Tue Sep 14 2021 13:35:19 GMT+0530 (India Standard Time)

This commit is contained in:
Chandrashekhar 2021-09-14 13:35:19 +05:30
parent 87761b9392
commit f21e5de8ec
2 changed files with 2 additions and 2 deletions

View File

@ -1 +1 @@
\v 6 ತರುಣರಿಗೆ ಸಂಬಂಧಿಸಿದಂತೆ ತಮ್ಮನ್ನುತಾವು ಚನ್ನಾಗಿ ನಿಯಂತ್ರಿಸಿಕ್ಕೊಳ್ಳಲು ಎಚ್ಚರಿಸು. \v 7 ನೀನು ನಿರಂತರವಾಗಿ ಒಳ್ಳೆಯದನ್ನು ಮಾಡಬೇಕು ಇದರಿಂದ ಇತರರು ತಾವು ಏನು ಮಾಡಬೇಕು ಎಂಬದನ್ನು ನೋಡುತ್ತಾರೆ,ನೀನು ವಿಶ್ವಾಗಳಿಗೆ ಕಲಿಸುವಾಗ, ನೀನು ಹೇಳುವದೆಲ್ಲವೂ ಸತ್ಯವೇ ಎಂದು ಖಚಿತಪಡಿಸಿಕೊ ಮತ್ತುಅವರು ಗೌರವಿಸುವ ರೀತಿಯಲ್ಲಿ ಹೇಳು. \v 8 ಯಾರು ನಿನ್ನನ್ನು ಟೀಕಿಸದ ಸಂದೆಶಗಳೊಂದಿಗೆ ಜನರಿಗೆ ಯಾವದು ಸರಿ ಎಂದು ಕಲಿಸು,ಯಾರಾದರೂ ನಿನ್ನನ್ನು ತಡೆಯಲು ಬಯಸಿದರೆ, ಇತರ ಜನರು ಅವರನ್ನುನಾಚಿಕೆ ಪಡಿಸುತ್ತಾರೆ ಏಕೆಂದರೆ ಅವರು ನಮ್ಮಲ್ಲಿ ಯಾರ ಬಗ್ಗೆಯೂ ಕೆಟ್ಟದ್ದನ್ನುಹೊಂದಿರುವದಿಲ್ಲಾ.
\v 6 ತರುಣರಿಗೆ ಸಂಬಂಧಿಸಿದಂತೆ ತಮ್ಮನ್ನುತಾವು ಚನ್ನಾಗಿ ನಿಯಂತ್ರಿಸಿಕ್ಕೊಳ್ಳಲು ಎಚ್ಚರಿಸು. \v 7 ನೀನು ನಿರಂತರವಾಗಿ ಒಳ್ಳೆಯದನ್ನು ಮಾಡಬೇಕು ಇದರಿಂದ ಇತರರು ತಾವು ಏನು ಮಾಡಬೇಕು ಎಂಬದನ್ನು ನೋಡುತ್ತಾರೆ,ನೀನು ವಿಶ್ವಾಗಳಿಗೆ ಕಲಿಸುವಾಗ, ನೀನು ಹೇಳುವದೆಲ್ಲವೂ ಸತ್ಯವೇ ಎಂದು ಖಚಿತಪಡಿಸಿಕೊ ಮತ್ತುಅವರು ಗೌರವಿಸುವ ರೀತಿಯಲ್ಲಿ ಹೇಳು. \v 8 ಯಾರು ನಿನ್ನನ್ನು ಟೀಕಿಸದ ಸಂದೆಶಗಳೊಂದಿಗೆ ಜನರಿಗೆ ಯಾವದು ಸರಿ ಎಂದು ಕಲಿಸು, ಯಾರಾದರೂ ನಿನ್ನನ್ನು ತಡೆಯಲು ಬಯಸಿದರೆ, ಇತರ ಜನರು ಅವರನ್ನುನಾಚಿಕೆ ಪಡಿಸುತ್ತಾರೆ ಏಕೆಂದರೆ ಅವರು ನಮ್ಮಲ್ಲಿ ಯಾರ ಬಗ್ಗೆಯೂ ಕೆಟ್ಟದ್ದನ್ನುಹೊಂದಿರುವದಿಲ್ಲಾ.

View File

@ -1 +1 @@
\v 11 ವಿಶ್ವಾಸಿಗಳು ಈ ಒಳ್ಳೆಯರೀತಿಯಲ್ಲಿ ನಡೆದುಕೊಳ್ಳಬೇಕು ಏಕೆಂದರೆ ದೇವರು ಯಾರಿಗೂ ಸ್ವೀಕರಿಸುವ ಯೋಗ್ಗ್ಯೇತೆ ಇಲ್ಲದಂತ ರಕ್ಷಣೆಯನ್ನುಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. \v 12 ದೇವರು ನಮಗೆ ರಕ್ಷಣೆಯನ್ನುಉಡುಗೊರೆಯಾಗಿ ಕೊಟ್ಟಿರುವದರಿಂದ,ಪ್ರಾಪಂಚಿಕ ಜನರು ಮಾಡುವದನ್ನ ನಾವು ಮಾಡದಂತೆ ತಡೆಯಲು ಆತನು ನಮಗೆ ತರಬೇತಿ ಕೊಡುತ್ತಾನೆ.ಈ ಸಮಯದಲ್ಲಿ ನಾವು ಜೀವಿಸುತ್ತಿರುವಾಗ ದೇವರನ್ನುಪಾಲಿಸುವಂತೆ ಆತನು ನಮಗೆ ವಿವೇಕಯುತವಾಗಿರಲು,ಸರಿಯಾದದ್ದನ್ನುಮಾಡಲು ಕಲಿಸ್ಸುತ್ತಾನೆ. \v 13 ಅದೇ ಸಮಯದಲ್ಲಿ,ಭವಿಷದಲ್ಲಿ ಆತನು ಕಂಡಿತವಾಗಿಯೂ ಏನು ಮಾಡುತ್ತಾನೆ ಎಂದು ಕಾಯುವಂತೆ ದೇವರು ನಮಗೆ ಕಲಿಸುತ್ತಾನೆ, ಇದು ನಮಗೆ ಸಂತೋಷವನ್ನುನೀಡುತ್ತದೆ.ಅಂದರೆ,ನಮ್ಮರಕ್ಷಕ ಮತ್ತು ಶಕ್ತಿಯುತ ದೇವರಾದ ಯೇಶು ಮೆಸ್ಸಯನು ಮಾಹಾ ಮಹಿಮೆಯೊಡನೆ ನಮ್ಮಬಳಿಗೆ ಹಿಂದುರುಗುತ್ತಾನೆ.
\v 11 ವಿಶ್ವಾಸಿಗಳು ಈ ಒಳ್ಳೆಯರೀತಿಯಲ್ಲಿ ನಡೆದುಕೊಳ್ಳಬೇಕು ಏಕೆಂದರೆ ದೇವರು ಯಾರಿಗೂ ಸ್ವೀಕರಿಸುವ ಯೋಗ್ಯೆತೆ ಇಲ್ಲದಂತ ರಕ್ಷಣೆಯನ್ನು ಉಡುಗೊರೆಯಾಗಿ ಕೊಡಲು ಮುಂದಾಗಿದ್ದಾರೆ. \v 12 ದೇವರು ನಮಗೆ ರಕ್ಷಣೆಯನ್ನುಉಡುಗೊರೆಯಾಗಿ ಕೊಟ್ಟಿರುವದರಿಂದ, ಪ್ರಾಪಂಚಿಕ ಜನರು ಮಾಡುವದನ್ನ ನಾವು ಮಾಡದಂತೆ ತಡೆಯಲು ಆತನು ನಮಗೆ ತರಬೇತಿ ಕೊಡುತ್ತಾನೆ. ಈ ಸಮಯದಲ್ಲಿ ನಾವು ಜೀವಿಸುತ್ತಿರುವಾಗ ದೇವರನ್ನು ಪಾಲಿಸುವಂತೆ ಆತನು ನಮಗೆ ವಿವೇಕಯುತವಾಗಿರಲು, ಸರಿಯಾದದ್ದನ್ನು ಮಾಡಲು ಕಲಿಸ್ಸುತ್ತಾನೆ. \v 13 ಅದೇ ಸಮಯದಲ್ಲಿ,ಭವಿಷದಲ್ಲಿ ಆತನು ಕಂಡಿತವಾಗಿಯೂ ಏನು ಮಾಡುತ್ತಾನೆ ಎಂದು ಕಾಯುವಂತೆ ದೇವರು ನಮಗೆ ಕಲಿಸುತ್ತಾನೆ, ಇದು ನಮಗೆ ಸಂತೋಷವನ್ನುನೀಡುತ್ತದೆ.ಅಂದರೆ,ನಮ್ಮರಕ್ಷಕ ಮತ್ತು ಶಕ್ತಿಯುತ ದೇವರಾದ ಯೇಶು ಮೆಸ್ಸಯನು ಮಾಹಾ ಮಹಿಮೆಯೊಡನೆ ನಮ್ಮಬಳಿಗೆ ಹಿಂದುರುಗುತ್ತಾನೆ.