\v 28 ಅಮ್ಕಯೇಥೆ ಇವನೇ - <<ಇವನಿಗೆ ದೆವ್ವ ಹಿಡಿದದೆ>> ಎಂದು ಹೇಳಿದ್ದರಿಂದ ಯೇಸು ಅವರಿಗೆ - <<ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಸಿಕ್ಕುವುದು, \v 29 ಅಜು ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದಲಾರನು; ಅವನು ಶಾಶ್ವತವಾದ ಪಾಪದೊಳಗೆ ಸೇರಿದವನಾದನು>> ಎಂದು ಹೇಳಿದನು. \v 30 30ಯಾಕೆಂದರೆ ಅವರು, <<ಈತನಲ್ಲಿ ಅಶುದ್ಧಾತ್ಮವಿದೆ>> ಎಂದು ಬೋಲಿಯು .