bavari_kan-x-bavari_luk_tex.../17/05.txt

1 line
812 B
Plaintext

\v 5 ಅಪೊಸ್ತಲರು ಕರ್ತನಿಗೆ - <<ನಮ್ಮ ನಂಬಿಕೆಯನ್ನು ಹೆಚ್ಚಿಸು>> ಎಂದು ಹೇಳಲು \v 6 ಕರ್ತನು - <<ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅಂಜೂರದಮರಕ್ಕೆ- <ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ> ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು>> ಅಂದನು. ಮಾಡಬೇಕಾದದ್ದನ್ನು ಮಾಡುವುದು ನಮ್ಮ ಕರ್ತವ್ಯವೇ ಹೊರತು ಪುಣ್ಯಕಾರ್ಯವಲ್ಲವೆಂಬ ಬೋಧೆ