒಬ್ಬನಿದ್ದಾನೆ.ಆತನು ಸಮಸ್ತಕ್ಕೂ ಮೂಲ ಕಾರಣನು:ನಾವು ಆತನಿಗಾಗಿ ಉಂಟಾದೆವು [8:6]
# ಒಬ್ಬ ದೇವರು ಯಾರು?
ಒಬ್ಬನೇ ಕರ್ತ ಯೇಸು ಕ್ರಿಸ್ತನೇ,ಆತನ ಮುಖಾಂತರ ಸಮಸ್ತವು ಉಂಟಾಯಿತು,ನಾವು ಆತನ ಮುಖಾಂತರ ಉಂಟಾದೆವು[8:6]

2
Content/1CO/08/07.md Normal file
View File

@ -0,0 +1,2 @@
# ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥವನ್ನು ತಿನ್ನುವುದರಿಂದ ಏನಾಗುವುದು?
ಅಂಥವರ ಮನಸ್ಸು ಬಲಹೀನವಾಗಿದ್ದು ಕಲೆಯನ್ನು ಹೊಂದುತ್ತದೆ[8:7].

6
Content/1CO/08/08.md Normal file
View File

@ -0,0 +1,6 @@
# ನಾವು ತಿನ್ನುವ ಆಹಾರವು ತಿಂದರೆ ದೇವರಿಗೆ ಒಳ್ಳೆಯದನ್ನು ಕೆಟ್ಟದ್ದನ್ನು ಮಾಡುವುದೋ?
ಆಹಾರವು ನಮ್ಮನ್ನು ದೇವರ ಸನ್ನಿಧಿಗೆ ಸೇರಿಸಲಾಗದು.ನಾವು ತಿಂದರೆ ಹೆಚ್ಚಿಲ್ಲ,ತಿನ್ನದಿದ್ದರೆ ಕಡಿಮೆಯಿಲ್ಲ[8:8]
# ನಮ್ಮ ಸ್ವತಂತ್ರವು ಏನನ್ನು ಮಾಡಬಾರದಂತೆ ಎಚ್ಚರ ವಹಿಸಬೇಕು?
ನಮ್ಮ ಸ್ವತಂತ್ರವು ಯಾವುದೇ ಕಾರಣಕ್ಕೂ ಬಲಹೀನರನ್ನು ಎಡವುವಂತೆ ಮಾಡಬಾರದು[8:9]
# ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥವನ್ನುನಾವು ತಿನ್ನುವಾಗ ಅದನ್ನು ಕಂಡು ಮತ್ತೊಬ್ಬ ಸಹೋದರನು ತಿಂದರೆ ಏನಾಗುವುದು?
ನಾವು ಆ ಸಹೋದರನ ಮನಸ್ಸನ್ನ ಬಲಹೀನ ಪಡಿಸುತ್ತೇವೆ [8:10-11].

4
Content/1CO/08/11.md Normal file
View File

@ -0,0 +1,4 @@
# ನಾವು ಸಹೋದರನಿಗೆ ಕ್ರಿಸ್ತನಲ್ಲಿರುವವರಿಗೆ ಮನಸ್ಸು ಎಡವುವಂತೆ ಮಾಡಿದರೆ ಯಾರಿಗೆ ಪಾಪ ಮಾಡಿದಂತೆ ಆಗುತ್ತದೆ?
ನಾವು ಕ್ರಿಸ್ತನಲ್ಲಿರುವ ಸಹೋದರನಿಗೆ ಸಹೋದರಿಗೆ ಎಡವುವಂತೆ ಪಾಪ ಮಾಡಿದವರಾಗುತ್ತೇವೆ[8:11-12].
# ಪೌಲನು ಆಹಾರ ಪದಾರ್ಥವು ಹಾಗೆ ಮಾಡುವುದಾದರೆ ಏನು ಮಾಡಬೇಕನ್ನುತ್ತಾನೆ?
ಪೌಲನು ಆಭೋಜನ ಪದಾರ್ಥದಿಂದ ನನ್ನ ಸಹೋದರನು ಎಡವುವುದಾದರೆ ನಾನು ಅದನ್ನು ತಿನ್ನುವುದೇ ಇಲ್ಲವೆನ್ನುತ್ತಾನೆ [8:13]

2
Content/1CO/09/01.md Normal file
View File

@ -0,0 +1,2 @@
# ಪೌಲನು ಆತನು ಅಪೊಸ್ತಲನೆಂಬುದಕ್ಕೆ ಯಾವುದು ಆಧಾರವೆನ್ನುತ್ತಾನೆ?
ಪೌಲನು ಕೊರಿಂಥದ ವಿಶ್ವಾಸಿಗಳು ಕರ್ತನ ಜೊತೆಗೆಲಸದವರಾದದರಿಂದ,ಅವರೇ ಪೌಲನ ಅಪೊಸ್ತಲತ್ವಕ್ಕೆ ಆಧಾರವೆನ್ನುತ್ತಾನೆ[9:1-2]

2
Content/1CO/09/03.md Normal file
View File

@ -0,0 +1,2 @@
# ಪೌಲನು ಇತರೆ ಅಪೊಸ್ತಲರಂತೆ ಅವನಿಗೆ ಹಕ್ಕುಗಳಿದೆ ಎನ್ನಲು ಕೆಫನಿಗಿದ್ದ ಯಾವ ಹಕ್ಕುಗಳನ್ನು ಹೇಳುತ್ತಾನೆ?
ಪೌಲನು ಅವರಂತೆ ತಿನ್ನುವ ಕುಡಿಯುವ ಹಕ್ಕುಗಳಿದೆ,ಮತ್ತು ವಿಶ್ವಾಸಿಯಾದ ಹೆಂಡತಿಯನ್ನು ಕರೆದುಕೊಂಡು ಹೋಗುವ ಹಕ್ಕಿದೆ ಎನ್ನುತ್ತಾನೆ[9:4-5]

2
Content/1CO/09/07.md Normal file
View File

@ -0,0 +1,2 @@
# ಪೌಲನು ತಮ್ಮ ಕೆಲಸಗಳನ್ನು ಮಾಡುವ ಯಾರು ಪ್ರತಿಫಲಹೊಂದುತ್ತಾರೆ ಎನ್ನುತ್ತಾನೆ?
ಪೌಲನು ಸಿಪಾಯಿಗಳು,ದ್ರಾಕ್ಷಾ ತೋಟವನ್ನು ನೆಡುವವರು,ಪಶುಗಳನ್ನು ಸಾಕಿದವನು ಅದರ ಆದಾಯ ಹೊಂದಬಹುದು ಎನ್ನುತ್ತಾನೆ[9:7].

4
Content/1CO/09/09.md Normal file
View File

@ -0,0 +1,4 @@
# ಪೌಲನು ಒಬ್ಬನು ತನ್ನ ಕೆಲಸಕ್ಕೆ ತಕ್ಕ ಫಲವನ್ನು ಹೊಂದಬಹುದೆಂದು ಮೋಶೆಯು ಹೇಳಿದ ಯಾವ ಉದಾಹರಣೆಯನ್ನು ತಿಳಿಸುತ್ತಾನೆ?
ಪೌಲನು "ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದೆಂಬ" ಮಾತನ್ನು ತೆಗೆದುಕೊಳ್ಳುತ್ತಾನೆ [9:9].
# ಪೌಲನು ಮತ್ತು ಸಂಗಡಿಗರು ಕೊರಿಂಥದ ವಿಶ್ವಾಸಿಗಳಲ್ಲಿ ಯಾವ ಹಕ್ಕನ್ನು ಸ್ವತಂತ್ರವಾಗಿದ್ದರೂ ಅದನ್ನು ನಡಿಸಲಿಲ್ಲ?
ಪೌಲನು ಮತ್ತು ಸಂಗಡಿಗರು ಕೊರಿಂಥದವರಿಗೆ ಆತ್ಮೀಕವಾಗಿ ಬಿತ್ತು ಶರೀರ ಸಂಬಂದವಾದ ಪೈರನ್ನು ಕೊಯ್ಯುವ ಹಕ್ಕಿದ್ದರೂ ಅದನ್ನು ನಡಿಸಲಲ್ಲ.[9:11-12].

2
Content/1CO/09/12.md Normal file
View File

@ -0,0 +1,2 @@
# ಸುವಾರ್ತೆ ಸಾರುವವರ ಕುರಿತಾಗಿ ಕರ್ತನು ನೀಡಿದ ಆಜ್ಞೆ ಏನಾಗಿತ್ತು?
ಸುವಾರ್ತೆ ಸಾರುವವರು ಅದರಿಂದಲೆ ಜೀವನ ನಡಿಸಬೇಕೆಂದು ನೇಮಿಸಿದನು[9:14]

2
Content/1CO/09/15.md Normal file
View File

@ -0,0 +1,2 @@
# ಪೌಲನು ಯಾವುದನ್ನು ಹೊಗಳಿಕೊಳ್ಳಲು ಆಗದು,ಮತ್ತು ಏಕೆ ಹೊಗಳಿಕೊಳ್ಳಲಾಗದು?
ಪೌಲನು ಸುವಾರ್ತೆ ಸಾರುವುದರಲ್ಲಿ ಹೊಗಳಿಕೊಳ್ಳಲಾಗದು,ಏಕೆಂದರೆ ಆತನು ಸುವಾರ್ತೆ ಸಾರಬೇಕು[9:16]

4
Content/1CO/09/19.md Normal file
View File

@ -0,0 +1,4 @@
# ಪೌಲನು ಏಕೆ ಎಲ್ಲರಿಗೂ ಸೇವಕನಾದನು?
ಪೌಲನು ಅನೇಕರನ್ನು ದೇವರಿಗಾಗಿ ಗೆಲ್ಲಲು ಎಲ್ಲರಿಗೂ ಸೇವಕನಾದನು[9:19]
# ದೇವರಿಗೆ ಜನರನ್ನು ಗೆಲ್ಲಲು ಪೌಲನು ಹೇಗಾದನು?
ಪೌಲನು ಧರ್ಮಶಾಸ್ತ್ರದ ಅಧೀನನಾಗಿರುವಂತೆ ಯೆಹೂದ್ಯನಾದನು,ಧರ್ಮಶಾಸ್ತ್ರದ ಹೊರಗಿನವರಿಗೆ ಬಲಹೀನನಾದನು,ಹೇಗಾದರೂ ಎಲ್ಲರನ್ನು ಗೆಲ್ಲಲು ಎಲ್ಲರಂತಾದನು [9:20-22].

2
Content/1CO/09/21.md Normal file
View File

@ -0,0 +1,2 @@
# ಪೌಲನು ಸುವಾರ್ತೆಗಾಗಿ ಏಕೆ ಎಲ್ಲವನ್ನು ಮಾಡಿದನು?
ಆತನು ಸುವಾರ್ತೆಯ ಆಶೀರ್ವಾದವನ್ನು ಸಂಪಾದಿಸಲು ಹೀಗೆ ಮಾಡಿದನು [9:23].

6
Content/1CO/09/24.md Normal file
View File

@ -0,0 +1,6 @@
# ಪೌಲನು ಹೇಗೆ ಓಡಲು ಹೇಳಿದನು?
ಬಿರುದನ್ನು ಹೊಂದುವಂತೆ ಓಡಲು ಹೇಳಿದನು[9:24].
# ಪೌಲನು ಯಾವ ರೀತಿಯ ಜಯಮಾಲೆ ಪಡೆಯಲು ಓಡಿದನು?
ಪೌಲನು ಬಾಡಿಹೋಗದ ಜಯಮಾಲೆ ಪಡೆಯಲು ಓಡಿದನು[9:25].
# ಪೌಲನು ಏಕೆ ತನ್ನ ಶರೀರವನ್ನು ಜಜ್ಜಿ ಸ್ವಾಧೀನ ಪಡಿಸಿದನು?
ಇತರರನ್ನು ಹೋರಾಟಕ್ಕೆ ಕರೆದ ತಾನೇ ಅಯೋಗ್ಯನಾಗಬಾರದೆಂದು ಹಾಗೆ ಮಾಡಿದನು [9:27]

4
Content/1CO/10/01.md Normal file
View File

@ -0,0 +1,4 @@
# ಮೋಶೆಯ ಕಾಲದಲ್ಲಿ ಪಿತೃಗಳೆಲ್ಲರು ಹೊಂದಿದ್ದ ಅನುಭವವು ಯಾವುದು?
ಅವರೆಲ್ಲರೂ ಮೇಘದಡಿಯಲ್ಲಿದ್ದರು,ಸಮುದ್ರವನ್ನು ದಾಟಿದರು.ಎಲ್ಲರೂ ಮೋಶೆಯ ಮೂಲಕ ಸಮುದ್ರದಲ್ಲಿಯೂ ಮೇಘದಲ್ಲಿಯೂ ದೀಕ್ಷಸ್ನಾನ ಹೊಂದಿದರು,ಎಲ್ಲರೂ ಆತ್ಮೀಕ ಆಹಾರ ತಿಂದರು,ಎಲ್ಲರೂ ಒಂದೇ ದೈವೀಕ ನೀರನ್ನು ಕುಡಿದರು [10:1-4].
# ಅವರ ಪಿತ್ರುಗಳು ಹಿಂಬಾಲಿಸಿದ ಆತ್ಮೀಕ ಬಂಡೆ ಯಾರು?
ಅವರು ಹಿಂಬಾಲಿಸಿದ ಬಂಡೆ ಕ್ರಿಸ್ತನೇ [10;4].

4
Content/1CO/10/07.md Normal file
View File

@ -0,0 +1,4 @@
# ಮೋಶೆಯ ಕಾಲದಲ್ಲಿ ಅವರ ಪಿತೃಗಳ ಕುರಿತಾಗಿ ದೇವರು ಏಕೆ ಸಂತೋಷಿಸಲಿಲ್ಲ?
ಅವರ ಪಿತೃಗಳು ಕೆಟ್ಟ ವಿಷಯಗಳನ್ನು ಆಶಿಸಿದರು,ಅವರು ಜಾರತ್ವ ಮಾಡಿದರು,ಅವರು ಕ್ರಿಸ್ತನನ್ನು ಪರೀಕ್ಷಿಸಿ ಗುಣಗುಟ್ಟಿದರು [10:6-10]
# ದೇವರು ಅವರ ಪಿತೃಗಳನ್ನು ಹೇಗೆ ದಂಡಿಸಿದರು?
ಅವರು ವಿವಿಧ ರೀತಿಯಲ್ಲಿ ಮರಣಹೊಂದಿದರು;ಕೆಲವರು ಸರ್ಪದಿಂದ ಕಚ್ಚಲ್ಪಟ್ತು ಸತ್ತರು ಕೆಲವರು ಸಂಹಾರ ದೂತನಿಂದ .ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟರು [10:5& 8-10].

6
Content/1CO/10/11.md Normal file
View File

@ -0,0 +1,6 @@
# ಈ ಸಂಭವಗಳು ಆದದ್ದು ಏಕೆ ಮತ್ತು ಅದು ಬರೆಯಲ್ಪಟ್ಟ ಕಾರಣವೇನು?
ಆವು ನಮಗೆ ನಿದರ್ಶನಗಳಾಗಿವೆ,ಮತ್ತು ಬುದ್ಧಿವಾದವಾಗಿ ಬರೆಯಲ್ಪಟ್ಟದೆ [10:11].
# ನಮಗೆ ವಿಚಿತ್ರವಾದ ಶೋಧನೆಗಳು ಸಂಭವಿಸುದ್ದುಂಟೋ?
ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವುದು ಸಂಭವಿಸಲಿಲ್ಲ [10:13].
# ದೇವರು ನಮ್ಮ ಶೋಧನೆಗಳಿಗೆ ಸಹಿಸಲು ಏನು ಮಾರ್ಗವಿಟ್ಟಿದ್ದಾನೆ?
ನಾವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ದ ಮಾಡಿಟ್ಟಿದ್ದಾನೆ [10:13]

4
Content/1CO/10/14.md Normal file
View File

@ -0,0 +1,4 @@
# ಪೌಲನು ಕೊರಿಂಥದ ವಿಶ್ವಾಸಿಗಳಿಗೆ ಯಾವುದನ್ನು ಬಿಟ್ಟು ಓಡಲು ಹೇಳಿದನು?
ಅವನು ಅವರಿಗೆ ವಿಗ್ರಹಾರಾಧನೆ ಬಿಟ್ಟು ಓಡಲು ಹೇಳಿದನು [10:14].
# ವಿಶ್ವಾಸಿಗಳು ಸ್ತೋತ್ರ ಮಾಡುವ ಪಾತ್ರೆ ಯಾವುದು ಮತ್ತು ಮುರಿಯುವ ರೊಟ್ಟಿ ಯಾವುದು?
ಅವರು ಪಾನ ಮಾಡುವ ಪಾತ್ರೆ ಯೇಸುವಿನ ರಕ್ತ.ಮುರಿಯುವ ರೊಟ್ಟಿ ಕ್ರಿಸ್ತನ ದೇಹವಾಗಿದೆ.[10:16]

6
Content/1CO/10/20.md Normal file
View File

@ -0,0 +1,6 @@
# ಯಾರಿಗೆ ಅನ್ಯಜನರು ಬಲಿಗಳನ್ನು ಅರ್ಪಿಸುತ್ತಾರೆ?
ಅವರು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ [10:20]
# ಪೌಲನು ಕೊರಿಂಥದವರಿಗೆ ದೆವ್ವಗಳೊಂದಿಗೆ ಭಾಗಿಗಳಾಗದೆ,ಅವರು ಏನು ಮಾಡಬಾರದೆಂದು ಹೇಳಿದನು?
ಪೌಲನು ಅವರು ಕರ್ತನ ಪಾತ್ರೆಯಲ್ಲಿ ಪಾನ ಮಾಡುತ್ತಾ ದೆವ್ವಗಳೊಂದಿಗೆ ಪಾನ ಮಾಡುತ್ತಾ ಇರದೆ ಅವರು ಕರ್ತನ ಮತ್ತು ದೆವ್ವಗಳ ಎರಡು ಮೇಜಿನಲ್ಲಿಯೂ ಇರಬಾರದೆಂದು ಹೇಳುತ್ತಾನೆ [10:20-21]
# ನಾವು ಕರ್ತನ ವಿಶ್ವಾಸಿಗಳಾಗಿ ದೆವ್ವಗಳೊಂದಿಗೆ ಬಾಗಿಯಾದರೆ ಕರ್ತನಿಗೆ ಏನು ಮಾಡುತ್ತೇವೆ?
ನಾವು ಕರ್ತನನ್ನ ರೇಗಿಸಿದಂತಾಗುತ್ತದೆ [10:22]

2
Content/1CO/10/23.md Normal file
View File

@ -0,0 +1,2 @@
# ನಾವು ನಮ್ಮ ಹಿತವನ್ನು ಬಯಸಬೇಕೋ?
ಇಲ್ಲ.ಬದಲಿಗೆ.ಪ್ರತಿಯೊಬ್ಬನು ಇತರರ ಹಿತವನ್ನು ಬಯಸಬೇಕು [10:24].

2
Content/1CO/10/25.md Normal file
View File

@ -0,0 +1,2 @@
# ಒಬ್ಬ ಅವಿಶ್ವಾಸಿಯು ನಿಮ್ಮನ್ನು ಭೋಜನಕ್ಕೆ ಕರೆದರೆ, ನೀವು ಏನು ಮಾಡಬೇಕು?
ನೀವು ನಿಮ್ಮ ಮುಂದಿಟ್ಟಿರುವುದನ್ನು ಯಾವುದೇ ಮನಸ್ಸಿನಲ್ಲಿ ಸಂಶಯವಿಲ್ಲದೇ ತೆಗೆದುಕೊಳ್ಳಬೇಕು[10:27].

2
Content/1CO/10/28.md Normal file
View File

@ -0,0 +1,2 @@
# ನಿಮ್ಮ ಮುಂದಿಟ್ಟಿರುವ ಆಹಾರವು ವಿಗ್ರಹಗಳಿಗೆ ಅರ್ಪಿಸಿದ್ದೆಂದು ನೀವು ತಿಳಿದರೆ ನೀವು ಅದನ್ನು ಏಕೆ ತೆಗೆದುಕೊಳ್ಳಬಾರದು?
ನಿಮಗೆ ತಿಳಿಸಿದ ಸಹೋದರನ ನಿಮಿತ್ತವಾಗಿಯು ಮತ್ತು ಆ ಸಹೋದರನ ಮನಸ್ಸಾಕ್ಷಿಯ ನಿಮಿತ್ತವಾಗಿಯು ನೀವು ತಿನ್ನಬಾರದು [10:28:29].

4
Content/1CO/10/31.md Normal file
View File

@ -0,0 +1,4 @@
# ನಾವು ದೇವರ ಮಹಿಮೆಗಾಗಿ ಏನು ಮಾಡಬೇಕು?
ನಾವು ಎಲ್ಲವನ್ನು,ತಿಂದರೂ ಕುಡಿದರು ದೇವರ ಮಹಿಮೆಗಾಗಿಯೇ ಮಾಡುವವರಾಗಬೇಕು[10:31].
# ನಾವು ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ಅಥವಾ ದೇವರ ಸಭೆಗಾಗಲಿ ಏಕೆ ವಿಘ್ಹ್ನ ಮಾಡಬಾರದು?
ನಾವು ವಿಘ್ನ ಮಾಡಬಾರದು ಕಾರಣ ಅವರು ರಕ್ಷಣೆ ಹೊಂದಲಿಕ್ಕಾಗಿ[10:32-33].

14
Content/1CO/11/01.md Normal file
View File

@ -0,0 +1,14 @@
# ಪೌಲನು ಕೊರಿಂಥದವರಿಗೆ ಯಾರನ್ನು ಅನುಕರಿಸಲು ಹೇಳಿದನು?
ಪೌಲನು ತನ್ನನ್ನು ಅನುಕರಿಸಲು ಹೇಳಿದನು.[11:1]
# ಪೌಲನು ಯಾರನ್ನು ಅನುಕರಿಸಿದನು?
ಪೌಲನು ಕ್ರಿಸ್ತನನ್ನು ಅನುಕರಿಸಿದನು [11:1]
# ಕೊರಿಂಥ ವಿಶ್ವಾಸಿಗಳಿಗೆ ಯಾವುದರ ಕುರಿತು ಹೊಗಳಿದನು?
ಅವನು ತಿಳಿಸಿದ ಕಟ್ಟಳೆಗಳನ್ನು ಅನುಸರಿಸಿದ್ದರಿಂದ ಹೊಗಳಿದನು [11:2]
# ಕ್ರಿಸ್ತನ ತಲೆ ಯಾರಾಗಿದ್ದಾರೆ?
ದೇವರು ಕ್ರಿಸ್ತನ ತಲೆಯಾಗಿದ್ದಾರೆ [11:3].
# ಪುರುಷನ ತಲೆ ಯಾರಾಗಿದ್ದಾರೆ?
ಪ್ರತಿಯೊಬ್ಬರ ತಲೆ ಕ್ರಿಸ್ತನಾಗಿದ್ದಾನೆ [11:3]
# ಸ್ತ್ರೀಯ ತಲೆ ಯಾರಾಗಿದ್ದಾರೆ?
ಸ್ತ್ರೀಯ ತಲೆ ಪುರುಷನಾಗಿದ್ದಾನೆ [11:3]
# ಪುರುಶನು ತಲೆಯನ್ನು ಮುಚ್ಚಿಕೊಂಡರೆ ಏನಾಗುವುದು?
ಪುರುಶನು ತಲೆಯನ್ನ ಮುಚ್ಚಿಕೊಂಡರೆ ಅವಮಾನಕರವು [11:4].

2
Content/1CO/11/05.md Normal file
View File

@ -0,0 +1,2 @@
# ಸ್ತ್ರೀಯು ಮುಸುಕನ್ನು ಹಾಕದೆ ಪ್ರಾರ್ಥಿಸುವಾಗ ಏನಾಗುವುದು?
ಯಾವ ಸ್ತ್ರೀಯು ಮುಸುಕನ್ನು ಹಾಕದೆ ಪ್ರಾರ್ಥಿಸುತ್ತಾಳೋ ಆಕೆಯು ಗಂಡನನ್ನು ಅವಮಾನ ಪಡಿಸುವಳು.[11:5].

2
Content/1CO/11/07.md Normal file
View File

@ -0,0 +1,2 @@
# ಪುರುಷನು ಏಕೆ ತಲೆಯನ್ನು ಮುಚ್ಚಿಕೊಳ್ಳಬಾರದು?
ಪುರುಷನು ತಲೆಯನ್ನು ಮುಚ್ಚಿಕೊಳ್ಳಬಾರದು ಕಾರಣ ಅವನು ದೇವರ ಪ್ರತಿರೂಪವು ಪ್ರಭಾವವೂ ಆಗಿದ್ದಾನೆ [11:7].

2
Content/1CO/11/09.md Normal file
View File

@ -0,0 +1,2 @@
# ಸ್ತ್ರೀಯು ಯಾರಿಗಾಗಿ ಉಂಟು ಮಾಡಲ್ಪಟ್ಟಳು?
ಸ್ತ್ರೀಯು ಪುರುಷನಿಗಾಗಿ ಉಂಟು ಮಾಡಲ್ಪಟ್ಟಳು. [11:9].

2
Content/1CO/11/11.md Normal file
View File

@ -0,0 +1,2 @@
# ಪುರುಷನು ಸ್ತ್ರೀಯು ಏಕೆ ಒಬ್ಬರಿಗೊಬ್ಬರೂ ಅವಲಂಬಿತರು?
ಸ್ತ್ರ್ರೀಯು ಪುರುಷನಿಂದ ಬಂದವಳು,ಪುರುಷನು ಸ್ತ್ರೀ ಮೂಲಕ ಹುಟ್ಟುವನು.[11:11-12]

2
Content/1CO/11/13.md Normal file
View File

@ -0,0 +1,2 @@
# ಸ್ತ್ರೀಯು ಪ್ರಾರ್ಥಿಸುವುದರ ಕುರಿತಾಗಿ ಸಭೆಯಲ್ಲಿ ಪೌಲನ ಮತ್ತು ಅವನ ಸಂಗಡಿಗರ ಅಭಿಪ್ರಾಯವು ಏನು?
ಸ್ತ್ರೀಯು ಮುಸುಕನ್ನು ಹಾಕಿ ಪ್ರಾರ್ಥಿಸುವುದು ಅವರ ಅಭಿಪ್ರಾಯ.[11:10,13,16].

2
Content/1CO/11/17.md Normal file
View File

@ -0,0 +1,2 @@
# ಕ್ರೈಸ್ತ ಕೊರಿಂಥದವರಲ್ಲಿ ಏಕೆ ಒಳಜಗಳಗಳಿದ್ದವು?
ಅವರಲ್ಲಿ ಭಿನ್ನಾಭಿಪ್ರಾಯವು ಬರುವುದರಿಂದ ಯೋಗ್ಯರು ಯಾರೆಂದು ತಿಳಿಯಲು ಬರುವುದು[11:19]

2
Content/1CO/11/20.md Normal file
View File

@ -0,0 +1,2 @@
# ಕೊರಿಂಥದವರು ಕೂಡಿ ಬರುವಾಗ ತಿನ್ನಲು ಏನು ಸಂಭವಿಸುತ್ತಿತ್ತು?
ಒಬ್ಬರು ಬರುವುದಕ್ಕೆ ಮುಂಚೆಯೇ ಊಟಮಾಡುತ್ತಿದ್ದರು.ಒಬ್ಬನು ಬರುವ ಮುನ್ನವೇ ಮತ್ತೊಬ್ಬನು ಹಸಿದಿರುತ್ತಿದ್ದನು,ಮತ್ತೊಬ್ಬನು ಕುಡಿದಿದ್ದನು [11:21].

2
Content/1CO/11/23.md Normal file
View File

@ -0,0 +1,2 @@
# ಕರ್ತನು ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ಮುರಿದು ಏನು ಹೇಳಿದನು?
ಆತನು "ಇದು ನನ್ನ ದೇಹ;ನನ್ನನ್ನು ನೆನಪಿಸಿಕೊಳ್ಳ್ಯುವುದಕ್ಕೋಸ್ಕರ ಹೀಗೆ ಮಾಡಿರಿ" [11:23,24].

4
Content/1CO/11/25.md Normal file
View File

@ -0,0 +1,4 @@
# ಕರ್ತನು ಪಾತ್ರೆಯನ್ನು ತೆಗೆದುಕೊಂಡು ಊಟವಾದ ಮೇಲೆ ಏನು ಹೇಳಿದನು?
ಆತನು "ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾದ ಹೊಸಒಡಂಬಡಿಕೆಯನ್ನು ಸೂಚಿಸುತ್ತದೆ:ನೀವು ಇದರಲ್ಲಿ ಪಾನ ಮಾಡುವಾಗೆಲ್ಲ್ಸನನ್ನನ್ನು ನೆನೆಸಿಕೊಳ್ಳುವುದಕ್ಕೋಸ್ಕರ ಪಾನ ಮಾಡಿರಿ ಅಂದನು.[11:25]
# ನೀವು ಈ ರೊಟ್ಟಿಯನ್ನು ತಿನ್ನುವಾಗ ಮತ್ತು ಕುಡಿಯುವಾಗ ಏನನ್ನು ಮಾಡುವಿರಿ?
ನೀವು ಕರ್ತನ ಮರಣವನ್ನು ಆತನು ಬರುವವರೆಗೂ ಪ್ರಸಿದ್ದಪಡಿಸುವಿರಿ [11:26]

Some files were not shown because too many files have changed in this diff Show More