bavari_kan-x-bavari_mrk_tex.../14/01.txt

1 line
1017 B
Plaintext

\c 14 ಅಧಿಕಾರವಳು ಯೇಸುನಬಿ ಮರನತೆಕೆ ಉಪಾಯ ಕರಿಯು ; ಒಬ್ಬ ಸ್ತ್ರೀಯು ಪರಿಮಳತೈಲವನ್ನು ಆತನ ಮೇಲೆ ಸುರಿದದ್ದು \v 1 ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಉಪಾಯದಿಂದ ಯೇಸುವನ್ನು ಹೇಗೆ ಹಿಡಿದು ಕೊಲ್ಲಬಹುದೆಂದು ಗುಟ್ಟಾಗಿ ಉಪಾಯವನ್ನು ಹುಡುಕುತ್ತಿದ್ದರು. \v 2 <<ಆದರೆ ಹಬ್ಬದ ಸಂದರ್ಭದಲ್ಲಿ ಈ ಕಾರ್ಯವನ್ನು ಮಾಡಬಾರದು. ಯಾಕೆಂದರೆ ನಮ್ಮ ಮೇಲೆ ಜನರು ದಂಗೆ ಎದ್ದಾರು>> ಎಂದು ವಥೆಬೋಲಿಯು .